Temple Story: ನಿಮಗೆ ಎಷ್ಟೇ ಸಾಲದ ಸಮಸ್ಯೆ ಇರಲಿ, ಬೆಂಗಳೂರಿನ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದರೆ ಸಾಕು, ನೀವು ಸಾಲದಿಂದ ಮುಕ್ಕರಾಗುತ್ತೀರಿ.

0 48,427

tample story in Bengalore: ಹಣಕಾಸಿನ ಸಮಸ್ಯೆ ಇದ್ದರೆ ವೆಂಕಟೇಶ್ವರನ ಧ್ಯಾನ ಮಾಡಬೇಕು ಎಂದು ಹೇಳುತ್ತಾರೆ. ಎಷ್ಟೋ ಜನರು ಸಾಲದಿಂದ ಹೊರಬರಲಾಗದೆ ಕಷ್ಟಪಡುತ್ತಿರುತ್ತಾರೆ ಅಂತವರು ವೆಂಕಟೇಶ್ವರ ಸ್ವಾಮಿಯ ಆರಾಧನೆ ಮಾಡಿ ಹಾಗೂ ಅವನ ಸನ್ನಿಧಾನಕ್ಕೆ ಭೇಟಿ ನೀಡಿ. ತಿರುಪತಿಯ ವೆಂಕಟೇಶ್ವರನ ಸ್ವಾಮಿಯ ಬಳಿ ಹೋಗಬೇಕೆಂದರೆ 2 ರಿಂದ 3 ದಿನ ತೆಗೆದುಕೊಳ್ಳುತ್ತದೆ ಇದು ಬಡವರಿಗೆ ಕಷ್ಟವಾಗಬಹುದು ಅದಕ್ಕಾಗಿಯೇ ಬೆಂಗಳೂರಿನಲ್ಲಿರುವ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೂ ಕೂಡ ನೀವು ಹೋಗಿ ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಬಹುದು.

ಇದು ತಿರುಪತಿ (Tirupathi) ಅರ್ಚಕರು ಬಂದು ಇಲ್ಲಿ ಪ್ರತಿಷ್ಠಾಪನೆ ಮಾಡಿರುವುದು ಇಲ್ಲಿನ ಪೂಜೆಯ ವಿಧಾನ ದೇವರು ಎಲ್ಲವೂ ಕೂಡ ತಿರುಪತಿಯಲ್ಲಿ ಹೇಗೆ ನಡೆಯುತ್ತದೆ ಅದೇ ರೀತಿಯಾಗಿ ಪೂಜೆ ಸಲ್ಲಿಸುತ್ತಾರೆ. ಶನಿವಾರದಂದು ತಿರುಪತಿ ಸ್ವಾಮಿಯ ಲಡ್ಡು ಕೂಡ ನಿಮಗೆ ಸಿಗುತ್ತದೆ.

ಈ ದೇವಸ್ಥಾನಕ್ಕೆ ಹೋದಾಗ ಮನಸ್ಸಿಗೆ ಬಹಳ ಹಿತ ನೀಡುತ್ತದೆ ನಿಮಗೆ ಮನಸ್ಸು ಭಾರವೆನಿಸಿದಾಗ ನೀವು ಬೆಂಗಳೂರಿನಲ್ಲಿರುವ ತಿರುಪತಿ ದೇವಸ್ಥಾನಕ್ಕೆ ಹೋದರೆ ನಿಮ್ಮ ಮನಸ್ಸಿನ ಕಳವಳ ದೂರವಾಗುತ್ತದೆ. ಈ ದೇವಸ್ಥಾನ ಬಹಳ ಅದ್ಭುತವಾಗಿದೆ ಇಲ್ಲಿ ವೆಂಕಟೇಶ್ವರ ಸ್ವಾಮಿ ಅಷ್ಟೇ ಅಲ್ಲದೆ ಆಂಜನೇಯ ಹಾಗೂ ಲಕ್ಷ್ಮಿ ದೇವರ ಮೂರ್ತಿ ಕೂಡ ಇದೆ. ಈ ದೇವಸ್ಥಾನ ಸಂಪೂರ್ಣವಾಗಿ ಕಲ್ಲಿನಿಂದ ಕಟ್ಟಲಾಗಿದೆ ಹಾಗೂ ಇದು ಬೆಲೆಂಡೂರ್ ಕೆರೆ ಪಕ್ಕ ಇದೆ. ಇಡೀ ದೇವಸ್ಥಾನ ತಿರುಪತಿಯಲ್ಲಿ ಇರುವ ಶೈಲಿಯಲ್ಲೇ ಇದೆ.

tample story in Bengalore

ಹಿಂದೂ ಧರ್ಮದ ಪ್ರಕಾರ ಮೊದಲ ಪೂಜೆ ಗಣೇಶನಿಗೆ ಅದಕ್ಕಾಗಿ ಮೊದಲು ಗಣೇಶನ (Ganesha temple) ದೇವಸ್ಥಾನವಿದೆ. ಬೆಂಗಳೂರಿನ ತಿರುಪತಿ ದೇವಸ್ಥಾನದಲ್ಲಿ ಶನಿವಾರದಂದು ಬಹಳ ವಿಶೇಷವಾದ ಪೂಜೆ ಮಾಡುತ್ತಾರೆ. ಮನಸ್ಪೂರ್ತಿಯಾಗಿ ನೀವು ವೆಂಕಟೇಶ್ವರ ಸ್ವಾಮಿಯಲ್ಲಿ ಬೇಡಿಕೊಂಡರೆ ನಿಮ್ಮ ಕಷ್ಟಗಳೆಲ್ಲ ಪರಿಹಾರ ಗೊಳ್ಳುತ್ತದೆ ಮತ್ತು ನಿಮ್ಮ ಸಾಲದ ಸಮಸ್ಯೆಗಳು ತಿರುತ್ತದೆ.

ತಿರುಪತಿಗೆ ಹೋಗಲು ಆಗದೆ ಇದ್ದರೆ ನೀವು ಹತ್ತಿರದಲ್ಲಿರುವ ನಮ್ಮ ಬೆಂಗಳೂರಿನ ತಿರುಪತಿಗೆ ಹೋಗಿ ನಮಸ್ಕರಿಸಿ ಅಲ್ಲಿ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಿ ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ. ವೆಂಕಟೇಶ್ವರನ ಆರಾಧನೆ ಮಾಡಿ ಸಾಲದ ಸಮಸ್ಯೆ ಬೇಗ ನಿವಾರಣೆ ಆಗುತ್ತದೆ.

Leave A Reply

Your email address will not be published.