ಶುಕ್ರ ಹಾಗೂ ಶನಿದೇವನ ಆಶೀರ್ವಾದ ಒಂದು ತಿಂಗಳವರೆಗೆ ಈ 3 ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ. ಒಳ್ಳೆ ಸಮಯ ಶುರು

0 1,074

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ಶುಕ್ರ ಗ್ರಹ ಮತ್ತು ಶನಿ ಗ್ರಹದ ಅನುಗ್ರಹದಿಂದ, ಈ ತಿಂಗಳು ಪೂರ್ತಿ ಕೆಲವು ರಾಶಿ ರಾಶಿಗಳಿಗೆ ಮುಟ್ಟಿದ್ದೆಲ್ಲ ಚಿನ್ನ ಆಗುವ ಅತ್ಯದ್ಭುತ ಸಮಯ.

ಮಾರ್ಚ್ 7 ರಂದು, ಗೆಳೆಯರಾದ ಶುಕ್ರ ಗ್ರಹ ಹಾಗೂ ಶನಿ ಗ್ರಹ ಕುಂಭ ರಾಶಿಯಲ್ಲಿ ಸಂಯೋಗ ಹೊಂದಿದ್ದಾರೆ. ಅದರ ದೆಸೆಯಿಂದ ಕೆಲವು ರಾಶಿಗಳು ಹೆಚ್ಚಿನ ಉಪಯೋಗಗಳನ್ನು ಪಡೆಯುವರು ಜ್ಯೋತಿಷ್ಯದ ಪ್ರಕಾರ, ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ನೀಡುವ ಶುಕ್ರ ಗ್ರಹ ಮಾರ್ಚ್ 7ನೇ ತಾರೀಖು ಕುಂಭ ರಾಶಿಯನ್ನು ಪ್ರವೇಶ ಮಾಡುತ್ತದೆ. ಅಲ್ಲಿ ಕರ್ಮ ಮತ್ತು ನ್ಯಾಯದ ದೇವರಾದ ಶನಿ ದೇವರು ಸಂಚಾರ ಮಾಡುತ್ತಿರುವ ಕಾರಣ ಶುಕ್ರ ಗ್ರಹ ಮತ್ತು ಶನಿ ಗ್ರಹ ಪರಸ್ಪರ ಗೆಳೆಯರು ಎಂದು ಪರಿಗಣನೆ ಮಾಡಲಾಗಿದೆ.

ಅದರಿಂದ, ಕುಂಭ ರಾಶಿಯಲ್ಲಿ ಈ 2 ದೊಡ್ಡ ಗ್ರಹಗಳ ಸಂಯೋಜನೆ ಕೆಲವು ರಾಶಿಗಳ ಅದೃಷ್ಟವನ್ನು ಬದಲಾಯಿಸುತ್ತದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಅನೇಕ ಮೂಲಗಳಿಂದ ಹಣ ಸಿಗಲಿದೆ. ಶುಕ್ರ ಗ್ರಹ ಮತ್ತು ಶನಿ ಗ್ರಹದ ಪ್ರಭಾವದಿಂದ ಮಾರ್ಚ್ ತಿಂಗಳಿನಲ್ಲಿ ಯಾವ ರಾಶಿಗಳಿಗೆ ಆ ಅದೃಷ್ಟ ಸಿಗುತ್ತದೆ ಎಂದು ನೋಡೋಣ.

ಮೇಷ ರಾಶಿ :-ಈ ಸಮಯದಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆದಾಯದಲ್ಲಿ ಕೂಡ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ವೈವಾಹಿಕ ಬದುಕಿನಲ್ಲಿ ಸಂತೋಷ ಮತ್ತು ನೆಮ್ಮದಿ ಬಂದು ನೆಲೆಸುತ್ತದೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಮೇಷ ರಾಶಿಯವರ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಾಣುತ್ತದೆ.

ಮಿಥುನ ರಾಶಿ :-ಮಿಥುನ ರಾಶಿಯ ಜನರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಬೆಳವಣಿಗೆಗೆ ನೂತನ ಅವಕಾಶಗಳು ಲಭಿಸುತ್ತವೆ. ವೃತ್ತಿಜೀವನದ ಬೆಳವಣಿಗೆಗೆ ಅತ್ಯುತ್ತಮ ಮಾರ್ಗಗಳು ಗೋಚರಿಸುತ್ತವೆ. ಅನಿರೀಕ್ಷಿತ, ಹಣವನ್ನು ಗಳಿಕೆ ಮಾಡುವ ಸಾಧ್ಯತೆಗಳು ಇವೆ. ಈ ಸಮಯದಲ್ಲಿ ಕೆಲಸಕ್ಕಾಗಿ ಪ್ರಯಾಣ ಮಾಡುವ ಸಾಧ್ಯತೆ ಇದೆ.

ತುಲಾ ರಾಶಿ :-ಈ ಅವಧಿಯಲ್ಲಿ ಸಮಾಜದಲ್ಲಿ ಈ ರಾಶಿಯ ವ್ಯಕ್ತಿಗಳಿಗೆ ಗೌರವ ಹೆಚ್ಚಾಗುತ್ತದೆ. ಬದುಕಿನಲ್ಲಿ ಭೌತಿಕ ಸೌಕರ್ಯಗಳ ಜೊತೆಗೆ ಕಾಲ ಕಳೆಯುವ ಅವಕಾಶ ಇದೆ. ವೈವಾಹಿಕ ಬದುಕಿನಲ್ಲಿ ಸಂತೋಷ ಇರುತ್ತದೆ. ತುಲಾ ರಾಶಿಯವರು ಆಕರ್ಷಣೆಯ ಕೇಂದ್ರ ಬಿಂದುವಾಗಿ ಇರುವರು. ಭೂಮಿ ಮತ್ತು ವಾಹನವನ್ನು ಖರೀದಿ ಮಾಡುವ ಸಾಧ್ಯತೆಯೂ ಇದೆ.

ಮಕರ ರಾಶಿ :-ಮಕರ ರಾಶಿಯವರ ಕೌಟುಂಬಿಕ ಬದುಕು ಆನಂದಮಯವಾಗಿ ಇರುತ್ತದೆ. ಸಮಾಜದಲ್ಲಿ ಈ ರಾಶಿಯವರ ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಮತ್ತು ವ್ಯಾಪಾರದಲ್ಲಿ ಸುಧಾರಣೆ ಕಂಡುಬರುತ್ತದೆ. ನೂತನ ಆದಾಯದ ವಿವಿಧ ಮೂಲಗಳಿಂದ ಹಣವನ್ನು ಪಡೆಯಬಹುದು. ಈ ಸಮಯದಲ್ಲಿ ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸುತ್ತದೆ.

ಕುಂಭ ರಾಶಿ :-ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವನ್ನು ಪಡೆಯುವರು. ಈ ರಾಶಿಯವರ ವೈಯಕ್ತಿಕ ಬದುಕಿನಲ್ಲಿ ಸಂತಸದ ವಾತಾವರಣ ಇರುತ್ತದೆ. ವೈವಾಹಿಕ ಬದುಕಿನಲ್ಲಿ ಇರುವ ತೊಂದರೆಗಳು ಈ ಅವಧಿಯಲ್ಲಿ ದೂರವಾಗುತ್ತವೆ. ಈ ರಾಶಿಯವರು ನೂತನ ಉದ್ಯೋಗದ ಪ್ರಸ್ತಾಪವನ್ನು ಪಡೆಯುವರು.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.