ಶುಕ್ರದೆಸೆ: ಈ 3 ರಾಶಿಯವರ ಲೈಫ್ ನಲ್ಲಿ ಅದೃಷ್ಟ ಶುರು ಆಯ್ತು, ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳುತ್ತೆ

0 10,549

Shukradese in Kannada 2023ರ ನವೆಂಬರ್ 30ನೇ ತಾರೀಕು ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವಂತಹ ಶುಕ್ರನು ತನ್ನ ಸಂಚಾರವನ್ನು ಮುಗಿಸಿ ತುಲಾ ರಾಶಿಗೆ ಪ್ರಾರಂಭ ಮಾಡುತ್ತಿದ್ದಾನೆ ಶುಕ್ರನ ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲು ಸಹ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ ಆದರೆ ಕೆಲವು ರಾಶಿಯವರಿಗೆ ಮಾತ್ರ ಹೆಚ್ಚಿನ ಅದೃಷ್ಟವನ್ನು ನೀಡಲಿದೆ ಅಂತಹ ಶುಕ್ರದೆಸೆಯಿಂದ ಪಡೆಯಲಿರುವ ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಮಿಥುನ ರಾಶಿ ಶುಕ್ರನು ಮಿಥುನ ರಾಶಿಯ ಜನರ ಜೀವನವನ್ನು ಅನುಗ್ರಹಿಸುವುದರಿಂದ ಎಲ್ಲವೂ ಕೂಡ ಒಳಿತಾಗಲಿದೆ ನೀವು ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡರೂ ಸಹ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ. ಮಿಥುನ ರಾಶಿಯವರಿಗೆ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಪ್ರಶಂಸೆ ವ್ಯಕ್ತವಾಗುತ್ತದೆ ಹಾಗೆ ನಿಮ್ಮ ಉದ್ಯೋಗದಲ್ಲಿ ಬಡ್ತಿ ಹೊಂದುವ ಸಾಧ್ಯತೆ ಕೂಡ ಇದೆ ನಿಮ್ಮಲ್ಲಿ ಈ ಸಂದರ್ಭದಲ್ಲಿ ಮೂಡುವಂತಹ ಆತ್ಮವಿಶ್ವಾಸವು ನಿಮ್ಮನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ

ನಿಮ್ಮ ಸೃಜನಶೀಲತೆಯು ಪ್ರವರ್ಧಮಾನಕ್ಕೆ ಬರುತ್ತದೆ ನಿಮ್ಮಲ್ಲಿ ಹುದುಗಿರುವಂತಹ ಚಾಣಾಕ್ಷತನ ಅಥವಾ ಪ್ರತಿಭೆ ಈ ಸಂದರ್ಭದಲ್ಲಿ ಹೊರಹೊಮ್ಮುತ್ತದೆ ಇದು ವಿವಿಧ ಕ್ಷೇತ್ರಗಳಲ್ಲಿ ನಿಮಗೆ ಯಶಸ್ಸು ಪಡೆಯಲು ದಾರಿ ಮಾಡಿಕೊಡುತ್ತದೆ. ನಿಮ್ಮ ಬೊಕ್ಕಸ ಹೆಚ್ಚಿನ ಆದಾಯದೊಂದಿಗೆ ಪ್ರತಿಧ್ವನಿಸುತ್ತದೆ ಅಂದರೆ ನಿಮ್ಮ ಸಂಪತ್ತು ಈ ಸಂದರ್ಭದಲ್ಲಿ ಜಾಸ್ತಿ ಆಗುತ್ತದೆ ಇದು ಮೂಲಗಳಿಂದ ಆದಾಯದ ಹರಿವನ್ನ ನೀವು ಕಾಣಬಹುದು.

ಎರಡನೆಯದಾಗಿ ಶುಕ್ರದೆಸೆಯನ್ನ ಪಡೆಯಲಿರುವ ರಾಶಿ, ತುಲಾ ರಾಶಿ ದಿಂದ ಈ ರಾಶಿಯವರು ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ ಶುಕ್ರನು ತುಲಾ ರಾಶಿಯಲ್ಲಿಯೇ ಸಂಚಾರ ಮಾಡುವುದರಿಂದ ಈ ರಾಶಿಯವರಿಗೆ ರಾಜಯೋಗವನ್ನು ತಂದುಕೊಡುತ್ತಾನೆ ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ಕೊರತೆ ಉಂಟಾಗುವುದಿಲ್ಲ. ಅದೃಷ್ಟವು ನಿಮ್ಮ ಜೊತೆಗೆ ಇರುವುದರಿಂದ ನೀವು ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು ಜೊತೆಗೆ ನಿಮಗೆ ಆದಾಯದ ಹೊಸ ಹೊಸ ಮೂಲಗಳು ಗೋಚರವಾಗುತ್ತವೆ.

ಈ ಸಮಯ ನಿಮ್ಮ ಆರ್ಥಿಕ ಅಡಿಪಾಯವನ್ನ ಬಲಪಡಿಸಿಕೊಳ್ಳಲು ಉತ್ತಮವಾದ ಸಮಯವಾಗಿದೆ ಆದರಿಂದ ನಿಮಗೆ ಬಂದಂತಹ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ನಿಮ್ಮ ಆರ್ಥಿಕ ಸ್ಥಿತಿಗೆ ಅಡಿಪಾಯವನ್ನು ರೂಪಿಸಿಕೊಳ್ಳಬೇಕು. ಇನ್ನು ತುಲಾ ರಾಶಿಯವರ ವ್ಯಾಪಾರ ಹಾಗೂ ಉಪಯೋಗಗಳು ಪ್ರವರ್ಧಮಾನಕ್ಕೆ ಬರುತ್ತವೆ ಒಂದು ಕಾಲದಲ್ಲಿ ಅಸ್ಪಷ್ಟತೆಯನ್ನು ಪಡೆದುಕೊಂಡಿದ್ದಂತಹ ಕೆಲವೊಂದು ಒಪ್ಪಂದಗಳು ಈ ಸಮಯದಲ್ಲಿ ಯಶಸ್ಸನ್ನ ಪಡೆಯುತ್ತವೆ. ನಿಮ್ಮ ಜವಾಬ್ದಾರಿಗಳನ್ನು ಜಾಣಮೆಯಿಂದ ಪೂರೈಸುವುದರಿಂದ ನಿಮ್ಮ ಅಪೂರ್ಣ ಕೆಲಸಗಳು ಈ ಸಂದರ್ಭದಲ್ಲಿ ಪೂರ್ಣಗೊಳ್ಳುತ್ತವೆ.

ಇನ್ನು ಶುಕ್ರನ ಸಂಚಾರ ಎನ್ನುವುದು ವೃಶ್ಚಿಕ ರಾಶಿ ಅವರಿಗೂ ಸಹ ಉತ್ತಮ ಅದೃಷ್ಟವನ್ನ ತಂದು ಕೊಡುತ್ತದೆ ಈ ಸಮಯ ನಿಮಗೆ ಧ್ಯಾನ ಮತ್ತು ಆಧ್ಯಾತ್ಮಿಕ ಪ್ರಗತಿಗೆ ತುಂಬಾ ಅನುಕೂಲಕರವಾಗಿ ಇರಲಿದೆ ವಿಶೇಷವಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಅಂತಹ ಅವಕಾಶಗಳು ಸಹ ಕಂಡು ಬರುತ್ತವೆ. ಉದ್ಯೋಗಸ್ಥರಿಗೆ ಬಡ್ತಿ ಹೊಂದುವುದರ ಜೊತೆಗೆ ಆದಾಯದಲ್ಲಿಯೂ ಸಹ ವೃದ್ಧಿಯಾಗುತ್ತದೆ ಹಾಗೆಯೇ ಅವಿವಹಿತ ವೃಶ್ಚಿಕ ರಾಶಿಯ ಜನರಿಗೆ ಈ ಸಂದರ್ಭದಲ್ಲಿ ಕಂಕಣ ಭಾಗ್ಯವು ಮೂಡಿ ಬರಲಿದೆ. ವಿದ್ಯಾರ್ಥಿಗಳಿಗೂ ಸಹ ಈ ಸಂದರ್ಭ ಬಹಳ ಚೆನ್ನಾಗಿರಲಿದ್ದು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಹಾಯಕವಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.