Kannada News: ರಾಜ್ಯದಲ್ಲಿ ಯಾರಾಗ್ತಾರೆ ಮುಂದಿನ CM ಅಚ್ಚರಿಯ ಭವಿಷ್ಯ ನುಡಿದ ಶ್ವಾನ

0 39

Karnataka election 2023: ಮಂಡ್ಯ ಜಿಲ್ಲೆಯಲ್ಲಿ ಶ್ವಾನವೊಂದು ಚುನಾವಣೆಯ ಭವಿಷ್ಯವನ್ನು (Prediction of election) ನುಡಿದಿದ್ದು ನೋಡುಗರಲ್ಲಿ ಆಶ್ಚರ್ಯ ಉಂಟು ಮಾಡಿದೆ ಮತ್ತು ತೀವ್ರ ಚರ್ಚೆಗೆ ಗ್ರಾಸವಾದ ಶ್ವಾನವು ನುಡಿದ ಭವಿಷ್ಯವೇನು ಎಂಬುದನ್ನು ತಿಳಿಯೋಣ.

ಹೌದು ಅಶೋಕನಗರದ ಗೋಪಿ ಎಂಬುವವರ ಮನೆಯಲ್ಲಿ ಇರುವ ಶ್ವಾನವು ಮುಂಬರುವ ಚುನಾವಣೆಯ ಗೆಲುವು ಯಾರಿಗೆ ಸಿಗುತ್ತದೆ ಎಂಬ ವಿಚಾರದ ಬಗ್ಗೆ ಭವಿಷ್ಯವನ್ನು ನುಡಿದಿದೆ. ಮನೆಯ ಮಾಲೀಕ ಗೋಪಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರಗಳನ್ನು ಒಂದು ಕಡೆ ಇಟ್ಟು ಅದರಲ್ಲಿ ಒಂದು ಫೋಟೋವನ್ನು ಆಯ್ಕೆ ಮಾಡುವುದಾಗಿ ಶ್ವಾನಕ್ಕೆ ಹೇಳಿದಾಗ ಅದು ಮುಂಬರುವ ಚುನಾವಣೆಯಲ್ಲಿ ಗೆದ್ದು ಬರುವವರ ಭಾವಚಿತ್ರವನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಲಾಗಿದೆ.

ಅಂದ ಹಾಗೆ ಆ ಶ್ವಾನವು ಯಾರ ಭಾವಚಿತ್ರವನ್ನು ತನ್ನ ಬಾಯಲ್ಲಿ ಎತ್ತಿಕೊಳ್ಳುತ್ತದೆಯೋ ಅವರು ಈ ಬಾರಿ ಚುನಾವಣೆಯಲ್ಲಿ ಆಯ್ಕೆಯಾಗಲಿದ್ದಾರೆ ಎಂಬುದಾಗಿ ಸುದ್ದಿಯಾಗಿದೆ.
ಈ ಶ್ವಾನದ ಹೆಸರು ಕಾಲಭೈರವೇಶ್ವರ ಈ ಶ್ವಾನವನ್ನು ಪೂಜೆ ಮಾಡಿ ಅದರ ಮುಂದೆ ಗೋಪಿ ಮೂರು ಭಾವಚಿತ್ರಗಳನ್ನು ಇಟ್ಟಿದ್ದರು ಡಿ.ಕೆ.ಶಿ, ಹೆಚ್ ಡಿ ಕುಮಾರಸ್ವಾಮಿ ಮತ್ತು ಬೊಮ್ಮಾಯಿ (Bommai) ಫೋಟೋ ಇದಾಗಿತ್ತು ಮುಂದಿನ ಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಈ ಶ್ವಾನವು ಉತ್ತರಿಸಿದ್ದು ಹೆಚ್ ಡಿ ಕುಮಾರಸ್ವಾಮಿ ಅವರ ಫೋಟೋವನ್ನು ಎತ್ತಿ ಹಿಡಿದು ಮುಂದಿನ ಸಿಎಂ ಇವರೇ ಎನ್ನುವ ಸೂಚನೆ ನೀಡಿದೆ. ಇದೀಗ ಈ ವಿಶೇಷ ಶ್ವಾನದ ಸುದ್ದಿ ಎಲ್ಲಡು ವೈರಲ್ ಆಗಿದೆ.

ಇದನ್ನೂ ಓದಿ..ಮಹಿಳೆಯರಿಗೆ ಬಂಪರ್ ಉದ್ಯೋಗಾವಕಾಶ, ನಿಮ್ಮ ಸ್ವಂತ ಊರಿನಲ್ಲಿ ಸರ್ಕಾರಿ ಕೆಲಸ ಮಾಡುವ ಅವಕಾಶ

Leave A Reply

Your email address will not be published.