Ultimate magazine theme for WordPress.

Today Astrology May 10: ಶ್ರೀ ಶಿರಡಿ ಸಾಯಿಬಾಬಾನ ಕೃಪೆಯಿಂದ ಇಂದಿನ ರಾಶಿ ಭವಿಷ್ಯ ನೋಡಿ

0 7

ಮೇಷ ರಾಶಿ ವ್ಯವಹಾರದಲ್ಲಿ ಸನ್ನಿವೇಶಗಳು ನಿಮ್ಮ ಪರವಾಗಿರುವಂತೆ ತೋರು ವುದರಿಂದ ನಿರಾಳವಾಗಿ ಮುಂದುವರೆಯಿರಿ. ಕಾರ್ಮಿಕವರ್ಗದವರಿಗೆ ಹೆಚ್ಚಿನ ಸವಲತ್ತುಗಳು ಒದಗುವುವು. ಕಾಗದ ಪತ್ರಗಳ ನಿರ್ವಹಣೆಯಲ್ಲಿ ಎಚ್ಚರವಹಿಸಿ. ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಅತ್ಮತೃಪ್ತಿ ದೊರೆಯುತ್ತದೆ.

ವೃಷಭ ರಾಶಿ ಖರ್ಚುವೆಚ್ಚಗಳು ಹೆಚ್ಚಿರುವ ಸಂಭವನೀಯತೆ ಇದೆ. ವ್ಯವಹಾರಗಳ ಮೇಲೆ ನಿಗಾ ಇರಲಿ, ಹಿತಶತ್ರುಗಳ ಬಾಧೆ ಬರಬಹುದು.ಹಣ್ಣು ತರಕಾರಿ ಮಾರಾಟಗಾರರಿಗೆ ಲಾಭ ನಷ್ಟಗಳ ಮಿಶ್ರ ಫಲ ಅನುಭವವಾಗಬಹುದು.ಒತ್ತಡಗಳ ನಡುವೆ ಬಂಧು ಮಿತ್ರರಿಗಾಗಿ ಸಮಯ ಕೊಡಲೇಬೇಕಾದ ಪರಿಸ್ಥಿತಿ ಎದುರಾಗುತ್ತದೆ.ಮಧ್ಯವರ್ತಿಗಳ ಮಾತಿಗೆ ಮರುಳಾಗದಿರಿ.

ಮಿಥುನ ರಾಶಿ ಪರಿಶ್ರಮಕ್ಕೆ ತಕ್ಕ ಫಲವನ್ನು ನಿರೀಕ್ಷಿಸಬಹುದು.ವಾಹನಚಾಲಕರಿಗೆ ಎಚ್ಚರವಿರಲಿ. ಕಾನೂನು ವಿದ್ಯಾರ್ಥಿಗಳು ತಮ್ಮಮುಂಬರುವಪರೀಕ್ಷೆಗಾಗಿ ಹೆಚ್ಚು ಮಾಹಿತಿಯನ್ನು ಸಂಗ್ರಹಿಸಲು ಉತ್ತಮ ದಿನ.ಅತೀಂದ್ರಿಯಗಳ ಶಕ್ತಿಯೋ ಎಂಬಂತೆ ಅಪಾಯಗಳಾಗುವ ಸಂಭವ ವಿದ್ದಲ್ಲಿ ಅವುಗಳ ಮುನ್ಸೂಚನೆಗಳು ದೊರೆಯುತ್ತವೆ.

ಕರ್ಕಾಟಕ ರಾಶಿ ಸಿಮೆಂಟ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಉಸಿರಾಟ ಸಮಸ್ಯೆಯಂತಹ ತೊಂದರೆಗಳು ಎದುರಾಗಬಹುದು ಉದ್ಯೋಗದಲ್ಲಿ ವ್ಯಾಪಾರ ವ್ಯವಹಾರದ ಅಭಿವೃದ್ಧಿಯಲ್ಲಿ ಹಿನ್ನಡೆ ಕಾಡಬಹುದು.

ಸಿಂಹ ರಾಶಿ ಕುಟುಂಬದವರೊಂದಿಗೆ ಸಂತೋಷದಿಂದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ಚಿನ್ನ ಬೆಳ್ಳಿ ಮಾರಾಟಗಾರರಿಗೆ ಲಾಭ ಇರುತ್ತದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವಂತವರಿಗೆ ಸಮಸ್ಯೆಗಳಿಗೆ ಸಮಾಧಾನ ದೊರೆಯಲಿದೆ.ಅತಿಥಿ ಸತ್ಕಾರದ ಮೇಲೆ ನಿಮ್ಮಮುಂದಿನ ಆಗುಹೋಗುಗಳು ನಿಂತಿವೆ.

ಕನ್ಯಾ ರಾಶಿ ಉತ್ತಮ ವ್ಯವಹಾರಗಳ ಫಲದಿಂದ ಕೈಬಿಟ್ಟ ಹಳೆಯ ಆಸ್ತಿಯು ನಿಮ್ಮ ಕೈಸೇರುವ ಯೋಗವಿದೆ.ಉನ್ನತ ಅಧಿಕಾರಿಗಳ ಜೊತೆಗಿನ ಸಂಬಂಧವನ್ನು ಉತ್ತಮವಾಗಿ ಇಟ್ಟುಕೊಳ್ಳುವುದರಿಂದ ಲಾಭವಾಗುತ್ತದೆ. ತಂತ್ರಜ್ಞಾನದ ಈ ಕಾಲದಲ್ಲಿ ಅಳಿವಿನಂಚಿನಲ್ಲಿರುವ ವಿದ್ಯೆಗೆ ಬೆಲೆ ಇಲ್ಲವೆಂದು ತಿಳಿದಿದ್ದಲ್ಲಿ ನಂಬಿಕೆ ಹುಸಿಯಾಗುವಹಾಗೆ ಅವಕಾಶಗಳು ಬರಲಿವೆ.

ತುಲಾ ರಾಶಿ ಅತ್ತೆ-ಸೊಸೆ, ತಾಯಿ-ಮಗಳು ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪ ಮಾಡಿಕೊಳ್ಳದೆ ಸಾಮರಸ್ಯದ ಜೀವನ ನಡೆಸುವುದು ಒಳ್ಳೆಯದು.ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಳ್ಳಲುದೇವರ ಧ್ಯಾನದಲ್ಲಿ ತೊಡಗುವಿರಿ. ಮನೆಯ ಹೊರಗಿನ ಆಹಾರ ಸೇವನೆ ಬೇಡ.

ವೃಶ್ಚಿಕ ರಾಶಿ ಅವಿವೇಕಿಗಳ ನಡುವೆ ವಾದಿಸಬೇಡಿ. ವಿವೇಕಯುತ ನಡವಳಿಕೆಯು ಪ್ರಯೋಜನಗಳನ್ನು ನೀಡುತ್ತದೆ.ಅಸಹಾಯಕರಿಗೆ ಸಹಾಯ ಮಾಡುವುದರಿಂದಪುಣ್ಯ ಸಂಪಾದಿಸಬಹುದು. ಸುತ್ತಿಬಳಸಿ ವಿಷಯಗಳನ್ನು ಕುಟುಂಬದ ಎದುರು ಇಡುವುದಕ್ಕಿಂತ ಆಕಾಂಕ್ಷೆಗಳನ್ನು ನೇರವಾಗಿಯೇ ತಿಳಿಸಿದರೆ ಖಂಡಿತವಾಗಿ ಫಲಿತಾಂಶವು ದೊರೆಯುವುದು.

ಧನು ರಾಶಿ ಬೇರೆಯವರ ಮನಸ್ಸಿಗೆ ನೋವಾಗುವಂಥ ಮಾತುಗಳು ಬಾಯಿಂದ ಹೊರಡದೆ ಇರುವುದು ಉತ್ತಮ.ಹೆಸರಾಂತ ವ್ಯಕ್ತಿಗಳ ಜತೆ ಭೇಟಿ ಮಾಡುವ ಅವಶ್ಯಕತೆ ಇದ್ದಲ್ಲಿ ಪ್ರಯತ್ನ ಪಟ್ಟರೆ ಈ ದಿನ ಫಲಿಸುವ ಸಾಧ್ಯತೆಗಳಿವೆ.ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ.

ಮಕರ ರಾಶಿ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕೆಂದು ತೀರ್ಮಾನಿಸಿದ್ದರೂ, ಅಷ್ಟು ಸುಲಭವಾಗಿ ನಡೆಯುವುದಿಲ್ಲ.ತಪ್ಪು ಮಾಡುವುದು ಮಕ್ಕಳ ಸ್ವಾಭಾವಿಕ ಗುಣವೆಂಬುವುದು ಅರಿತು ಕ್ಷಮಿಸಿ, ತಿದ್ದುವುದನ್ನು ಮೈಗೂಡಿಸಿಕೊಳ್ಳಿ.

ಕುಂಭ ರಾಶಿ ಮೇಲಧಿಕಾರಿಗಳ ಒತ್ತಾಯಕ್ಕೆ ಮಣಿದು ಸ್ವಯಂ ನಿವೃತ್ತಿ ಯೋಚನೆಯನ್ನು ಕೈ ಬಿಡಬೇಕಾಗುವುದು.ಚಿತ್ರಕಲೆಯಲ್ಲಿರುವ ಅಥವಾ ಪತ್ಯೇತರ ವಿಷಯದಲ್ಲಿ ಉತ್ಸಾಹಮಗ್ನರಾಗುವಂತೆ ಪ್ರೇರೇಪಿಸುವುದು.ಚಲಾವಣೆಯಲ್ಲಿಲ್ಲದರೀತಿ ಪ್ರೀತಿಗಳನ್ನು ಪಾಲಿಸುತ್ತಿರುವವರನ್ನು ನೋಡಿ ಬೆರಗಾಗುವಿರಿ.

ಮೀನ ರಾಶಿ ಗೃಹ ಹಾಗೂ ಕಟ್ಟಡ ನಿರ್ಮಾಣ ಕಾರ್ಯಗಳಂಥ ದೊಡ್ಡದೊಡ್ಡ ಕಾರ್ಯಗಳ ಮೇಲೆ ಸ್ವಲ್ಪ ಹೆಚ್ಚಿನ ಗಮನ ಹರಿಸಿದರೆ ಕೆಲಸವು ಬೇಗ ಪೂರ್ಣವಾಗುವ ಸಾಧ್ಯತೆಗಳಿವೆ. ಉತ್ಸಾಹದ ಕೊರತೆ ಕಾಣಿಸುವುದು.ಕೃಷ್ಣ ಸುಧಾಮನಂತಹ ಸ್ನೇಹಕ್ಕೆ ದೃಷ್ಟಿಯ ಕಣ್ಣುಗಳಿಂದ ಇಲ್ಲದ ವಿಚಾರಗಳಿಗೆ ಜಗಳವೇಳುವ ಸಾಧ್ಯತೆಗಳಿವೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.