Taurus Horoscope December 2023: ಈ ಡಿಸೆಂಬರ್ ತಿಂಗಳು ಬಹಳ ವಿಚಿತ್ರವಾದ ತಿಂಗಳಾಗಿದ್ದು ಆರಂಭವು ಬಹಳ ಅದ್ಭುತವಾಗಿ ಕಂಡುಬರಲಿದೆ ಹಾಗೆಯೇ ನಿಧಾನವಾಗಿ ನಿಮ್ಮ ವೈಯಕ್ತಿಕ ಪರಿಸ್ಥಿತಿಯ ಕಾರಣದಿಂದಾಗಿ ನಿಮ್ಮ ಪರಿಸ್ಥಿತಿ ಬದಲಾಗುತ್ತಾ ಹೋಗುತ್ತದೆ ಹಾಗಾದರೆ ಡಿಸೆಂಬರ್ ತಿಂಗಳಿನಲ್ಲಿ ವೃಷಭ ರಾಶಿಯವರಿಗೆ ಕಂಡು ಬರುವ ಒಳ್ಳೆಯ ವಿಚಾರಗಳು ಏನು ಎಂಬುದನ್ನು ಇಲ್ಲಿ ನೋಡೋಣ ನಿಮ್ಮ ರಾಶಿಯಲ್ಲಿ ಷಷ್ಠ ಭಾವದಲ್ಲಿ ಇರುವಂತಹ ರವಿ ಹಾಗೂ ಕುಜ ನಿಮಗೆ ಬಹಳ ಒಳ್ಳೆಯ ಫಲಗಳನ್ನು ನೀಡುತ್ತಾರೆ. ವಿಶೇಷವಾಗಿ ನಿಮ್ಮ ಹಣಕಾಸಿನ ಹರಿವು ತುಂಬಾ ಚೆನ್ನಾಗಿರುತ್ತೆ ಯಾವುದೇ ಉದ್ಯೋಗ ಅಥವಾ ಯಾವುದೇ ವ್ಯವಹಾರ ಹಾಗೂ ಖಾಸಗಿ ಉದ್ಯೋಗದಲ್ಲಿ ನಿರತರಾಗಿರುವ ಜನರಿಗೆ ಈ ವಾತಾವರಣ ತುಂಬಾ ಚೆನ್ನಾಗಿರಲಿದೆ ಅದರಿಂದ ದೀಪಾವಳಿಯ ನಂತರದ ದಿನಗಳು ನಿಮಗೆ ಹಣಕಾಸಿನ ವಿಚಾರದಲ್ಲಿ ತುಂಬಾ ಚೆನ್ನಾಗಿರುತ್ತದೆ.

ಆದರೂ ಸಹ ಡಿಸೆಂಬರ್ ಕೊನೆಯ ದಿನಗಳಲ್ಲಿ ಅನಾವಶ್ಯಕ ಖರ್ಚು ಹೆಚ್ಚಾಗುವ ಸಾಧ್ಯತೆ ಕಂಡು ಬರಲಿದೆ ನಿಮ್ಮ ಹೊಸ ಯೋಜನೆಗಳಿಗೆ ನೀವು ಹೂಡಿಕೆ ಮಾಡುವ ಪರಿಸ್ಥಿತಿ ಬರುತ್ತದೆ ಹೀಗೆ ಹುಡುಕಿ ಮಾಡಿದ ಹಣದ ಪ್ರತಿಫಲವು ತಕ್ಷಣ ನಿಮಗೆ ದೊರೆಯುವುದಿಲ್ಲ ನೀವು ಈ ವಿಷಯವಾಗಿ ತಾಳ್ಮೆಯಿಂದ ಕಾಯಲೇಬೇಕು.

ಹಾಗೆ ನಿಮ್ಮ ವ್ಯವಹಾರಗಳ ವಿಷಯವನ್ನು ನೋಡುವುದಾದರೆ ಆರಂಭದಲ್ಲಿ ನಿಮಗೆ ನಿಮ್ಮ ವ್ಯವಹಾರದಲ್ಲಿ ಬಹಳ ಆಸಕ್ತಿ ಕಂಡು ಬರುತ್ತದೆ ಆದರೆ ಸಮಯ ಕಳೆಯುತ್ತಿದ್ದಂತೆ ನಿಮ್ಮ ಹೂಡಿಕೆಗೆ ತಕ್ಕ ಪ್ರತಿಫಲ ನಿಮಗೆ ಸಿಗದೇ ಇರಬಹುದು ಅದರಿಂದ ನೀವು ಹೂಡಿಕೆ ಮಾಡುವುದಿದ್ದರೆ ದೀರ್ಘಾವಧಿಗೆ ಹೂಡಿಕೆ ಮಾಡಿ ಇದರಿಂದ ನಿಮಗೆ ನಷ್ಟ ಕಡಿಮೆಯಾಗುತ್ತದೆ. ಆದರೆ ಈ ಸಮಯದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ಜೊತೆ ನಿಲ್ಲುತ್ತಾರೆ ಮತ್ತು ನಿಮ್ಮ ಕೆಲಸವನ್ನ ಪ್ರಶಂಸೆ ಮಾಡುತ್ತಾರೆ. ಸರಕಾರಿ ಕೆಲಸದಲ್ಲಿ ಇರುವವರು ನಿಮ್ಮ ಕೆಲಸಗಳನ್ನ ಆದಷ್ಟು ಬೇಗ ಮುಗಿಸಿಕೊಳ್ಳಬೇಕು ಯಾವುದೇ ಕೆಲಸವನ್ನು ಸಹ ಪೆಂಡಿಂಗ್ ಇಡಬಾರದು.

ಇನ್ನು ರಿಯಲ್ ಎಸ್ಟೇಟ್ ವ್ಯವಹಾರ ಕನ್ಸ್ಟ್ರಕ್ಷನ್ ವ್ಯವಹಾರ ಇತ್ಯಾದಿ ವ್ಯವಹಾರಗಳಿಗೆ ಕೃಷಿಕರಿಗೆ ಈ ತಿಂಗಳು ತುಂಬಾ ಉತ್ತಮವಾಗಿ ಇರಲಿದೆ. ಹಾಗೆ 16ನೇ ತಾರೀಖಿನ ನಂತರ ನಿಮ್ಮ ಸಮಯ ಸ್ವಲ್ಪ ಕೆಡುತ್ತದೆ ಅಂದರೆ ಶುಕ್ರನು ವೃಶ್ಚಿಕ ರಾಶಿಗೆ ಸಂಚರಿಸುವುದರಿಂದ ನಿಮ್ಮ ರಾಶಿಯವರಿಗೆ ಪ್ರಭಾವ ಬೀರುತ್ತದೆ ಅದರಿಂದ ವಿಶೇಷವಾಗಿ ಈ ಸಮಯದಲ್ಲಿ ನಿಮ್ಮ ಮಾತಿನ ಮೇಲೆ ನಿಗಾ ವಹಿಸಬೇಕುಮಾತಿನ ಮೇಲೆ ನಿಗಾ.

ನಿಮ್ಮ ಕುಟುಂಬ ಹಾಗೂ ಸಂಸಾರದ ವಿಚಾರದಲ್ಲಿಯೂ ಸಹ ತಿಂಗಳು ಕೊನೆಯಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿ ಹಾಗೆ ಮನೆಯವರ ವಿರೋಧಿ ವಿಷಯಗಳನ್ನ ಮನೆಯಲ್ಲಿ ಪ್ರಸ್ತಾಪ ಮಾಡಬೇಡಿ ಹಾಗೂ ಮನೆಯವರೊಂದಿಗೆ ತಾಳ್ಮೆಯಿಂದ ವರ್ತಿಸಿ ಅದರಿಂದ ನಿಮ್ಮ ವ್ಯವಹಾರ ಅಥವಾ ದಾಂಪತ್ಯ ಜೀವನದಲ್ಲಿ ನೀವು ಸಂಬಂಧವನ್ನು ಕೆಡಿಸಿಕೊಳ್ಳಬೇಡಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ನೂರು ಬಾರಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *