2024ರಲ್ಲಿ ಈ 3 ರಾಶಿಯವರಿಗೆ ಶ್ರೀಮಂತಿಕೆಯ ಬದುಕು ನೀಡ್ತಾನೆ ಸೂರ್ಯದೇವ

0 4,417

ಫೆಬ್ರವರಿ 13ನೇ ತಾರಿಖು ಕುಂಭ ರಾಶಿಯನ್ನು ಸೂರ್ಯ ಗ್ರಹ ಪ್ರವೇಶಿಸಿದ ತಕ್ಷಣ, ಸೂರ್ಯ ಗ್ರಹದ ಸಂಚಾರದ ಪರಿಣಾಮದಿಂದ ಮುಂದೆ ಬರುವ 30 ದಿನಗಳು ಕೆಲವು ರಾಶಿಗಳಿಗೆ ಶುಭಫಲ ಸಿಗುತ್ತದೆ. ಯಾವುದು ಆ ಅದೃಷ್ಟವಂತ ರಾಶಿಗಳು. ಯಾವ ಶುಭ ಫಲ ಲಭಿಸುತ್ತದೆ ಎಂದು ತಿಳಿಯೋಣ ಬನ್ನಿ. ಸೂರ್ಯ ದೇವರನ್ನು ಗ್ರಹಗಳ ರಾಜ ಎಂದು ಹೇಳಲಾಗುತ್ತದೆ. ತಿಂಗಳಿಗೆ ಒಂದು ಬಾರಿ, ಸೂರ್ಯ ಗ್ರಹ 1 ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುತ್ತಾನೆ, ಇದು 12 ರಾಶಿಗಳ ಮೇಲೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರಭಾವ ಬೀರುತ್ತದೆ.

ಫೆಬ್ರವರಿ 13ನೇ ತಾರೀಖು, ಸೂರ್ಯ ಗ್ರಹ ತನ್ನ ಸಂಚಾರವನ್ನು ಬದಲಾವಣೆ ಮಾಡುತ್ತಾನೆ, ಇದನ್ನು ಕುಂಭ ಸಂಕ್ರಾಂತಿ ಎಂದು ಕೂಡ ಹೇಳಲಾಗುತ್ತದೆ. ಸೂರ್ಯ ಗ್ರಹ ಪ್ರಸ್ತುತ ಮಕರ ರಾಶಿಯಲ್ಲಿ ಕುಳಿತಿದ್ದಾನೆ. ಫೆಬ್ರವರಿ 13ನೇ ತಾರೀಖು ಕುಂಭ ರಾಶಿಯನ್ನು ಪ್ರವೇಶಿಸಿದ ತಕ್ಷಣ, ಸೂರ್ಯ ಗ್ರಹದ ಚಲನೆಯ ಪರಿಣಾಮದಿಂದ ಮುಂದೆ ಬರುವ 30 ದಿನಗಳು ಕೆಲವು ರಾಶಿಗಳಿಗೆ ಶುಭ ಫಲ ತರುತ್ತದೆ.

ಕುಂಭ ರಾಶಿಯಲ್ಲಿ ಸೂರ್ಯ ಗ್ರಹ ಚಲಿಸುವ ಪ್ರಭಾವ ಯಾವ ರಾಶಿಗಳ ಮೇಲೆ ಬೀಳುತ್ತದೆ ಎಂದು ತಿಳಿಯೋಣ.

ಮಿಥುನ ರಾಶಿ :-ಮಿಥುನ ರಾಶಿಯ ಜನರಿಗೆ ಸೂರ್ಯ ಗ್ರಹದ ಸ್ಥಾನ ಬದಲಾವಣೆ ಹೆಚ್ಚು ಉಪಯುಕ್ತವಾಗಲಿದೆ. ಸೂರ್ಯ ಗ್ರಹದ ಮಂಗಳಕರ ಪ್ರಭಾವ ಗೆಲುವನ್ನು ನೀಡುತ್ತದೆ. ಶ್ರಮಪಟ್ಟು ಕೆಲಸ ಮಾಡುವ ಅಗತ್ಯ ಬರುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಪರಿವಾರದಲ್ಲಿ ಸಂತೋಷ ಹೆಚ್ಚಾಗಿ ಇರುತ್ತದೆ. ಸೂರ್ಯ ಗ್ರಹದ ಅನುಗ್ರಹ ಹೆಚ್ಚು ಗೌರವ ಮತ್ತು ಲಾಭವನ್ನು ನೀಡುತ್ತದೆ. ವ್ಯಾಪಾರ ವ್ಯವಹಾರದ ಪರಿಸ್ಥಿತಿಗಳು ಸಹ ಉತ್ತಮವಾಗಿ ಇರುತ್ತದೆ.

ಸಿಂಹ ರಾಶಿ :-ಸೂರ್ಯ ಗ್ರಹದ ರಾಶಿ ಬದಲಾವಣೆ ಸಿಂಹ ರಾಶಿಯ ಜನರಿಗೆ ಲಾಭ ತರುತ್ತದೆ. ಸ್ಥಗಿತ ಆಗಿರುವ ಕೆಲಸ ಕಾರ್ಯಗಳು ಮುಂದುವರಿಯುತ್ತದೆ. ಸಮಾಜದಲ್ಲಿ ಹೆಚ್ಚಿನ ಪ್ರತಿಷ್ಠೆ ಮತ್ತು ಸ್ಥಾನಮಾನ ಸಿಗುತ್ತದೆ.ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಹಾಗೂ ಶ್ರದ್ಧೆಯಿಂದ ಕೆಲಸ ಮಾಡುವ ಕಡೆ ಗಮನ ನೀಡುವರು. ಹೊಸದಾಗಿ ಬರುವ ಅವಕಾಶಗಳನ್ನು ಕಳೆದುಕೊಳ್ಳಬೇಡಿ ಏಕೆಂದರೆ ಅವು ಹೆಚ್ಛಿನ ಸಂಬಳ ಸಿಗುವಂತೆ ಮಾಡಬಹುದು ಆರೋಗ್ಯವಾಗಿ ಇರಬೇಕು ಮತ್ತು ಹೆಚ್ಚು ನೀರನ್ನು ಸೇವಿಸಬೇಕು.

ಕಟಕ ರಾಶಿ :-ಸೂರ್ಯ ಗ್ರಹದ ಸಂಚಾರ ಕಟಕ ರಾಶಿಯ ವ್ಯಕ್ತಿಗಳಿಗೆ ಶುಭ ಫಲವನ್ನು ತರುತ್ತದೆ. ಈ ಸಮಯದಲ್ಲಿ ಭೂಮಿ, ನೂತನ ಕಟ್ಟಡ ಅಥವಾ ವಾಹನ ಖರೀದಿ ಮಾಡಬಹುದು. ಆರ್ಥಿಕ ಸ್ಥಿತಿ ಕೂಡ ಗಟ್ಟಿಯಾಗುತ್ತದೆ. ಮನೆಯಲ್ಲಿನ ಭಿನ್ನಾಭಿಪ್ರಾಯ ಮತ್ತು ಬೇರೆ ಸಮಸ್ಯೆಗಳು ದೂರವಾಗುತ್ತದೆ. ತಾಯಿಯ ಆರೋಗ್ಯ ಉತ್ತಮವಾಗಿ ಇರುತ್ತದೆ. ಜೊತೆಗೆ ಸಂಗಾತಿ ಇಂದ ಪರಿಪೂರ್ಣ ಬೆಂಬಲ ಕೂಡ ಸಿಗುತ್ತದೆ. ಸೂರ್ಯ ಗ್ರಹದ ರಾಶಿ ಬದಲಾವಣೆ ಮೇಲೆ ಹೇಳಿರುವ 3 ರಾಶಿ ಜನರ ಬದುಕು ಬದಲಾಗುತ್ತದೆ. ಫೆಬ್ರವರಿ 13ನೇ ತಾರೀಖಿನಿಂದ ಮಿಥುನ ರಾಶಿ, ಕಟಕ ರಾಶಿ, ಸಿಂಹ ರಾಶಿಯವರಿಗೆ ಎಲ್ಲಾ ಮಂಗಳಕರ ಫಲಗಳು ದೊರೆಯುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.