ನಿಮ್ಮ ಸ್ನಾನಕ್ಕೆ ಬೆಸ್ಟ್ ಸೋಪ್ ಯಾವುದು ಗೊತ್ತೇ

0 1

ಸಾಮಾನ್ಯವಾಗಿ ಎಲ್ಲರಿಗೂ ಚರ್ಮದ ಆರೋಗ್ಯವನ್ನು ಹೆಚ್ಚಿಸುವ, ಕಲೆಗಳನ್ನು ಹೋಗಲಾಡಿಸುವ ಸೋಪ್ ಇದ್ದರೆ ಖರೀದಿಸೋಣ ಎಂಬ ಯೋಚನೆ ಇರುತ್ತದೆ. ಸೋಪ್ ಗಿಂತ ಚರ್ಮದ ಆರೋಗ್ಯವನ್ನು ವೃದ್ಧಿಸುವ ಮನೆ ಮದ್ದು ಇದೆ. ಅದನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಯಾವುವು ಹಾಗೂ ಮಾಡುವ ವಿಧಾನವನ್ನು ಈ ಲೇಖನದಲ್ಲಿ ನೋಡೋಣ.

ಯುವಕ, ಯುವತಿಯರು ಸೇರಿದಂತೆ ಎಲ್ಲರೂ ಆಯುರ್ವೇದ ಸೋಪ್ ಬಳಸಲು ಇಷ್ಟಪಡುತ್ತಾರೆ. ಚರ್ಮ ಸುಕ್ಕು ಆಗದಂತ, ಕಲೆಗಳು ಹೋಗುವ ಸೋಪ್ ಅನ್ನು ಎಲ್ಲರೂ ಇಷ್ಟಪಡುತ್ತಾರೆ ಆದರೆ ಆಯುರ್ವೇದ ವೈದ್ಯರ ಪ್ರಕಾರ ಸೋಪ್ ಗಿಂತ ಈ ಒಂದು ಮನೆಮದ್ದನ್ನು ಪ್ರತಿದಿನ ಬಳಸಿ ಸ್ನಾನ ಮಾಡುವುದರಿಂದ ಚರ್ಮದ ಆರೋಗ್ಯ ಹೆಚ್ಚುತ್ತದೆ. ಈ ಮನೆಮದ್ದಿಗೆ ಬೇಕಾಗುವ ಸಾಮಗ್ರಿಗಳು ಕಡಲೆ ಹಿಟ್ಟು, ರೋಸ್ ವಾಟರ್, ಶೀಗೆಕಾಯಿ ಪುಡಿ, ಸವಳು ಮಣ್ಣು, ಚಿಚ್ಚಲು ಪುಡಿ, ಬಿಸಿ ನೀರು.

ಈ ಮನೆಮದ್ದನ್ನು ಮಾಡುವ ವಿಧಾನ ಒಂದು ಬೌಲ್ ನಲ್ಲಿ ಕಡಲೆಹಿಟ್ಟನ್ನು ಹಾಕಿ ಅದಕ್ಕೆ ಒಂದು ಚಮಚ ರೋಸ್ ವಾಟರ್, ಹಳ್ಳಿಗಳಲ್ಲಿ ಕೆರೆಗಳಲ್ಲಿ ಸವಳು ಮಣ್ಣು ಸಿಗುತ್ತದೆ ಅದು ಸಿಕ್ಕಿದರೆ ಅದನ್ನು ಸ್ವಲ್ಪ ಸೇರಿಸಿ ಮತ್ತು ಶೀಗೆಕಾಯಿ ಪುಡಿ, ಚಿಚ್ಚಲು ಪುಡಿ, ಸ್ವಲ್ಪ ಬಿಸಿ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇಟ್ಟುಕೊಳ್ಳಬೇಕು. ಸ್ನಾನ ಮಾಡುವಾಗ ಸೋಪ್ ಗಳನ್ನು ಬಳಸುವ ಬದಲು ಈ ಪೇಸ್ಟ್ ಅನ್ನು ದೇಹಕ್ಕೆ ಹಚ್ಚಿಕೊಂಡು ರಬ್ ಮಾಡಿ ಸ್ನಾನ ಮಾಡಬೇಕು. ಈ ಪೇಸ್ಟ್ ಅನ್ನು ಮುಖ, ತಲೆಗೆ ಕೂಡ ಹಚ್ಚಿಕೊಳ್ಳಬಹುದು. ಈ ಪೇಸ್ಟ್ ಬಳಸಿ ಸ್ನಾನ ಮಾಡುವುದರಿಂದ ನಿಮ್ಮ ಮುಖ, ದೇಹ ಫ್ರೆಶ್ ಅನಿಸುತ್ತದೆ, ಚರ್ಮ ಸಾಫ್ಟ್ ಆಗುತ್ತದೆ ಅಲ್ಲದೆ ಈ ಪೇಸ್ಟ್ ಬಳಸುವುದರಿಂದ ಯಾವುದೇ ರೀತಿಯ ಅಲರ್ಜಿ ಆಗುವುದಿಲ್ಲ.

ಈ ಪೇಸ್ಟ್ ಬಳಸುವುದರಿಂದ ನಿಮ್ಮ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ. ಈ ಪೇಸ್ಟ್ ಅನ್ನು ಮಕ್ಕಳು, ವಯಸ್ಕರು, ಯುವಕ-ಯುವತಿಯರು ಸೇರಿದಂತೆ ಎಲ್ಲರೂ ಬಳಸಬಹುದು. ಈ ಪೇಸ್ಟ್ ಅನ್ನು ಮಳೆಗಾಲ, ಚಳಿಗಾಲ, ಬೇಸಿಗೆಗಾಲ ವರ್ಷವಿಡಿ ಬಳಸಬಹುದು. ಒಂದು ಬಾರಿ ಈ ಪೇಸ್ಟ್ ಮಾಡಿಕೊಂಡರೆ ಒಂದು ವಾರ ಹಾಳಾಗುವುದಿಲ್ಲ. ಈ ಪೇಸ್ಟ್ ಗೆ ಯಾವುದೇ ರೀತಿಯ ಕೆಮಿಕಲ್ ಸೇರಿಸದೆ ಇರುವುದರಿಂದ ಮತ್ತು ಮನೆಯಲ್ಲೆ ತಯಾರಿಸುವುದರಿಂದ ಖಂಡಿತವಾಗಿಯೂ ಬಳಸಬಹುದಾಗಿದೆ. ಒಮ್ಮೆ ಈ ಪೇಸ್ಟ್ ಬಳಸಿ ಸ್ನಾನ ಮಾಡಿ ಅದರ ಪರಿಣಾಮವನ್ನು ನೀವೇ ನೋಡಿ ನಂತರ ಬಳಸುವುದನ್ನು ಕಂಟಿನ್ಯೂ ಮಾಡಬಹುದು. ಅಂಗಡಿಗಳಲ್ಲಿ ಸಿಗುವ ಕೆಮಿಕಲ್ ಯುಕ್ತ ಸೋಪ್ ಗಳಿಗಿಂತ ಹೋಂ ಮೇಡ್ ಪೇಸ್ಟ್ ಉತ್ತಮವಾಗಿರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಸೋಪ್ ಬಳಸುವುದನ್ನು ಬಿಟ್ಟು ಮನೆಯಲ್ಲಿ ತಯಾರಿಸಿದ ಪೇಸ್ಟ್ ಬಳಸಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಿರಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.