ನಾವು ಜನಿಸಿದ ರಾಶಿಯ ಆಧಾರದ ಮೇಲೆ ನಮ್ಮ ಶಿಕ್ಷಣ, ಉದ್ಯೋಗ, ದಾಂಪತ್ಯ ಜೀವನ ನಿಂತಿರುತ್ತದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ದಾಂಪತ್ಯ ಜೀವನವನ್ನು ಹೊಂದಿರುತ್ತಾರೆ. ಅದರಂತೆ ವೃಶ್ಚಿಕ ರಾಶಿಯ ದಾಂಪತ್ಯ ಜೀವನ ಹೇಗಿರುತ್ತದೆ ಯಾವ ಯಾವ ವಿಷಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಮುಂತಾದ ಪ್ರಯೋಜನಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ವೃಶ್ಚಿಕ ರಾಶಿಯ ರಾಶ್ಯಾಧಿಪತಿ ಕುಜ ಗ್ರಹ. ಕುಜ ಗ್ರಹ ತನ್ನದೆ ಆದ ಗುಣಲಕ್ಷಣ ಹೊಂದಿರುತ್ತದೆ ಹೋರಾಡುವ ಮನೋಭಾವನೆ ಹಾಗೂ ಕೋಪ ತಾಪ ಇರುವ ಗ್ರಹವಾಗಿದೆ. ರಾಜಕೀಯದಲ್ಲಿ ಹಾಗೂ ಸರ್ಕಾರಿ ಹುದ್ದೆಯಲ್ಲಿ ಉನ್ನತ ಸ್ಥಾನಕ್ಕೆ ಹೋಗಲು ಅನುಕೂಲ ಮಾಡಿಕೊಡುವ ಗ್ರಹವಾಗಿದೆ. ವೃಶ್ಚಿಕ ರಾಶಿಯವರು ತಮ್ಮ ಮಾತೆ ನಡೆಯಬೇಕು ಎಂಬ ಮನೋಭಾವನೆ ಹೊಂದಿರುತ್ತಾರೆ. ಈ ರಾಶಿಯವರನ್ನು ಮನೆಯವರು ಬಹಳ ಇಷ್ಟಪಡುತ್ತಾರೆ, ಇವರು ಸಹ ಮನೆಯವರನ್ನು ಇಷ್ಟಪಡುತ್ತಾರೆ ಆದರೆ ಅದನ್ನು ತೋರಿಸಿಕೊಳ್ಳುವುದಿಲ್ಲ ಈ ಮನೋಭಾವನೆಯಿಂದ ದಾಂಪತ್ಯ ಜೀವನದಲ್ಲಿ ಮನಸ್ತಾಪ ಉಂಟಾಗುತ್ತದೆ.

ತಾನೆ ಬುದ್ಧಿವಂ ಎಂದು ತೋರಿಸಿಕೊಳ್ಳುವವರನ್ನು ನೋಡಿದರೆ ವೃಶ್ಚಿಕ ರಾಶಿಯವರಿಗೆ ಇಷ್ಟ ಆಗುವುದಿಲ್ಲ ಏಕೆಂದರೆ ಈ ರಾಶಿಯವರಿಗೆ ಬುಧ ಮಾರಕಾಧಿಪತಿ ಆಗಿರುತ್ತಾನೆ. ವೃಶ್ಚಿಕ ರಾಶಿಯವರ ಈ ಗುಣದಿಂದ ದಾಂಪತ್ಯ ಜೀವನದಲ್ಲಿ ಮನಸ್ತಾಪ ಬರುವ ಸಾಧ್ಯತೆ ಇರುತ್ತದೆ. ವೃಶ್ಚಿಕ ರಾಶಿಯವರ ಪಾರ್ಟ್ನರ್ ಗ್ರಹಗತಿ ಸ್ಟ್ರಾಂಗ್ ಇದ್ದರೆ ದಾಂಪತ್ಯ ಜೀವನದಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಾಗುತ್ತದೆ.

