ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಚೈತ್ರ ಮಾಸದ ಮೊದಲ ಹಬ್ಬ ಯುಗಾದಿ 2024ರಲ್ಲಿ ಸಿಂಹ ರಾಶಿಯವರ ಯುಗಾದಿ ಭವಿಷ್ಯ ಹೇಗಿದೆ ಎಂದು ತಿಳಿಯೋಣ :-

ಏಪ್ರಿಲ್ ತಿಂಗಳ 30ನೇ ತಾರೀಖು ಗುರು ಗ್ರಹದ ಸ್ಥಾನ ಬದಲಾವಣೆ ಆಗುತ್ತದೆ. ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. ಮೇ ತಿಂಗಳಿನಿಂದ 2025ರ ಮಾರ್ಚ್ ತಿಂಗಳಿನ 28ನೇ ತಾರೀಖಿನವರೆಗೂ ಸಿಂಹ ರಾಶಿಯವರಿಗೆ ಗುರು ಬಲ ಇರುವುದಿಲ್ಲ. 2025ರ ಮಾರ್ಚ್ ತಿಂಗಳವರೆಗೂ ಸಿಂಹ ರಾಶಿಯವರಿಗೆ ಕಂಟಕ ಶನಿ. ಸಪ್ತಮಾಧಿಪತಿ ಸಪ್ತಮದಲ್ಲಿ ಸಂಚರಿಸುತ್ತಿದ್ದರೆ ಈ ರಾಶಿಯವರು ಸುಂದರ ಬದುಕನ್ನು ನಿರ್ಮಾಣ ಮಾಡಿಕೊಳ್ಳುವರು. ಅವಿವಾಹಿತರಿಗೆ ವಿವಾಹ ಯೋಗ ಪ್ರಾಪ್ತಿಯಾಗುತ್ತದೆ.

ಈ ರಾಶಿಯವರಿಗೆ ಮೋಹಕ ಬದುಕು ಸಿಗುತ್ತದೆ. ಆಕರ್ಷಕ ಕೆಲಸಗಳನ್ನು ಮಾಡುವರು. ಸ್ತ್ರೀ ಪುರುಷರು ಪರಸ್ಪರ ಆಕರ್ಷಿತರಾಗುವರು. ಮುಖದಲ್ಲಿ ವರ್ಚಸ್ಸು ಕಡಿಮೆ ಆಗುತ್ತದೆ. ದುಃಖ ಜಾಸ್ತಿ ಆಗುತ್ತದೆ. ಹೆಣ್ಣು ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ದಂತ ದೋಷ, ಶರೀರ ದೋಷ, ಗುಪ್ತಾಂಗಗಳ ದೋಷ, ಮೂಲವ್ಯಾಧಿ, ಕನ್ಸ್ಟಿಪೇಶನ್ ಕಾಡಬಹುದು ಹಾಗೂ ಶರೀರ ( ಶುಷ್ಕ ) ಒಣಗುವಂತೆ ಆಗುತ್ತದೆ.

ಧಾರ್ಮಿಕ ಪರಿಸ್ಥಿತಿ ಸುಧಾರಿಸುತ್ತದೆ. ಆದಾಯ ಹೆಚ್ಚಾಗುತ್ತದೆ. ಆದರೆ, ಅದು ಖರ್ಚಾಗುತ್ತದೆ. ತರ್ಕ ಶಾಸ್ತ್ರ, ವಕೀಲ ವೃತ್ತಿ, ನ್ಯಾಯ ಶಾಸ್ತ್ರ, ವೇದಾಂತ, ವ್ಯಾಕರಣ ಶಾಸ್ತ್ರ ಇದೆಲ್ಲಾ ಓದುವ ಜನರಿಗೆ ಯಶಸ್ಸು ಸಿಗುತ್ತದೆ. ಪ್ರವರ್ತಕರು, ಪತ್ರಕರ್ತರು, ವ್ಯಾಖ್ಯಾನಕಾರರು, ಪುರೋಹಿತರು, ಅರ್ಚಕ ವೃತ್ತಿ, ಧಾರ್ಮಿಕ ವೃತ್ತಿ ಮಾಡುವ ಜನರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಬಂಗಾರದ ಕೆಲಸ, ಬೆಳ್ಳಿ ಕೆಲಸ, ಪಂಚಲೋಹದ ಕೆಲಸ, ಆಚಾರ್ಯರು ಮಾಡುವ ಕೆಲಸ, ಲವಣ ( ಉಪ್ಪು ) ವ್ಯಾಪಾರ ಮಾಡುವವರು, ರಾಜಕಾರಣಿಗಳಿಗೆ ಒಳ್ಳೆಯ ಕಾಲ.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವ ಅವಕಾಶ ಇರುತ್ತದೆ. ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಕೆ ಮಾಡುವರು. ಸಕ್ಕರೆ ವ್ಯಾಪಾರ, ಬೀಜ ಉತ್ಪಾದನೆ ಉದ್ಯಮಾ, ಅರಿಶಿಣ ವ್ಯಾಪಾರ, ರೈತರಿಗೆ ಈ ಸಮಯ ಉತ್ತಮವಾಗಿದೆ.ಬಾಹ್ಯಾಕಾಶಕ್ಕೆ ಸಂಬಂಧಪಟ್ಟ ಉದ್ಯೋಗ, ಜೀವಕೋಶ ಓದುವ ಜನರಿಗೆ, ವಿಜ್ಞಾನಿಗಳಿಗೆ, ರೇಶಿಮೆ ವ್ಯಾಪಾರ ಮಾಡುವ ಜನರಿಗೆ, ಧಾನ್ಯ ಬೆಳೆಯುವವರಿಗೆ, ಧಾನ್ಯ ಮಾರಾಟ ಮಾಡುವವರಿಗೆ ಒಳ್ಳೆಯ ಫಲ ಸಿಗುತ್ತದೆ.

ಭಾಷೆ ಮತ್ತು ವ್ಯಾಕರಣ ಶುದ್ದಿ ಆಗುತ್ತದೆ, ಪುರಾಣ ಪ್ರವಚನ ಮಾಡುವ ಜನರಿಗೆ ಕೂಡ ಚೆನ್ನಾಗಿದೆ. ಬದುಕಿನಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ಬಂದು ನೆಲೆಸುತ್ತದೆ. ಉದ್ಯೋಗಕ್ಕೆ ಯಾವುದೇ ಕಂಟಕ ಇರುವುದಿಲ್ಲ. ಎಲ್ಲರಿಗೂ ಪರೋಪಕಾರ ಮಾಡುವ ಮನಸ್ಸು ಇರುತ್ತದೆ ಸಿಂಹ ರಾಶಿಯ ಜನರಿಗೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ. ಗುರು ಸೇವೆ ಮಾಡುವ ಯೋಗವಿದೆ.

ಪರಿಹಾರ :-ಶನಿ ದೇವರ ಪೂಜೆ ಮಾಡಬೇಕು ಹಾಗೆ ಆರು ತಿಂಗಳಿಗೆ ಒಮ್ಮೆ ಶನಿ ಶಾಂತಿ ಮಾಡಿಸಿಕೊಂಡರೆ ಒಳ್ಳೆಯದು. ಶನಿ ದೇವರು ಮತ್ತು ಶಿವನ ಪೂಜೆ ಮಾಡಬೇಕು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *