ಮಂಗಳ ಗ್ರಹ ಅಧಿಪತಿ ರಾಶಿ ವೃಶ್ಚಿಕ ರಾಶಿ ಈ ರಾಶಿಯ ವ್ಯಕ್ತಿಗಳಿಗೆ ಹಟಮಾರಿ ನೀರ್ಬಿತ್ ಹಾಗೂ ಗಂಭೀರ ಸ್ವಭಾವ ಹೊಂದಿರುತ್ತಾರೆ ಇನ್ನೂ ಚೇಳನ್ನು ಗುರುತಿಸುವ ಸಂಕೇತ ಹೊಂದಿದೆ ಅತಿದೊಡ್ಡ ನ್ಯೂನತೆಯೆಂದರೆ ಅವರು ತಮ್ಮ ಆಂತರಿಕ ಧೈರ್ಯ ಮತ್ತು ಪ್ರತಿದಾಳಿಯನ್ನು ನೇರವಾಗಿ ಬಳಸಲು ಭಯಪಡುತ್ತಾರೆ. ಇನ್ನೂ ಪ್ರತಿಯೊಬ್ಬ ಕನಸ್ಸು ಓದಿಗೆ ತಕ್ಕಂತೆ ಕೆಲಸ ಸಿಗಬೇಕು ಅದರಲ್ಲೂ ಸರಕಾರಿ ಕೆಲಸ ಸಿಗಲು ತುಂಬ ಪ್ರಯತ್ನ ಪಡುತ್ತಾರೆ ತಮ್ಮ ಕಠಿಣ ಪರಿಶ್ರಮ ಓದು ಶ್ರದ್ಧೆಯ ಜೊತೆ ಅದ ವ್ಯಕ್ತಿಯ ರಾಶಿಯ ಮೇಲೆ ಗೃಹಗಳ ದೃಷ್ಟಿ ಹಾಗೂ ಪ್ರಭಾವ ಅನ್ನು ತಿಳಿಯಬೇಕು

ಒಂದು ರಾಶಿಯ ಮೇಲೆ ಗೃಹಗಳ ದೃಷ್ಟಿ ಹಾಗೂ ಭುಕ್ತಿ ದೆಶೆ ಅನ್ನು ಪರಿಗಣಿಸಲಾಗುವುದು ಇನ್ನೂ ರವಿ ಚಂದ್ರ ರಾಹು ಕುಜಗಳ ಭುಕ್ತಿ ಚಲನೆ ನೋಡ್ಬೇಕು ಹಾಗೂ ಈ ಗೃಹಗಳು ದೃಷ್ಟಿ ಕೊಟ್ಟಲ್ಲಿ ತುಂಬಾ ಒಳ್ಳೆಯದು ಆಗುತ್ತದೆ ವೃಷಭ ರಾಶಿಯಲ್ಲಿ ಚಂದ್ರ ಉಚ್ಚ ಸ್ಥಾನಕ್ಕೆ ಹೋದಾಗ ವೃಶ್ಚಿಕ ರಾಶಿಗೆ ಶುಭ ಹಾಗೂ 7 ನೇ ಮನೆಗೆ ದೃಷ್ಟಿ ಹರಿಸಿದಾಗ ಅನಾನುಕೂಲ ಸೃಷ್ಟಿ ಆಗುತ್ತದೆ ಹಾಗೂ ಬುಧ ಗೃಹ ದೃಷ್ಟಿ ಕೊಟ್ಟಾಗ ಅನೇಕ ಏರಿಳಿತ ಸಾಧ್ಯತೆ ಇದ್ದೆ ರವಿ ಕುಜ ದೃಷ್ಟಿ ಕೊಟ್ಟಾಗ ಸಾಂಸಾರಿಕ ಜೀವನದಲ್ಲಿ ವ್ಯತ್ಯಾಸ ಇರುತ್ತದೆ

ಈ ರಾಶಿ ಅವರಿಗೆ ರವಿ ಕುಜ ಹಾಗೂ ಗುರು ಈ ಮೂರು ದೆಶೆ ಹಾಗೂ ಬೋಕ್ತಿ ಇದೆ ಸರಕಾರಿ ಕೆಲಸ ಪಡೆಯಲು ಅದ್ಬುತ ಅವಕಾಶ ಇದಕ್ಕೆಲ್ಲ ಪರಿಹಾರ ಗಾಯತ್ರಿ ಮಂತ್ರ ವಿಷ್ಣು ನರಸಿಂಹ ಹಾಗೂ ವೆಂಕಟೇಶ್ವರ ಸ್ವಾಮಿ ಪೂಜೆ ಸ್ತೋತ್ರ ಪಟನೆ ಯಿಂದ ಒಳ್ಳೆಯದು ಆಗುವ ಸಾಧ್ಯತೆ ಬರೀ ಕಷ್ಟ ಪಡದೆ ಜಾತಕ ನಂಬಿ ಕೂತರೆ ಯಾವುದೇ ಫಲವಿಲ್ಲ ಎಂದು ಕೂಡ ತಿಳಿಸಿದ್ದಾರೆ

Leave a Reply

Your email address will not be published. Required fields are marked *