ಶುಕ್ರ ಗ್ರಹ ಬಲದಿಂದ ದಾಂಪತ್ಯ ಜೀವನದಲ್ಲಿ ಏನೆ ಸಮಸ್ಯೆ ಕಂಡುಬಂದರೂ ಪರಿಹಾರವಾಗಿ ಸುಖ ಬರುತ್ತದೆ. ವೃಶ್ಚಿಕ ರಾಶಿಯವರು ಸುಬ್ರಮಣ್ಯ ದೇವರನ್ನು ಆರಾಧನೆ ಮಾಡಬೇಕು. ವಿಷ್ಣು, ರಂಗನಾಥ ಸ್ವಾಮಿ, ವೆಂಕಟೇಶ್ವರ ಸ್ವಾಮಿ, ನರಸಿಂಹ ಸ್ವಾಮಿ ಇವರಲ್ಲಿ ಯಾವುದಾದರೂ ಒಂದು ದೇವರಿಗೆ ಶುಕ್ರವಾರ ಅಥವಾ ಮಂಗಳವಾರ ಆರಾಧನೆ ಮಾಡಬೇಕು.

ಪ್ರತಿ ಮಂಗಳವಾರ 900 ಗ್ರಾಂ ತೊಗರಿಬೇಳೆಯನ್ನು ಸುಬ್ರಮಣ್ಯ ದೇವಾಲಯಕ್ಕೆ ಕೊಡಬೇಕು ಅಥವಾ ಬಡವರಿಗೆ ದಾನ ಮಾಡಬೇಕು. ಸುಬ್ರಮಣ್ಯ ದೇವರ ಸ್ತೋತ್ರವನ್ನು ಪಠಿಸಬೇಕು. ವೃಶ್ಚಿಕ ರಾಶಿಯವರು ತಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆ ಕಂಡುಬಂದರೆ ತಿರುಪತಿ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗಿ ಆಶ್ಲೇಷ ಬಲಿ ಪೂಜೆ ಮಾಡಬೇಕಾಗುತ್ತದೆ ಇದರಿಂದ ಒಳ್ಳೆಯದಾಗುತ್ತದೆ. ದೇವಾಲಯಗಳಿಗೆ ಭೇಟಿ ನೀಡುವುದರಿಂದ ಆಯಾ ಗ್ರಹಗಳಿಂದ ಆಗುವ ಸಮಸ್ಯೆಯನ್ನು ತಡೆಯಬಹುದು.

ವೃಶ್ಚಿಕ ರಾಶಿಯವರ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ಇಬ್ಬರ ಜಾತಕದ ಗ್ರಹಗತಿಗಳನ್ನು ಪರಿಶೀಲಿಸಿ ಪರಿಹಾರವನ್ನು ಹೇಳಲಾಗುತ್ತದೆ. ಶತ್ರುಬಾಧೆ ಹೆಚ್ಚಾಗಿದ್ದರೆ ಮಾಟ-ಮಂತ್ರ ಮಾಡುವುದರಿಂದಲೂ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗುತ್ತದೆ ಈ ಸಮಸ್ಯೆಗೆ ಅಂಜನ ಹಾಕುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ವೃಶ್ಚಿಕ ರಾಶಿಯವರು ಚಾಡಿ ಮಾತಿನಿಂದ ತಮ್ಮ ದಾಂಪತ್ಯ ಜೀವನ ಅಥವಾ ಇನ್ನೊಬ್ಬರ ದಾಂಪತ್ಯ ಜೀವನದಲ್ಲಿ ಸಮಸ್ಯೆ ಮಾಡಿಕೊಳ್ಳಬಹುದು ಆದ್ದರಿಂದ ಚಾಡಿ ಮಾತಿನ ಬಗ್ಗೆ ಎಚ್ಚರಿಕೆಯಿಂದಿರಬೇಕು. ಈ ಮಾಹಿತಿಯನ್ನು ತಪ್ಪದೆ ವೃಶ್ಚಿಕ ರಾಶಿಯವರಿಗೆ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *