ಡಿಸೆಂಬರ್ ತಿಂಗಳಿನಲ್ಲಿ ವೃಶ್ಚಿಕ ರಾಶಿ ಅವರು ಹಣದ ವಿಚಾರದಲ್ಲಿ ತಲೆಕೆಡಿಸಿಕೊಳ್ಳುವುದು ಬೇಡ ಯಾಕೆಂದರೆ..

0 6

ಕುಜನ ದೃಷ್ಟಿಯಿಂದಾಗಿ ನೀವು ನಿಮ್ಮ ಸ್ವಂತ ಉದ್ಯೋಗದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ಸಾಧಿಸಲಿದ್ದೀರಿ. ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಅತ್ಯಂತ ವೇಗವಾಗಿ ನಡೆಯುವಂತೆ ಕುಜ ನೋಡಿಕೊಳ್ಳುತ್ತಾನೆ. ವೃಶ್ಚಿಕ ರಾಶಿಯವರ ರಾಶಿ ಫಲದಲ್ಲಿ ಕುಜಾ ಸ್ಟ್ರಾಂಗ್ ಆಗಿದ್ದಾನೆ ಹೀಗಾಗಿ ನಿಮ್ಮಲ್ಲಿ ಹಟ ಹಾಗೂ ಮಾಡಲೇಬೇಕೆನ್ನುವ ಛಲ ಹೆಚ್ಚಾಗಿರುತ್ತದೆ. ಎಲ್ಲಾ ಗ್ರಹಗತಿಗಳು ನಿಮ್ಮ ಪರವಾಗಿ ಇರುವ ಕಾರಣದಿಂದಾಗಿ ಒಂದು ವೇಳೆ ನೀವು ನಿಮ್ಮ ಬಿಜಿನೆಸ್ ಅನ್ನು ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡಬೇಕು ಎನ್ನುವ ಆಲೋಚನೆಯನ್ನು ಹೊಂದಿದ್ದರೆ ಮಾಡಬಹುದಾಗಿದೆ ಶುಭ ಸಮಯ.

ಡಿಸೆಂಬರ್ ತಿಂಗಳಿನಲ್ಲಿ ವೃಶ್ಚಿಕ ರಾಶಿ ಅವರಿಗೆ ಹಣದ ವಿಚಾರದಲ್ಲಿ ತಲೆಕೆಡಿಸಿಕೊಳ್ಳುವುದು ಬೇಡ ಯಥೇಚ್ಛವಾಗಿ ಹರಿದು ಬರುತ್ತದೆ. ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ಇರಬಹುದು ಆದರೆ ಕುಟುಂಬದವರಿಗಾಗಿ ಖರ್ಚು ಮಾಡಬೇಕಾಗಿ ಬರುತ್ತದೆ. ಕುಟುಂಬದವರಿಗಾಗಿ ತಾನೆ ಮಾಡುತ್ತಿರುವುದು ಖಂಡಿತವಾಗಿಯೂ ಅದು ಬೇರೆ ಯಾವುದಾದರೂ ರೂಪದಲ್ಲಿ ನಿಮಗೆ ಸಂತೋಷವಾಗುವ ರೀತಿಯಲ್ಲಿ ವಾಪಾಸು ಬರುವುದಂತೂ ನಿಶ್ಚಿತ. ಮನೆ ಹಾಗೂ ಆಸ್ತಿ ವಿಚಾರ ಸೇರಿದಂತೆ ಕೋರ್ಟು ವ್ಯಾಜ್ಯಗಳಲ್ಲಿ ಕೂಡ ನೀವು ನಿರೀಕ್ಷಿತ ಫಲಿತಾಂಶವನ್ನು ಸಾಧಿಸಲಿದ್ದೀರಿ.

ಶುಭಕಾರಕ ಗುರು ನಿಮ್ಮ ಪೂರ್ವಜನ್ಮದ ಪುಣ್ಯಫಲವನ್ನು ನಿಮಗೆ ಈ ಸಂದರ್ಭದಲ್ಲಿ ಅನುಭವಿಸುವಂತೆ ಮಾಡುತ್ತಾನೆ. ಈ ಸಮಯದಲ್ಲಿ ಗುರುವಿನ ಶುಭ ದೃಷ್ಟಿಯಿಂದಾಗಿ ನೀವು ಕುಟುಂಬದ ಜೊತೆಗೆ ದೂರ ಪ್ರಯಾಣ ಟ್ರಿಪ್ ಹಾಗೂ ಸಂತೋಷದ ಕ್ಷಣಗಳನ್ನು ಕಳೆಯುವಂತೆ ಮಾಡುತ್ತಾನೆ. ಇನ್ನು ಒಂದು ವೇಳೆ ನೀವು ಪಾಲುಗಾರಿಕೆ ವ್ಯವಹಾರವನ್ನು ಮಾಡುತ್ತಿದ್ದರೆ ಈ ಸಮಯದಲ್ಲಿ ಉತ್ತಮ ಲಾಭ ಅಂಶವನ್ನು ನೀವು ಪಡೆಯುವ ಸಾಧ್ಯತೆ ಹೆಚ್ಚಾಗಿದೆ ಯಾಕೆಂದರೆ ಈ ಕೆಲಸದಲ್ಲಿ ನಿಮ್ಮಷ್ಟೇ ಪರಿಶ್ರಮವನ್ನು ನಿಮ್ಮ ಪಾಲುದಾರರು ಕೂಡ ಹಾಕುವುದರಿಂದ ಯಾವುದೇ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ.

6ನೇ ಮನೆಯಲ್ಲಿ ರಾಹು ಇರುವ ಕಾರಣದಿಂದಾಗಿ ಎಷ್ಟು ದಿನಗಳಿಂದ ನೀವು ಅನುಭವಿಸುತ್ತಿದ್ದ ಶತ್ರು ಭಾದೆ ಸಂಪೂರ್ಣವಾಗಿ ನಿಸ್ತೇಜಗೊಳ್ಳಲಿದೆ. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ತೆಗೆದುಕೊಳ್ಳಬೇಕಾಗಿರುವ ಮಹತ್ವದ ನಿರ್ಧಾರದ ಕುರಿತಂತೆ ಚರ್ಚೆ ಮಾಡಬೇಕಾಗಿ ಬರುತ್ತದೆ. ಮಾಡುವ ಕೆಲಸದಲ್ಲಿ ಎಷ್ಟೇ ಕಷ್ಟ ಬಂದರೂ ಕೂಡ ಅದನ್ನು ಮೆಟ್ಟಿ ನಿಂತು ಪರಿಶ್ರಮದಿಂದ ಕೆಲಸ ಮಾಡುವ ಚಾಕಚಕ್ಯತೆ ನಿಮ್ಮಲ್ಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.