ವಾರ ಭವಿಷ್ಯ: 15 ರಿಂದ 21 ರವರೆಗೆ ಯಾವ ರಾಶಿ ಏನು ಫಲ ತಿಳಿದುಕೊಳ್ಳಿ

0 0

ಮೇಷ; ಈ ಸಮಯದಲ್ಲಿ ನಿಮ್ಮ ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಹಾಗೂ ಬಹುತೇಕ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ನೀವು ಹೊರ ಬರುತ್ತೀರಿ. ಈ ಸಮಯದಲ್ಲಿ ಅನಗತ್ಯ ಖರ್ಚುಗಳನ್ನು ಮಾಡಬಹುದಾಗಿದೆ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ವೃಷಭ; ಈ ಸಮಯದಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಂಡು ಬರಬಹುದು ಆದರೆ ಅದನ್ನು ಮೆಟ್ಟಿ ನಿಲ್ಲುವ ಸಾಧ್ಯತೆ ನಿಮ್ಮಲ್ಲಿದೆ.

ಈ ಸಮಯದಲ್ಲಿ ನಿಮ್ಮ ಸಂಭಾವನೆ ಹೆಚ್ಚಾಗುವ ಕಾರಣದಿಂದಾಗಿ ಅದನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಖರ್ಚು ಮಾಡುವ ಮೂಲಕ ಸಂತೋಷದ ಕ್ಷಣಗಳನ್ನು ಕಳೆಯುವುದು ಒಳ್ಳೆಯದು. ಮಿಥುನ; ಗಮನಾರ್ಹ ಆರ್ಥಿಕ ಬೆಳವಣಿಗೆ ಕಂಡು ಬರುತ್ತದೆ. ಕೌಟುಂಬಿಕ ಜೀವನದ ಒತ್ತಡಗಳನ್ನು ಎದುರಿಸಬಹುದು ಆದರೆ ಎದೆಗುಂದಬೇಡಿ.

ಕರ್ಕ; ದೀರ್ಘಾವಧಿಯ ಹೂಡಿಕೆ ಮಾಡುವುದು ಬೇಡ. ಸ್ನೇಹಿತರು ಹಾಗೂ ಆಪ್ತರ ಜೊತೆಗೆ ಹೊರಗೆ ಹೋಗಿ ಉತ್ತಮ ಸಮಯವನ್ನು ಕಳೆಯುವುದು ನಿಮ್ಮ ಮಾನಸಿಕ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಿಂಹ; ಈ ಬಾರಿ ವಾದವನ್ನು ಮಾಡುವುದು ಬೇಡ ಇಲ್ಲದಿದ್ದರೆ ನೀವು ಬೇರೆಯವರ ದೃಷ್ಟಿಯಲ್ಲಿ ಕೆಟ್ಟವರಾಗಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಜೊತೆಗೆ ಕೆಲಸ ಮಾಡುವ ವ್ಯಕ್ತಿಗಳು ಅಸೂಯೆ ಪಡುವಂತೆ ಆಗುತ್ತದೆ ಹೀಗಾಗಿ ಅವರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರಿ. ಕನ್ಯಾ; ಈ ವಾರದ ಆರಂಭದಲ್ಲಿ ನಿಮ್ಮ ಆರ್ಥಿಕ ಸಮಸ್ಯೆಗಳು ಸುಧಾರಿಸುತ್ತದೆ ಹಾಗೂ ನಿಮಗೆ ಬರಬೇಕಾಗಿದ್ದ ಹಣಗಳು ಬಂದು ನಿಮ್ಮ ಕೈ ಸೇರುತ್ತದೆ. ಆರೋಗ್ಯದ ಕಡೆಗೆ ಕೊಂಚ ಗಮನ ನೀಡಿ.

ತುಲಾ; ಸಾಕಷ್ಟು ಸಮಯಗಳಿಂದ ಬಳಲುತ್ತಿದ್ದ ಹಲವಾರು ಆರೋಗ್ಯ ಸಮಸ್ಯೆಗಳು ತ್ವರಿತ ಗತಿಯಲ್ಲಿ ಶಮನವಾಗಲಿದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಮನೆಯ ಹಿರಿಯವರಲ್ಲಿ ಚರ್ಚಿಸಿ ನೂರಾರು ಬಾರಿ ಯೋಚಿಸಿ ತೆಗೆದುಕೊಳ್ಳಿ. ವೃಶ್ಚಿಕ; ಬೇಡದ ವಸ್ತುಗಳನ್ನು ಸೇವಿಸುವ ಗೋಜಿಗೆ ಹೋಗಬೇಡಿ ಇಲ್ಲದಿದ್ದರೆ ಆರೋಗ್ಯ ಹದಗೆಡುತ್ತದೆ. ಕೆಲವು ಮೌಲ್ಯವಾದ ವಸ್ತುಗಳನ್ನು ಕಳೆಯುವ ಸಾಧ್ಯತೆ ಇರಬಹುದು ಹೀಗಾಗಿ ಜಾಗೃತಿಯಾಗಿರಿ.

ಎಲ್ಲಾ ಗ್ರಹಗತಿಗಳು ನಿಮ್ಮ ಸಂತೋಷಕ್ಕೆ ಪೂರಕವಾಗಿರುತ್ತದೆ. ಧನು; ನಿಮ್ಮ ಸಾಮಾಜಿಕ ಜೀವನ ಮೊದಲಿಗಿಂತ ಸುಧಾರಣೆ ಕಂಡು ಕೊಳ್ಳುತ್ತದೆ. ಪ್ರತಿಯೊಂದು ನಿರ್ಧಾರ ಹಾಗೂ ಕೆಲಸಗಳಲ್ಲಿ ನೀವು ಉತ್ತಮವಾಗಿ ಪ್ರದರ್ಶನ ತೋರುತ್ತಿದೆ ಯಾಕೆಂದರೆ ನಿಮ್ಮ ಧೈರ್ಯ ಹಾಗೂ ಆತ್ಮವಿಶ್ವಾಸ 10 ಪಟ್ಟು ಹೆಚ್ಚಾಗಲಿದೆ.

ಮಕರ; ಕುಟುಂಬದಲ್ಲಿ ಹೊಸ ಅತಿಥಿ ಆಗಮನದಿಂದಾಗಿ ಮನೆಯಲ್ಲಿ ಸಂತೋಷ ಸಂಭ್ರಮ ತುಳುಕಾಡಲಿದೆ. ತಜ್ಞರ ಜೊತೆಗೆ ಕೇಳಿ ಹೂಡಿಕೆ ಮಾಡಲು ಕೂಡ ಇದೊಂದು ಉತ್ತಮ ಸಮಯ. ಕುಂಭ; ವಾರದ ಆರಂಭದಲ್ಲಿ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಹಾಗೂ ವ್ಯಾಯಾಮಗಳನ್ನು ಮಾಡುವುದು ಉತ್ತಮ.

ಶನಿಯ ಸಂಚಾರ ನಿಮಗೆ ಆರ್ಥಿಕ ಪರಿಸ್ಥಿತಿಗಳನ್ನು ಇನ್ನಷ್ಟು ಉತ್ತಮಗೊಳಿಸಲು ಹಲವಾರು ದಾರಿಯನ್ನು ನೀಡಲಿದೆ. ಮೀನ; ಸಾಕಷ್ಟು ಸಮಯಗಳಿಂದ ನಿಮ್ಮನ್ನು ಭಾದಿಸುತ್ತಿರುವ ಆರೋಗ್ಯ ಸಮಸ್ಯೆ ಸಂಪೂರ್ಣವಾಗಿ ನಿಮ್ಮನ್ನು ಬಿಟ್ಟು ಹೋಗಲಿದೆ. ಸಾಕಷ್ಟು ಸಮಯಗಳಿಂದ ಅನುಭವಿಸುತ್ತಿರುವ ಹಣಕಾಸಿನ ಸಮಸ್ಯೆಗಳು ಹಾಗೂ ಕೋರ್ಟು ಕಚೇರಿಯ ಸಮಸ್ಯೆಗಳು ದೂರವಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.