ಕೇವಲ ಒಂದು ವಾರ ಅಷ್ಟೇ ಈ 3 ರಾಶಿಯವರಿಗೆ ರಾಜರಂತ ಜೀವನ ಆರಂಭ, ಶುಕ್ರನಿಂದ ಹಣದ ಹೊಳೆ ಹರಿಯಲಿದೆ

0 6,841

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವ ಶುಕ್ರ ಗ್ರಹ ಇನೇನು  ಸ್ವಲ್ಪ ದಿನದಲ್ಲಿ ಮೀನ ರಾಶಿಯನ್ನು ಪ್ರವೇಶ ಮಾಡುತ್ತದೆ.

ಶುಕ್ರ ಗ್ರಹದ ಈ ಸಂಚಾರವು ಏಪ್ರಿಲ್ ತಿಂಗಳಲ್ಲಿ 3 ರಾಶಿಯ ಜನರಿಗೆ ಹೆಚ್ಚು ಸಂಪತ್ತನ್ನು ತರುತ್ತದೆ. ಆ ಅದೃಷ್ಟವಂತ ರಾಶಿಗಳು ಯಾವವು?. ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರ ಗ್ರಹವನ್ನು ಶುಭಕರ ಗ್ರಹ ಎಂದು ಪರಿಗಣನೆ ಮಾಡಲಾಗಿದೆ. ಶುಕ್ರ ಗ್ರಹ ಸಂಪತ್ತು, ಪ್ರೀತಿ, ಭೌತಿಕ ಸಂತೋಷವನ್ನು ನೀಡುವುದು. ಈ ಅವಧಿಯಲ್ಲಿ, ಶುಕ್ರ ಗ್ರಹ ಶನಿಯ ರಾಶಿಯಾದ ಕುಂಭ ರಾಶಿಯಲ್ಲಿ ಇರುತ್ತದೆ. ಮಾರ್ಚ್ ತಿಂಗಳಿನ 31 ರಂದು, ಶುಕ್ರ ಗ್ರಹ ಅದರ, ಉನ್ನತ ರಾಶಿಯಾದ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತದೆ.

ಶುಕ್ರ ಗ್ರಹ ಈ ರಾಶಿಯಲ್ಲಿ ಸಂಚರಿಸುವುದು ತುಂಬಾ ಮಂಗಳಕರ. ಸುಮಾರು ಒಂದು ವರ್ಷದ ನಂತರ, ಶುಕ್ರ ಗ್ರಹ ಮೀನ ರಾಶಿಯನ್ನು ಪ್ರವೇಶಿಸುವ ಕಾರಣ  ಶುಭ ಯೋಗವು ರೂಪಗೊಳ್ಳುತ್ತದೆ. ಅದರೊಂದಿಗೆ ಏಪ್ರಿಲ್ ತಿಂಗಳ ಪೂರ್ತಿ ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ. ಶುಕ್ರ ಗ್ರಹದ ಈ ಸಂಚಾರವು ಕೆಲವು ರಾಶಿಗಳಿಗೆ ತುಂಬಾ ವೈಶಿಷ್ಟ್ಯವಾಗಿ ಇರುತ್ತದೆ.

ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.
ಮಿಥುನ ರಾಶಿ :-ಮಿಥುನ ರಾಶಿಯ ಜನರಿಗೆ ಶುಕ್ರ ಗ್ರಹದ ಸಂಚಾರ ಹೆಚ್ಚು ಶುಭ ತರುತ್ತದೆ. ಇದರಿಂದ, ಉದ್ಯೋಗದಲ್ಲಿ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯಲು ಸಾಧ್ಯ ಆಗುತ್ತದೆ. ಬಡ್ತಿ ಹಾಗೂ ಸಂಬಳ ಇನಷ್ಟು ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ನೂತನ ಅವಕಾಶಗಳು ಸಿಗುತ್ತದೆ. ಅದರಿಂದ, ದೊಡ್ಡ ಲಾಭಗಳನ್ನು ಪಡೆಯುವ ಅವಕಾಶ ಇರುತ್ತದೆ. ಉದ್ಯೋಗ ಇಲ್ಲದ ಜನರಿಗೆ ಕೆಲಸ ಸಿಗುತ್ತದೆ. ಅದೇ, ಅವಧಿಯಲ್ಲಿ, ಫ್ಯಾಷನ್, ಗ್ಲಾಮರ್ ಗೆ ಸಂಬಂಧಪಟ್ಟ ಹಾಗೆ ಜನರಿಗೆ ಈ ಕಾಲ ವಿಶೇಷವಾಗಿ ಶುಭಕರವಾಗಿ ಇರುತ್ತದೆ.

ಕಟಕ ರಾಶಿ :-ಶುಕ್ರ ಗ್ರಹದ ರಾಶಿ ಬದಲಾವಣೆ ಕರ್ಕ ರಾಶಿಯ ಜನರಿಗೆ ಹೆಚ್ಚು ಉಪಯುಕ್ತವಾಗಿದೆ. ಈ ರಾಶಿಯವರಿಗೆ, ಶುಕ್ರ ಗ್ರಹದ ಸಂಚಾರ ಹೆಚ್ಚು ಅದೃಷ್ಟವನ್ನು ಉಂಟು ಮಾಡುತ್ತದೆ. ಕರ್ಕ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗುತ್ತದೆ. ಅನಿರೀಕ್ಷಿತ ವಿತ್ತೀಯ ಲಾಭಗಳು ಉಂಟಾಗುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ರಾಶಿಯವರ ಸ್ಥಾನ ಬಲವಾಗಿ ಇರುತ್ತದೆ. ಕೆಲಸಕ್ಕೆ ಸಂಬಂಧಪಟ್ಟ ಹಾಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಯಾವುದೇ ರೀತಿಯ ದೊಡ್ಡ ಆಸೆ ಆಕಾಂಕ್ಷೆಗಳು ಇದ್ದರು ಈಡೇರುತ್ತದೆ. ಸಂಗಾತಿ ಜೊತೆಗೆ ಬಾಂಧವ್ಯ ಚೆನ್ನಾಗಿ ಇರುತ್ತದೆ.

ತುಲಾ ರಾಶಿ :- ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ ಹಾಗೂ ಶುಕ್ರ ಗ್ರಹದ ಈ ಸಂಚಾರ ತುಲಾ ರಾಶಿಯವರಿಗೆ ಹೆಚ್ಚು ಲಾಭ ಕೊಡುತ್ತದೆ. ಈ ರಾಶಿಯವರ ವ್ಯಕ್ತಿತ್ವದಲ್ಲಿ ವಿಭಿನ್ನ ಆಕರ್ಷಣೆಯನ್ನು ಕಾಣಬಹುದು. ಜನರು ಈ ರಾಶಿಯ ವ್ಯಕ್ತಿಗಳ ಕಡೆಗೆ ಆಕರ್ಷಿತರಾಗುವ ಸಾಧ್ಯತೆ ಇದೆ. ಇವರ ಧೈರ್ಯ ಮತ್ತು ಶೌರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತದೆ. ಉದ್ಯೋಗದಲ್ಲಿ ಮೇಲಿನ ಸ್ಥಾನಕ್ಕೆ ಬಡ್ತಿ ಅಥವಾ ನೂತನ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು.

ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಜನರು ವಿಶೇಷ ಪ್ರಯೋಜನಗಳನ್ನು ಪಡೆಯುವರು. ಅದೃಷ್ಟದ ಸಹಾಯದಿಂದ, ಕೆಲಸ ಮಾಡುವರು. ನಿರುದ್ಯೋಗಿಗಳು ಉದ್ಯೋಗ ಸಿಗುತ್ತದೆ. ಅವಿವಾಹಿತ ಈ ರಾಶಿಯ ಜನರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಶುಕ್ರ ಗ್ರಹದ ಬದಲಾವಣೆಯು ಈ 3 ರಾಶಿಯ ಜನರ ಮೇಲೆ ಹೆಚ್ಚಿನ ಅದೃಷ್ಟವನ್ನು ತರುತ್ತದೆ. ಇದರ ಜೊತೆಗೆ ಅವರ ವೃತ್ತಿಜೀವನದಲ್ಲಿ ಪ್ರಗತಿ ಸಿಗುತ್ತದೆ, ಸಂಪತ್ತು ಮತ್ತು ವೈವಾಹಿಕ ಸಂತೋಷ ಸಹ ಲಭಿಸುತ್ತದೆ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.