Mars transit Horoscope: ಮಂಗಳ ಗ್ರಹವನ್ನು ಜ್ಯೋತಿಷ್ಯ ಶಾಸ್ತ್ರದ ಗ್ರಹಗಳ ಕಮಾಂಡರ್ ಎಂದು ಕರೆಯುತ್ತಾರೆ. ಮಂಗಳ ಗ್ರಹ ಧೈರ್ಯ, ಸಾಹಸದ ಸಂಕೇತ. ನವೆಂಬರ್ 16ರಂದು ಮಂಗಳನು ವೃಶ್ಚಿಕ ರಾಶಿಗೆ ಪ್ರವೇಶ ಮಾಡಿದ್ದಾನೆ, ಡಿಸೆಂಬರ್ 28ರವರೆಗು ಅದೇ ರಾಶಿಯಲ್ಲಿ. ಎಲ್ಲಾ ಗ್ರಹಗಳು ಕೂಡ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಇಂತಿಷ್ಟು ಸಮಯದಲ್ಲಿ ಮುಂದುವರೆಯುತ್ತದೆ. ಇದರಿಂದಾಗಿ ಕೆಲವು ರಾಶಿಗಳಿಗೆ ಅದ್ಭುತವಾದ ಫಲ ಸಿಗಲಿದ್ದು, ಇನ್ನು ಕೆಲವು ರಾಶಿಗಳು ಈ ವೇಳೆ ಹುಷಾರಾಗಿ ಇರಬೇಕು. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಮಂಗಳನ ಸ್ಥಾನ ಬದಲಾವಣೆ ಇಂದ ಈ ರಾಶಿಯವರು ಡ್ರೈವ್ ಮಾಡುವಾಗ ಹುಷಾರಾಗಿರಬೇಕು. ಈ ವೇಳೆ ನಿಮ್ಮ ಕೆಲಸಕ್ಕೆ ತೊಂದರೆ ಆಗಬಹುದು, ಆರ್ಥಿಕ ಸಮಸ್ಯೆ ಉಂಟಾಗಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಹುಷಾರಾಗಿರಿ.

ಮಿಥುನ ರಾಶಿ :- ಈ ವೇಳೆ ನಿಮಗೆ ಶತ್ರುಗಳಿಂದ ಸಮಸ್ಯೆ ಉಂಟಾಗಬಹುದು. ಯಾರಿಂದಲಾದರು ಮೋಸ ಹೋಗಬಹುದು. ಈ ವೇಳೆ ಹೂಡಿಕೆ ಮಾಡಿದರೆ ನಷ್ಟವಾಗುತ್ತದೆ. ತಂದೆ ತಾಯಿ ಆರೋಗ್ಯದ ಬಗ್ಗೆ ಗಮನ ಕೊಡಿ. ಮನೆಯಲ್ಲಿ ಜಗಳದಿಂದ ದೂರ ಇರಿ.

ಸಿಂಹ ರಾಶಿ :- ಮಂಗಳ ಸ್ಥಾನ ಬದಲಾವಣೆ ವೇಳೆ ಆಸ್ತಿ ವಿಚಾರದಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ತಾಯಿಯ ಆರೋಗ್ಯದ ಬಗ್ಗೆ ವಿಶೇಷವಾಗಿ ಗಮನ ಕೊಡಿ. ಸಂಗಾತಿಯ ಜೊತೆಗೆ ರಿಲೇಶನ್ಶಿಪ್ ನಲ್ಲಿ ಹೆಚ್ಚು ಕಡಿಮೆ ಆಗಬಹುದು. ಆರ್ಥಿಕ ವಿಚಾರದಲ್ಲಿ ಹುಷಾರಾಗಿರಿ.

ಕನ್ಯಾ ರಾಶಿ :- ಮಂಗಳನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗ್ರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಹೋದರರ ನಡುವೆ ಜಗಳ ಉಂಟಾಗಬಹುದು. ಡ್ರೈವ್ ಮಾಡುವಾಗ ಹುಷಾರಾಗಿರಿ.

ತುಲಾ ರಾಶಿ :- ಈ ವೇಳೆ ನೀವು ತೊಂದರೆಗೆ ಸಿಲುಕಿಕೊಳ್ಳಬಹುದು. ಮಂಗಳನ ಸ್ಥಾನ ಬದಲಾವಣೆ ಇಂದ ಉದ್ಯೋಗದಲ್ಲಿ ಹೆಚ್ಚು ಕಡಿಮೆ ಆಗುತ್ತದೆ. ಆಸ್ತಿ ಜಾಸ್ತಿ ಮಾಡುವ ಕಡೆ ಗಮನ ಕೊಡಿ. ಮಾತು ಹುಷಾರಾಗಿರಲಿ, ಬ್ಯುಸಿನೆಸ್ ನಲ್ಲೋ ಏಳಿಗೆ ಇರುತ್ತದೆ.

ವೃಶ್ಚಿಕ ರಾಶಿ :- ಈ ವೇಳೆ ನೀವು ಶಾಂತವಾಗಿರುವುದು ಒಳ್ಳೆಯದು, ತಾಳ್ಮೆ ಕಾಪಾಡಿಕೊಳ್ಳಿ. ಈ ವೇಳೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ತಂದೆ ಆರೋಗ್ಯದ ಬಗ್ಗೆ ಗಮನ ಕೊಡಿ. ಅಗತ್ಯವಿಲ್ಲದ ಕಡೆ ಕೋಪ ಮಾಡಿಕೊಳ್ಳಬೇಡಿ. ಓದುವ ಕಡೆ ಹೆಚ್ಚು ಗಮನ ಕೊಡಿ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *