Aries Horoscope: ಮೇಷ ರಾಶಿಯವರ ಪಾಲಿಗೆ ಈ ವರ್ಷದ ಕೊನೆ ತಿಂಗಳು ಡಿಸೆಂಬರ್ ಹೇಗಿರತ್ತೆ ಗೊತ್ತಾ..

0 8,392

Aries Horoscope December 2023: ಡಿಸೆಂಬರ್ ತಿಂಗಳಲ್ಲಿ ನಿಮಗೆ ಒಂದಷ್ಟು ಖರ್ಚುಗಳು ಹಾಗೂ ಒಂದಷ್ಟು ತಿರುಗಾಟಗಳು ಹಾಗೂ ನಿಮ್ಮಿಂದ ಕೆಲವರಿಗೆ ನಷ್ಟ ಉಂಟಾಗಿದೆ ಎಂದು ಆಪಾದನೆ ಬರಬಹುದು ಇಂತಹ ಸನ್ನಿವೇಶಗಳು ಎದುರಾಗುತ್ತವೆ ನೀವು ಯಾರಿಗೂ ಉಪಕಾರ ಮಾಡಲು ಹೋಗಿ ಕಷ್ಟದಲ್ಲಿ ಸಿಲುಕುವ ಸಂದರ್ಭವು ಬರಬಹುದು. ಅದರಿಂದ ಈ ಡಿಸೆಂಬರ್ ತಿಂಗಳಲ್ಲಿ ಸ್ವಲ್ಪ ನಕಾರಾತ್ಮಕತೆ ನಿಮ್ಮನ್ನ ಆವರಿಸುವ ಸಾಧ್ಯತೆ ಇದೆ ಆದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಒಳ್ಳೆಯ ವಿಚಾರಗಳನ್ನು ನೀವು ಕೇಳಲಿದ್ದೀರಿ.

ಈ ಡಿಸೆಂಬರ್ ತಿಂಗಳಿನಲ್ಲಿ ನಿಮ್ಮ ಕೆಲಸ ಕಾರ್ಯಗಳ ಮೇಲೆ ಕೆಲವೊಂದು ವಿಚಾರಗಳು ವಿಚಿತ್ರವಾದ ಪ್ರಭಾವವನ್ನು ಬೀರಬಹುದು ಹಾಗೆಯೇ ನಿಮ್ಮ ಇಷ್ಟದ ವ್ಯಕ್ತಿಗಳ ಮೇಲು ಕೆಲವೊಂದು ಪ್ರಭಾವ ಬೀರಬಹುದು ಅಂದರೆ ಸ್ವಲ್ಪ ಮನೆಯಲ್ಲಿ ಕಿರಿಕಿರಿ ಗೊಂದಲ ಉಂಟಾಗಬಹುದು ಹಾಗೆಯೇ ಈ ತಿಂಗಳಿನಲ್ಲಿ ಅನಾವಶ್ಯಕ ಪ್ರಯಾಣಗಳು ಕಂಡುಬರುವ ಸಾಧ್ಯತೆ ಇದೆ. ನಿಮ್ಮ ಪಾರ್ಟ್ನರ್ಶಿಪ್ ವ್ಯವಹಾರಗಳಲ್ಲಿ ಕೂಡ ಸಣ್ಣಪುಟ್ಟ ಗೊಂದಲಗಳು ಉಂಟಾಗಬಹುದು ಹಾಗೆಯೇ ನಿಮ್ಮ ಕಾರ್ಯ ಕ್ಷೇತ್ರಗಳಲ್ಲಿ ವ್ಯತ್ಯಾಸ ಗೊಳ್ಳಬಹುದು ಹಾಗೆಯೇ ಇತರರಿಂದ ನೀವು ಅನುಮಾನಕ್ಕೆ ಒಳಗಾಗುವುದು ಇತ್ಯಾದಿ ಸಣ್ಣ ಪುಟ್ಟ ತೊಂದರೆಗಳು ನಿಮ್ಮನ್ನ ಕಾಡುತ್ತವೆ ಆದರೆ ಇದು ಯಾವುದರ ಬಗ್ಗೆಯೂ ನೀವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಲ್ಲಾ ಮುಂದಿನ ವರ್ಷ ಆರಂಭದ ವರೆಗೆ ಸರಿ ಹೋಗುತ್ತವೆ.

ನೀವು ನಿಮ್ಮ ಜೊತೆಗಾರರ ಮೇಲೆ ಒತ್ತಡ ಇರುವುದನ್ನು ಕಡಿಮೆ ಮಾಡಬೇಕು ನಿಮ್ಮ ಸಹಜರೊಂದಿಗೆ ತಪ್ಪು ತಿಳುವಳಿಕೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಯೋಜನೆ ಮಾಡುವಾಗ ಎಚ್ಚರಿಕೆಯಿಂದ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ಡಿಸೆಂಬರ್ 20ರ ನಂತರದಲ್ಲಿ ನಿಮಗೆ ಇತರರಿಂದ ಸಹಾಯ ದೊರೆಯುವ ಸಾಧ್ಯತೆ ಇದೆ ಆ ಸಂದರ್ಭದಲ್ಲಿ ನಿಮಗೆ ಸ್ವಲ್ಪ ನಿರಾಳ ಅನ್ನಿಸಬಹುದು. ಜೀವನದಲ್ಲಿ ಘರ್ಷಣೆ ಎನ್ನುವುದು ಇದ್ದೇ ಇರುತ್ತದೆ ಆದರೆ ಅದನ್ನ ತಾಳ್ಮೆಯಿಂದ ನಿಭಾಯಿಸುವುದು ಎಲ್ಲರ ಕರ್ತವ್ಯವಾಗಿರುತ್ತದೆ ನೀವು ನಿಮ್ಮ ಕದನಗಳನ್ನು ಯಾವುದಾದರೂ ಶಾಂತಿ ಒಪ್ಪಂದದೊಂದಿಗೆ ಕೊನೆಗೊಳಿಸುವ ನಿರ್ಧಾರಕ್ಕೆ ಈ ತಿಂಗಳ ಕೊನೆಯಲ್ಲಿ ಸಜ್ಜಾಗಿರುತ್ತೀರಿ.

ನಿಮಗೆ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಸ್ವಲ್ಪಮಟ್ಟಿಗೆ ನೆಮ್ಮದಿ ದೊರೆಯಲಿದ್ದು ಮಾನಸಿಕ ಗೊಂದಲದಿಂದ ನೀವು ಮುಕ್ತವಾಗಲಿದ್ದೀರಿ. ಹಾಗೆಯೇ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ನಿಮ್ಮ ಪರಿಪೂರ್ಣ ಪ್ರಯತ್ನವನ್ನ ಹಾಕಲು ಸಾಧ್ಯವಾಗುವುದಿಲ್ಲ ನೀವು ಎಷ್ಟೇ ಚುರುಕಾಗಿದ್ದರು ಸಹ ನಿಮ್ಮ ಪ್ರಯತ್ನದಲ್ಲಿ ಕೊರತೆ ಕಂಡು ಬರುತ್ತದೆ ಏಕೆಂದರೆ ನಿಮ್ಮ ವ್ಯಯದಲ್ಲಿ ರಾಹು ಸ್ಥಿತನಾಗಿರುತ್ತಾನೆ. ಆದ್ದರಿಂದ ನಿಮಗೆ ಈ ತೊಂದರೆ ಉಂಟಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ವಸ್ತುಗಳ ಮೇಲಿನ ವ್ಯಾಮೋಹವು ನಿಮ್ಮನ್ನು ಖರ್ಚಿನ ಕಡೆಗೆ ನಿಮ್ಮ ಮನಸ್ಸು ಎಳೆದೊಯುತ್ತದೆ ಆದ್ದರಿಂದ ನಿಮ್ಮ ಖರ್ಚಿನ ಕಡೆ ಸ್ವಲ್ಪ ಗಮನ ವರಿಸುವುದು ಒಳ್ಳೆಯದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.