ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹುದ್ದೆಯನ್ನು ಮಾಡಬೇಕು ಎಂಬ ಆಸೆ ಮತ್ತು ಅವಶ್ಯಕತೆ ಇದ್ದೆ ಇರುತ್ತದೆ ಆದರೆ ಸಹಕಾರಿ ಬ್ಯಾಂಕ್ ಗಳು ಹುದ್ದೆ ಮಾಡುವವರಿಗೆ ಸುವರ್ಣಾವಕಾಶವನ್ನು ನೀಡಿದೆ ದಿ ನೇಷನಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಅಲ್ಲಿ ಕಿರಿಯ ಸಹಾಯಕ ಹುದ್ದೆ ಮತ್ತು ವಾಹನ ಚಾಲಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಹಾಗೂ ಹೆಚ್ಚಿನ ವೇತನವನ್ನು ನೀಡುತ್ತಾರೆ ಹಾಗೆಯೇ ಈ ಹುದ್ದೆಗೆ ಸೇರಲು ಕನಿಷ್ಠ ಹದಿನೆಂಟು ವರ್ಷ ವಯಸ್ಸಾಗಿರಬೇಕು

ಹುದ್ದೆ ಗೆ ಆಯ್ಕೆ ಆದರೆ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಬೇಕು ಹಾಗೂ ಪದವಿದರರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಹಾಗೆಯೇ ಈ ಹುದ್ದೆಗೆ ಸೇವೆ ಸಲ್ಲಿಸಲು ಕಿರಿಯ ಸಹಾಯಕ ಹುದ್ದೆ ಗೆ ಸೇವೆ ಸಲ್ಲಿಸುವ ಅಭ್ಯರ್ಥಿಗಳು ಒಂದು ಸಾವಿರ ಹಾಗೂ ವಾಹನ ಚಾಲಕ ಹುದ್ದೆಗೆ ಐದು ನೂರು ರೂಪಾಯಿಯ ಶುಲ್ಕವಿರುತ್ತದೆ ನಾವು ಈ ಲೇಖನದ ಮೂಲಕ ಸಹಕಾರಿ ಬ್ಯಾಂಕ್ ಗಳ ಹುದ್ದೆಗಳ ನೇಮಕಾತಿ ಬಗ್ಗೆ ತಿಳಿದುಕೊಳ್ಳೋಣ.

ಸಹಕಾರಿ ಬ್ಯಾಂಕ್ ಗಳಲ್ಲಿ ಅನೇಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ದಿ ನೇಷನಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಅಲ್ಲಿ ನೇಮಕಾತಿ ನಡೆಯುತ್ತಿದೆ ಕಿರಿಯ ಸಹಾಯಕ ಹುದ್ದೆಗಳಿಗೆ ಹದಿನೆಂಟು ಸಾವಿರದಿಂದ ಮೂವತ್ತೆರಡು ಸಾವಿರದ ಆರು ನೂರಾ ಎಪ್ಪತ್ತು ರುಪಾಯಿಯಸ್ಟು ವೇತನ ಇರುತ್ತದೆ ಹಾಗೆಯೇ ವಾಹನ ಚಾಲಕರಿಗೆ ಹದಿಮೂರು ಸಾವಿರದಿಂದ ಇಪ್ಪತ್ನಾಲ್ಕು ಸಾವಿರದವರೆಗೆ ವೇತನ ನೀಡುತ್ತಾರೆ .

ಕಿರಿಯ ಸಹಾಯಕ ಹುದ್ದೆ ಮತ್ತು ವಾಹನ ಚಾಲಕ ಹುದ್ದೆಗೆ ಕನಿಷ್ಟ ಹದಿನೆಂಟು ವರ್ಷ ವಯಸ್ಸಾಗಿರಬೇಕು ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಟ ಮುವತೈದು ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ ಮೂವತ್ತೆಂಟು ವರ್ಷದ ಒಳಗಿರಬೇಕು ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಗರಿಷ್ಟ ನಲವತ್ತು ವರ್ಷದ ಒಳಗಿರಬೇಕು

ಕರ್ನಾಟಕ ಸಹಕಾರ ಸಂಘದ ಕಾಯ್ದೆಯ ನಿಯಮದ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಅರ್ಹತೆಯುಳ್ಳ ಅಭ್ಯರ್ಥಿಗಳು ಜಾಲತಾಣದಲ್ಲಿ ಪ್ರಕಟಿಸಿರುವ ಅರ್ಜಿ ನಮೂನೆಯನ್ನು ಬಳಸಿ ತುಂಬಿದ ಅರ್ಜಿಗಳನ್ನು ಭಾವಚಿತ್ರ ಮತ್ತು ಅಗತ್ಯ ದಾಖಲೆಗಳು ಹಾಗೂ ಡಿ ಡಿ ಯೊಂದಿಗೆ ಅಂಚೆ ಮುಖಾಂತರ ಬ್ಯಾಂಕಿನ ವಿಳಾಸಕ್ಕೆ ನಿಗದಿತ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಬೇಕು .

ಅರ್ಜಿ ಸಲ್ಲಿಸುವ ವಿಳಾಸ ದಿ ನೇಷನಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗಾಂಧಿಬಜಾರ್ ಮುಖ್ಯ ರಸ್ತೆ ಬೆಂಗಳೂರು ಹುದ್ದೆ ಮಾಡುವ ಸ್ಥಳ ಬೆಂಗಳೂರು ಹಾಗೆಯೇ ಕಿರಿಯ ಸಹಾಯಕ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಪದವಿದಾರರಿಗೆ ಮೊದಲ ಆದ್ಯತೆ ಇರುತ್ತದೆ ಹಾಗೆಯೇ ವಾಹನ ಚಾಲಕ ಕಮ್ ಜವಾನ ಹುದ್ದೆಗೆ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಉತೀರ್ಣರಾಗಿರಬೇಕು ಮತ್ತು ಪರವಾನಗಿಯನ್ನು ಹೊಂದಿರಲೆಬೇಕು

ಅರ್ಜಿ ಸಲ್ಲಿಸುವ ದಿನಾಂಕ ಅಕ್ಟೋಬರ್ ಇಪ್ಪತ್ತೇಳು ಹಾಗೆಯೇ ಕೊನೆಯ ದಿನಾಂಕ ನವೆಂಬರ್ ಹತ್ತು ಮತ್ತು ಕಿರಿಯ ಸಹಾಯಕ ಹುದ್ದೆಗೆ ಸೇವೆ ಸಲ್ಲಿಸುವ ಅಭ್ಯರ್ಥಿಗಳು ಒಂದು ಸಾವಿರ ಹಾಗೂ ವಾಹನ ಚಾಲಕ ಹುದ್ದೆಗೆ ಐದು ನೂರು ರೂಪಾಯಿಯ ಶುಲ್ಕವಿರುತ್ತದೆ ಡಿ ಡಿ ಯನ್ನು ವ್ಯವಸ್ಥಾಪಕ ನಿರ್ದೇಶಕರು ದಿ ನೇಷನಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಬೆಂಗಳೂರು ಎಂಬ ಹೆಸರಿನಲ್ಲಿ ಪಡೆದು ಅರ್ಜಿ ಸಲ್ಲಿಸಬೇಕು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *