ಸಿಂಹ ರಾಶಿಯವರ ರಾಶಿ ಫಲಗಳನ್ನು ನಾವು ತಿಳಿದುಕೊಳ್ಳೋಣ ಮುಖ್ಯವಾಗಿ ಎರಡು ವರ್ಷಗಳಿಂದ ಶನಿಯಿಂದ ಸಾಕಷ್ಟು ಲಾಭವನ್ನು ಪಡೆದಿದ್ದೀರಿ ಪಂಚಮ ಶನಿ ಬಿಡುಗಡೆಯಾಗಿ ಶೃಷ್ಟಕ್ಕೆ ಸರಿದುಹೋದಾಗಿಂದ ಇವತ್ತಿನವರೆಗೂ ನಿಮ್ಮ ಜೀವನದಲ್ಲಿ ಗಮನಾರ್ಹ ಪರಿವರ್ತನೆಯಾಗಿದೆ ಬಹಳಷ್ಟು ವಿಷಯದಲ್ಲಿ ವಿಶೇಷವಾಗಿ ದುಡ್ಡು ಮತ್ತು ಶತ್ರು ನಾಶವಾಗಿದೆ ಶತ್ರುವಿನಿಂದ ತೊಂದರೆ ಆಗದಂತೆ ಶನಿ ಕಾಪಾಡಿದ್ದಾನೆ ಆದಾಯ ಗಳಲ್ಲಿ ಸ್ವಲ್ಪ ಉಳಿತಾಯ ಕೂಡ ಮಾಡಿದ್ದೀರಿ ಅಂತಹ ಶನಿಯ ಬದಲಾವಣೆ ನಿಮಗೆ ತುಂಬಾ ನಷ್ಟ ಅಂತ ಅನಿಸುವುದಿಲ್ಲ ಸ್ವಲ್ಪಮಟ್ಟದ ಒಳ್ಳೆಯ ಬದಲಾವಣೆ ಉಂಟಾಗಿದೆ. ನಿಜವಾಗಿಯೂ ಇದು ಸಿಹಿ ಸುದ್ದಿಯಾಗಿದೆ ಉದ್ಯೋಗಿಗಳಿಗೆ ತುಂಬ ಲಾಭವೇನು ಆಗುವುದಿಲ್ಲ ಆದರೆ ಯಾವುದೇ ಕಿರಿಕಿರಿ ಸಂಭವಿಸುವುದಿಲ್ಲ

ಎಪ್ರಿಲ್ 28ಕ್ಕೆ ಗುರು ಪರಿವರ್ತನೆಗೊಳ್ಳುತ್ತಾನೆ ಆ ಪರಿವರ್ತನೆ ಹಲವಾರು ಬದಲಾವಣೆಯನ್ನು ನಿಮ್ಮ ಜೀವನದಲ್ಲಿ ಹೊತ್ತು ತರುತ್ತದೆ ಮೀನರಾಶಿಯಿಂದ ಚಲಿಸುವ ಗುರು ಭಾಗ್ಯಸ್ಥಾನ ವಾದಂತಹ ಮೇಷ ರಾಶಿಗೆ ಹೋಗುತ್ತಾನೆ ವಿಶೇಷವಾಗಿ ತುಂಬಾ ಲಾಭವನ್ನು ಪಡೆದುಕೊಳ್ಳುತ್ತೀರಿ ಅದರಲ್ಲೂ ದುಡ್ಡು ಕೂಡ ಒಂದು . ಪಿತ್ರಾರ್ಜಿತ ಆಸ್ತಿಯಯು ಈ ಸಮಯದ ಒಳ್ಳೆಯ ಬೆಲೆಯಲ್ಲಿ ಮಾರಾಟವಾಗುತ್ತದೆ.

ಅಕ್ಟೋಬರ್ 31ರವರೆಗೆ ಕೇತುವಿನಿಂದ ನಿಮಗೆ ಯಾವುದೇ ರೀತಿ ನಷ್ಟವಾಗುವುದಿಲ್ಲ ಮೇಷದಲ್ಲಿರುವ ರಾಹು ತುಲ ರಾಶಿಯಲ್ಲಿರುವ ಕೇತು ಇವೆರಡು ಸಾಕಷ್ಟು ಪ್ರಮಾಣದಲ್ಲಿ ಲಾಭವನ್ನು ತಂದು ಕೊಡುತ್ತದೆ ಅಕ್ಟೋಬರ್ 31ರ ನಂತರ ರಾಹು ಕೇತು ಒಳ್ಳೆಯ ಸ್ಥಾನದಿಂದ ಕೆಟ್ಟ ಸ್ಥಾನಕ್ಕೆ ಬರುತ್ತಾರೆ ಇದರಿಂದ ನಿಮಗೆ ನಷ್ಟ ಆಗುವ ಸಾಧ್ಯತೆಗಳಿವೆ.

ಗುರುವಿನಿಂದ ಅದ್ಭುತ ಪರಿಣಾಮಗಳನ್ನು ನೋಡಬಹುದು ನಿಮ್ಮ ಹಿರಿಯರ ಜೊತೆ ನಿಮ್ಮ ಕಷ್ಟ ಸುಖವನ್ನು ಹಂಚಿಕೊಳ್ಳುತ್ತೀರಿ ಮತ್ತು ನಿಮ್ಮ ಮಕ್ಕಳು ಪಾಠದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುತ್ತಾರೆ. ಚಿಕ್ಕ ದೋಷ ಕೂಡ ಇದೆ ಗುರು ಒಂದೇ ನಿಮ್ಮ ರಾಶಿಯಲ್ಲಿ ಇರುವುದಿಲ್ಲ ರಾಹು ಕೂಡ ಇರುತ್ತಾನೆ, ರಾಹುವಿನಿಂದ ನಿಮ್ಮ ಖುಷಿ ಸ್ವಲ್ಪ ಹಾಳಾಗಬಹುದು ಶನಿ ಪರಿವರ್ತನೆಯಿಂದ ನಿಮ್ಮ ಬಾಳ ಸಂಗಾತಿಗೆ ಆರೋಗ್ಯದಲ್ಲಿ ತೊಂದರೆ ಆಗುವ ಸಾಧ್ಯತೆಗಳಿವೆ ಕಾಲಹರಣ ಆಗುತ್ತದೆ. ಸ್ವಲ್ಪ ಮಟ್ಟಿಗೆ ಯೋಗ ಹಾಗೂ ಧ್ಯಾನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಮಾನಸಿಕ ಒತ್ತಡದಿಂದ ಪರಿಹಾರ ದೊರೆಯುತ್ತದೆ ಅಲ್ಲದೆ ದೇವಸ್ಥಾನಗಳಿಗೆ ಹೋಗಿ ಧ್ಯಾನ ಮಾಡುವುದರಿಂದ ಕೆಲವು ಸಮಸ್ಯೆಗಳು ಪರಿಹಾರವಾಗುತ್ತವೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *