ವೃಶ್ಚಿಕ ರಾಶಿ: ಅದೃಷ್ಟ ಅಂದ್ರೆ ಇವರ ತರ ಹೀಗಿರಬೇಕು ನೋಡಿ

0 15,029

ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ಈ ಗ್ರಹಗಳ ಸ್ಥಾನ ಬದಲಾವಣೆ ರಾಶಿಚಕ್ರದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. 2024ರ ಮಾರ್ಚ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರ ಮಾಸ ಭವಿಷ್ಯ ಹೇಗಿದೆ ನೋಡೋಣ.

ಮಾರ್ಚ್ ತಿಂಗಳಿನ 8ನೇ ತಾರೀಖು ಮಹಾ ಶಿವರಾತ್ರಿ. ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತಿರುವುದರ ಕಾರಣ ಗುರು ದೃಷ್ಠಿ ನೇರವಾಗಿ ವೃಶ್ಚಿಕ ರಾಶಿ ಮೇಲೆ ಇರುತ್ತದೆ. ಇವರ ಲಾಭ ಸ್ಥಾನದ ಮೇಲೆ ಕೂಡ ಗುರು ಗ್ರಹದ ದೃಷ್ಟಿ ಇರುತ್ತದೆ.

ಆದ್ದರಿಂದ, ವೃಶ್ಚಿಕ ರಾಶಿಯವರಿಗೆ ಹೆಚ್ಚು ಲಾಭ ಮತ್ತು ಶುಭ ಫಲ ಸಿಗುತ್ತದೆ. ಅರ್ಧಾಷ್ಟಮ ಶನಿ ಗ್ರಹದ ಕಾಟ ಸಹ ಇರುತ್ತದೆ. ಮಾಡುವ ಪ್ರಯತ್ನಗಳು ಹೆಚ್ಚು ಯಶಸ್ಸು ತಂದು ಕೊಡುತ್ತದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ಸಾಧ್ಯತೆ ಇರುತ್ತದೆ. ವಕೀಲ ವೃತ್ತಿ, ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಜನರಿಗೆ, ಸಿವಿಲ್ ಸರ್ವೀಸ್ ಮಾಡುವ ಜನರಿಗೆ, ಕಂಪ್ಯೂಟರ್ ಇಂಜಿನಿಯರ್’ಗಳಿಗೆ ಅತ್ಯಂತ ಶುಭ ಫಲಗಳು ದೊರೆಯುತ್ತವೆ.

ಕೆಲಸದಲ್ಲಿ ಯಾವ ತೊಂದರೆಗಳು ಇದ್ದರು ಎಲ್ಲಾ ದೂರ ಆಗುತ್ತದೆ. ಈ ಸಮಯದಲ್ಲಿ ಒಳ್ಳೆಯ ಫಲಗಳು ಲಭಿಸುತ್ತವೆ. ಸಹೋದರ – ಸಹೋದರಿಯರು, ದಾಯಾದಿಗಳ ನಡುವೆ ಇರುವ ಎಲ್ಲಾ ಕಲಹಗಳು ಪರಿಹಾರ ಆಗುತ್ತದೆ. ಕೌಟುಂಬಿಕ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಬಂದು ನೆಲೆಸುತ್ತದೆ. ದೇಹದ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಅನಾರೋಗ್ಯದಿಂದ ಮುಕ್ತಿ ದೊರಕುತ್ತದೆ. ಇದು ಒಂದು ರೀತಿಯ ಭಾಗ್ಯದ ಕಾಲ ವೃಶ್ಚಿಕ ರಾಶಿಯವರಿಗೆ.

ಹಲವು ವರ್ಷಗಳಿಂದ ಈ ರಾಶಿಯವರಿಗೆ ಕಷ್ಟಗಳ ಸುರಿಮಳೆಯೇ ಸುರಿಯುತ್ತಿರುವುದು. ಅದಕ್ಕೆಲ್ಲಾ ಮುಕ್ತಿ ಸಿಗುವ ಕಾಲ ಇದು. ತೊಂದರೆ ತಾಪತ್ರಯಗಳು ದೂರವಾಗಿ ವೃಶ್ಚಿಕ ರಾಶಿಯವರ ಬಾಳಿನಲ್ಲಿ ಏಳಿಗೆ ಶುರು ಆಗುತ್ತದೆ. ವಿಧ್ಯಾರ್ಥಿಗಳಿಗೆ ವಿದ್ಯೆ ಪ್ರಾಪ್ತಿ ಆಗುತ್ತದೆ. ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಉದ್ಯೋಗ ಇಲ್ಲದೆ ಇರುವ ಜನರಿಗೆ ಕೆಲಸ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಪ್ರಾಪ್ತಿಯಾಗುತ್ತದೆ.

ವೈಭೋಗದ ಜೀವನ ನಡೆಸುವ ಸಾಧ್ಯತೆ ಇದೆ. ಎರಡನೇ ಮದುವೆ ಆಗುವ ಯೋಗ ಕೂಡ ಇದೆ ಈ ವೃಶ್ಚಿಕ ರಾಶಿಯವರಿಗೆ. ಈ ರಾಶಿಯವರಿಗೆ ವಿಧವಾ ವಿವಾಹ ಯೋಗ ಪ್ರಾಪ್ತಿಯಾಗುತ್ತದೆ. ಚಿನ್ನಾಭರಣ ಖರೀದಿ ಮಾಡುವ ಅವಕಾಶ ಇರುತ್ತದೆ. ಚಿನ್ನದ ಮೇಲೆ ಹೂಡಿಕೆ ಮಾಡುವ ಜನರಿಗೆ ಹೆಚ್ಚು ಲಾಭ ಪಡೆಯುವ ಸಾಧ್ಯತೆ ಇದೆ. ಶುಕ್ರ ಗ್ರಹದ ಮನೆಗೆ ಗುರು ಗ್ರಹ ಬರುವ ಕಾರಣ ಒಳ್ಳೆ ಶುಭ ಯೋಗಗಳು ರೂಪುಗೊಳ್ಳುತ್ತವೆ ವೃಶ್ಚಿಕ ರಾಶಿಯವರಿಗೆ.

ಪರಿಹಾರಗಳು :-ಪ್ರತಿ ನಿತ್ಯ ದೇವರ ಪೂಜೆ ಮಾಡಬೇಕು. ಇದು ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.