ಪ್ರತಿಯೊಂದು ತಿಂಗಳು ಕಳೆದಂತೆ ಶುಭ ಹಾಗೂ ಅಶುಭ ಸಂಗತಿಗಳು ಕಂಡು ಬರುತ್ತದೆ ಗ್ರಹಗಳ ಬದಲಾವಣೆಯಿಂದ ಜೀವನದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಅದರತೆ ಅಕ್ಟೋಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಕುಜ ಮತ್ತು ಬುಧ ನ ಅನುಗ್ರಹ ದಿಂದ ಹೆಚ್ಚಿನ ಲಾಭವನ್ನು ಸಿಂಹ ರಾಶಿಯವರು ಪಡೆದುಕೊಳ್ಳುತ್ತಾರೆ ಜೀವನದಲ್ಲಿ ಧನಾತ್ಮಕ ಬದಲಾವಣೆಗಳ ಸಾಧ್ಯತೆಗಳಿರುತ್ತದೆ.

ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಿದರೆ ನಿರೀಕ್ಷಿತ ಫಲಿತಾಂಶ ಪಡೆಯುವ ಸಾಧ್ಯತೆಯಿರುತ್ತದೆಹಣದ ಸ್ಥಾನದಲ್ಲಿ ದೊಡ್ಡ ಮಟ್ಟದ ಪ್ರಗತಿ ಸಾಧಿಸುವ ಸಾಧ್ಯತೆ ಇರುತ್ತದೆ ವ್ಯಾಪಾರಸ್ಥರಿಗೆ ಈ ತಿಂಗಳು ತುಂಬಾ ಲಾಭದಾಯಕವಾಗಿರುತ್ತದೆ ಹೀಗೆ ಸಿಂಹ ರಾಶಿಯ ಅಧಿಪತಿ ಸೂರ್ಯ ಆಗಿರುತ್ತಾನೆ ಹಾಗೆಯೇ ಭೂಮಿಯ ಮೇಲೆ ಹಣ ಹೂಡಿದರೂ ಸಹ ಅಕ್ಟೋಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಅಧಿಕ ಲಾಭ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಅಕ್ಟೋಬರ್ ತಿಂಗಳಲ್ಲಿ ಸಿಂಹ ರಾಶಿಯ ಅದೃಷ್ಟದ ಬಗ್ಗೆ ತಿಳಿದುಕೊಳ್ಳೋಣ.

ಅಕ್ಟೋಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಕುಜ ಬಲ ಸಿಗುತ್ತದೆ ಹಾಗೆಯೇ ಬುಧ ಬಲ ಸಿಗುತ್ತದೆ ಅಕ್ಟೋಬರ್ ಹದಿನೈದನೇ ತಾರೀಖಿನ ನಂತರ ಕುಜ ಬಲ ಇರುತ್ತದೆ ಹಾಗೆಯೇ ಅಕ್ಟೋಬರ್ ಹದಿನೆಂಟನೇ ತಾರೀಖಿನಿಂದ ಅಕ್ಟೋಬರ್ ಇಪ್ಪತ್ತಾರು ತಾರೀಖಿನವರೆಗೆ ಅಧಿಕವಾದ ಧನ ಲಾಭ ಇರುತ್ತದೆ ಈ ಸಮಯದಲ್ಲಿ ಬುಧ ಧನಾಧಿಪತಿಯಾಗಿ ಕುಳಿತು ಇರುತ್ತಾನೆ ಹಾಗೆಯೇ ಅಕ್ಟೋಬರ್ ಹದಿನೈದನೇ ತಾರೀಖಿನ ನಂತರ ಭೂಮಿ ವಿಚಾರದಲ್ಲಿ ಅದೃಷ್ಟ ಕಂಡುಬರುತ್ತದೆ.

ಭೂಮಿ ಖರೀದಿ ಹಾಗೂ ಮಾರಾಟ ಮಾಡುವವರಿಗೆ ಅಧಿಕ ಲಾಭ ಕಂಡುಬರುತ್ತದೆ ಹಾಗೆಯೇ ಭೂಮಿ ಖರೀದಿ ಹಾಗೂ ಮಾರಾಟ ಮಾಡುವ ದಲ್ಲಾಳಿಗಳಿಗು ಸಹ ಲಾಭ ಆಗುತ್ತದೆ ಎಲೆಟ್ರಿಕ್ಸ್ ಸಾಮಾನುಗಳ ಮಾರಾಟ ದಲ್ಲಿ ಸಹ ಅಧಿಕ ಲಾಭ ಕಂಡುಬರುತ್ತದೆ ದವಸ ಧಾನ್ಯವನ್ನು ಮಾರಾಟ ಮಾಡುವವರಿಗೂ ಸಹ ಲಾಭ ಕಂಡು ಬರುತ್ತದೆ ಕೃಷಿಕರು ರೈತರಿಗೂ ಸಹ ಆದಾಯದಲ್ಲಿ ಪ್ರಗತಿ ಕಂಡು ಬರುತ್ತದೆ .

ಅಕ್ಟೋಬರ್ ತಿಂಗಳಲ್ಲಿ ಪಿತ್ರಾರ್ಜಿತ ಆಸ್ತಿಯಿಂದ ಸಿಂಹ ರಾಶಿಯವರಿಗೆ ಲಾಭ ಆಗುತ್ತದೆ ಅಥವಾ ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ ಯೋಗವಾಗಿದೆ ಅಲ್ಲದೆ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿ ಲಾಭವನ್ನೂ ಪಡೆಯುತ್ತಾರೆ ಒಟ್ಟಿನಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಅಧಿಕ ಲಾಭವನ್ನು ಪಡೆದುಕೊಳ್ಳುತ್ತಾರೆ ಭಾಗ್ಯಾಧಿಪತಿಯಾದ ಕುಜನನ್ನು ಆರಾಧನೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ಅಕ್ಟೋಬರ್ ತಿಂಗಳಲ್ಲಿ ಭೂಮಿಗೆ ಸಂಬಂಧಪಟ್ಟ ಎಲ್ಲ ಕಾರ್ಯಗಳು ನೆರವೇರುತ್ತದೆ.

ತಂದೆಯ ನಡುವೆ ಭಿನ್ನಾಭಿಪ್ರಾಯ ಕಂಡು ಬಂದಿದ್ದರೆ ಅಕ್ಟೋಬರ್ ಹದಿನೈದನೇ ತಾರೀಖಿನ ನಂತರ ಇವೆಲ್ಲ ಸಮಸ್ಯೆಗಳು ನಿವಾರಣೆ ಆಗುತ್ತದೆ ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ ಹಾಗೆಯೇ ತಂದೆಯಿಂದ ಲಾಭ ಕಂಡು ಬರುತ್ತದೆ ಸುಬ್ರಮಣ್ಯ ಸ್ವಾಮಿಯನ್ನು ಸಹ ಆರಾಧನೆ ಮಾಡಬೇಕು ಸಿಂಹ ರಾಶಿಯವರು ಅಕ್ಟೋಬರ್ ತಿಂಗಳಲ್ಲಿ ಕೆಲವೊಂದು ವಿಚಾರದಲ್ಲಿ ಹಟ ಮಾಡಿ ಜಗಳ ಮಾಡಿ ನೆನೆದುಕೊಂಡು ಕಾರ್ಯ ಸಿದ್ದಿಸಿಕೊಳುತ್ತಾರೆ ಇದರಿಂದ ಅನೇಕ ಲಾಭಗಳು ಕಂಡುಬರುತ್ತದೆ ಹೀಗೆ ಅಕ್ಟೋಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಹೆಚ್ಚಿನ ಶುಭ ಲಾಭಗಳನ್ನು ಪಡೆದುಕೊಳ್ಳುತ್ತಾರೆ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *