ವೃಷಭ ರಾಶಿ 2024 ಯುಗಾದಿ ಭವಿಷ್ಯ: ಇದೊಂದು ವಿಚಾರದಲ್ಲಿ ಎಚ್ಚರವಾಗಿರಬೇಕು

0 1,385

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಚೈತ್ರ ಮಾಸದ ಮೊದಲ ಹಬ್ಬ ಯುಗಾದಿ 2024ರಲ್ಲಿ ವೃಷಭ ರಾಶಿಯವರ ಯುಗಾದಿ ಭವಿಷ್ಯ ಹೇಗಿದೆ ಎಂದು ತಿಳಿಯೋಣ :-

ಏಪ್ರಿಲ್ ತಿಂಗಳ 30ನೇ ತಾರೀಖು ಗುರು ಗ್ರಹದ ಸ್ಥಾನ ಬದಲಾವಣೆ ಆಗುತ್ತದೆ. ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. ವೃಷಭ ರಾಶಿಯ ಶರೀರ ( ಗ್ರಹ ಪ್ರವೇಶ ಮಾಡುವುದಕ್ಕೆ  ಶರೀರ ಎನ್ನುವರು ) ಗಟ್ಟಿಯಾಗಿ ಇರುತ್ತದೆ. ದೇಹ ಬಲಿಷ್ಠವಾಗಿ ಇರುತ್ತದೆ. ರೋಗಗಳು ದೂರ ಆಗುತ್ತದೆ. ಶ್ರೇಯಸ್ಸು ತರುತ್ತದೆ, ಗೆಲುವು ಸಿಗುತ್ತದೆ. ಎಲ್ಲಾ ವಿಷಯದಲ್ಲಿ ಸುಖ ಪ್ರಾಪ್ತಿಯಾಗುತ್ತದೆ. ನ್ಯಾಯ, ಧರ್ಮ, ಸತ್ಯ, ಶ್ರದ್ಧೆ ಇವು ಎಲ್ಲಾ ರೀತಿಯ ಒಳ್ಳೆಯ ಫಲಗಳನ್ನು ಕೊಡುತ್ತದೆ.

ಗುರು ಗ್ರಹ ಲಾಭ ತರುತ್ತದೆ, ಆಯುಷ್ಯ ಕೊಡುತ್ತದೆ, ಅದೃಷ್ಟ ತರುತ್ತದೆ. ದೇವರನ್ನು ನಂಬದೆ ಇರುವ ಜನರು ಕೂಡ ದೇವರನ್ನು ನಂಬುವಂತೆ ಆಗುತ್ತದೆ. ದೇವರ ಆಶೀರ್ವಾದ ಹೆಚ್ಚಾಗಿ ಸಿಗುತ್ತದೆ. ಆರೋಗ್ಯದಲ್ಲಿ ಕಾಯದ ಕಡೆ ಗಮನ ಕೊಡಬೇಕು. ಒಳ್ಳೆ ಗೆಳೆಯರ ಪರಿಚಯ ಮಾಡಿಕೊಳ್ಳುವ ಗುಣ ಹೊಂದಿರುವಿರಿ. ಸುಂದರವಾದ ಕಾಂತಿ ಮುಖದ ಮೇಲೆ ಮೂಡುತ್ತದೆ. ಕಣ್ಣಿನ ತೊಂದರೆಗಳು, ಕೂದಲಿನ ತೊಂದರೆಗಳು, ಕಫದ ತೊಂದರೆಗಳು ಇದ್ದರು ದೂರ ಆಗುತ್ತದೆ.

ಪಂಡಿತರಿಗೆ, ವಕೀಲರಿಗೆ , ನ್ಯಾಯಾಧೀಶರಿಗೆ, ಧಾರ್ಮಿಕ ಮುಖಂಡರಿಗೆ ಎಲ್ಲರಿಗೂ ತುಂಬಾ ಚೆನ್ನಾಗಿದೆ. ಕೊಬ್ಬಿನ ಸಂಬಂಧಿ ಖಾಯಿಲೆ, ಹೃದಯ ಸಂಬಂಧಿ ಖಾಯಿಲೆ ಕಾಡುವ ಸಾಧ್ಯತೆ ಇದೆ. ಡಯಾಬಿಟಿಸ್ ರೋಗ ದಪ್ಪವಾದರೆ ಬರುವ ಸಾಧ್ಯತೆ ಇದೆ. ಅನಿಷ್ಟ ಫಲಗಳು ದೂರವಾಗುತ್ತದೆ, ದೋಷಗಳೆಲ್ಲ ನಿವಾರಣೆ ಆಗುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಯಶಸ್ಸು ಸಿಗುತ್ತದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಕೆನಡಾ, ಯು.ಎಸ್ , ಯು.ಕೆ, ಫ್ರಾನ್ಸ್, ಜರ್ಮನಿ, ಐರ್ಲ್ಯಂಡ್’ನಲ್ಲಿ ಇರುವ ವೃಷಭ ರಾಶಿಯ ಜನರಿಗೆ ಅತ್ಯಂತ ಶುಭ ಫಲಗಳು ದೊರೆಯುತ್ತವೆ. ವಿವಾಹ ಯೋಗ ಪ್ರಾಪ್ತಿಯಾಗುತ್ತದೆ, ಸಂತಾನ ಭಾಗ್ಯ ಸಿಗುತ್ತದೆ, ರಾಜಯೋಗ ಫಲ ಕೂಡ ಲಭಿಸುತ್ತದೆ. ಸ್ಥಿರವಾದ ಸಂಪತ್ತು ಅಭಿವೃದ್ದಿ ಆಗುತ್ತದೆ. ನ್ಯಾಯಾಧೀಶರಾಗುವ ಯೋಗ, ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ.

ಭೂಮಿ ಯೋಗ ಸಿದ್ದಿಸುತ್ತದೆ, ಆಸ್ತಿ ಖರೀದಿ ಮಾಡುವ ಅವಕಾಶ ಹೆಚ್ಚಾಗಿ ಇರುತ್ತದೆ. ರೇಷ್ಮೆ ವ್ಯಾಪಾರ ಮಾಡುವವರು, ಕೃಷಿ ನಂಬಿರುವವರು, ಹೈನುಗಾರಿಕೆ ಮಾಡುವ ಜನರಿಗೆ ಒಳ್ಳೆ ಮಂಗಳಕರ ಫಲಗಳು ಸಿಗುತ್ತದೆ. ಸಾತ್ವಿಕ ಗುಣವನ್ನು ಅಡವಳಿಕೆ ಮಾಡಿಕೊಳ್ಳುವಿರಿ. ಸೇವಾ ವೃತ್ತಿ, ಸ್ವಚ್ಛತೆ, ಗೊಬ್ಬರ ಈ ರೀತಿಯ ವೃತ್ತಿ ಮಾಡುವ ಜನರಿಗೆ ಅಭಿವೃದ್ದಿ ಆಗುತ್ತದೆ.  ವಾಕ್ ಚಾತುರ್ಯ ಚೆನ್ನಾಗಿ ಇರುತ್ತದೆ.

ಮಾಧ್ಯಮದವರಿಗೆ, ಪತ್ತೇದಾರಿ ಕೆಲಸ ಮಾಡುವವರಿಗೆ, ಪೊಲೀಸ್, ವಿಜ್ಞಾನಿಗಳು, ಮೆಕ್ಯಾನಿಕ್, ತಂತ್ರಜ್ಞಾನ ಈ ವೃತ್ತಿಯ ಜನರಿಗೆ ಒಳ್ಳೆಯ ಫಲಿತಾಂಶ ಲಭಿಸುತ್ತದೆ. ಗುಜರಿ ಸಾಮಗ್ರಿ ವ್ಯಾಪಾರ ಮಾಡುವ ಜನರಿಗೆ ಕೂಡ ಒಳ್ಳೆಯ ಲಾಭ ಸಿಗುತ್ತದೆ. ಎಕ್ಸ್ಪೋರ್ಟ್ ಇಂಪೋರ್ಟ್ , ಶೇರ್ ವ್ಯವಹಾರದಲ್ಲಿ ಕೂಡ ಹೆಚ್ಚಿನ ಲಾಭ ಸಿಗುತ್ತದೆ. ಲಾರ್ಜ್ ಸ್ಕೇಲ್, ಸ್ಮಾಲ್ ಸ್ಕೇಲ್’ನಲ್ಲಿ ಕೆಲಸ ಮಾಡುವ ಜನರಿಗೆ ಉತ್ತಮ ಫಲ ಸಿಗುತ್ತದೆ.

ಅಪಾರ ಸಂಪತ್ತು ಸಿಗುತ್ತದೆ ಅದರ ಉಪಯೋಗ ಸರಿಯಾದ ರೀತಿಯಲ್ಲಿ ಮಾಡಬೇಕು. ರಾಜಕೀಯವಾಗಿ ಬೇಳೆಯುವಿರಿ. ಸಹಾಯದ ಅಗತ್ಯವಿರುವ ಜನರಿಗೆ ನೆರವಾಗುವಿರಿ. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.