Scorpio Horoscope November 2023: ವೃಶ್ಚಿಕ ರಾಶಿಯವರ ಅದೃಷ್ಟದ ಬಣ್ಣ ಕೆಂಪು ಮತ್ತು ಕಿತ್ತಳೆ ಆಗಿದ್ದು ಅದೃಷ್ಟದ ದೇವತೆ ಶಿವ ಮತ್ತು ಆಂಜನೇಯ ಸ್ವಾಮಿಯಾಗಿರುತ್ತಾರೆ ಮಿತ್ರ ರಾಶಿಗಳು ಕಟಕ ಮೀನಾ ಆದರೆ ಶತ್ರು ರಾಶಿ ಮೇಷ ಸಿಂಹ ಧನಸ್ಸು ರಾಶಿ ಆಗಿರುತ್ತದೆ ಹಾಗೆ ವೃಶ್ಚಿಕ ರಾಶಿಯವರು ಅನುಭವದ ಭಂಡಾರ ಎಂಬುದಾಗಿ ಕರೆಸಿಕೊಳ್ಳುತ್ತಾರೆ ಏಕೆಂದರೆ ಇವರ ತಲೆಯಲ್ಲಿ ಹೊಸ ಹೊಸ ಆಲೋಚನೆಗಳು ಸೃಷ್ಟಿಯಾಗುತ್ತವೆ ಹಾಗೂ ಇವರು ತುಂಬಾ ಅನುಭವಸ್ಥರಾಗಿರುತ್ತಾರೆ ಹಾಗೆ ನೀವು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆದುಕೊಳ್ಳುವವರಾಗಿರುತ್ತೀರಿ.

ಇನ್ನು ಈ ಸಮಯದಲ್ಲಿ ಯಾವುದೇ ಹೊಸ ಯೋಜನೆಯನ್ನು ಆರಂಭಿಸಬೇಕಾದರೆ ಸರಿಯಾಗಿ ಯೋಚನೆ ಮಾಡಿ ಪ್ರಾರಂಭಿಸಿ ಅದರಿಂದ ನಿಮಗೆ ಒಳ್ಳೆಯ ಫಲ ದೊರೆಯುತ್ತದೆ ಇನ್ನು ವ್ಯಾಪಾರಕ್ಕಿಂತಲೂ ಉದ್ಯೋಗಗಳಲ್ಲಿ ಅಥವಾ ವಂಶಪಾರಂಪರಿಕವಾಗಿ ಬಂದ ಉದ್ಯೋಗಗಳಲ್ಲಿ ಹೆಚ್ಚಿನ ಲಾಭವನ್ನು ಗಳಿಸುತ್ತೀರಿ ನಿಮ್ಮ ರಾಶಿಯವರಿಗೆ ಇತ್ತೀಚಿನ ದಿನಗಳಲ್ಲಿ ಖರ್ಚು ಹೆಚ್ಚಾಗುತ್ತಿದ್ದು ಆದ್ದರಿಂದ ನೀವು ಖರ್ಚು ಮಾಡುವಾಗ ಯೋಚಿಸಬೇಕು. ಇನ್ನು ಕೃಷಿಕರು ವ್ಯಾಪಾರಸ್ಥರು ಇತ್ಯಾದಿ ಜನರಿಗೆ ಒಳ್ಳೆಯ ಲಾಭ ಕಂಡು ಬರುತ್ತದೆ ಈ ಸಮಯದಲ್ಲಿ ನೀವು ಕಟ್ಟಡಗಳನ್ನ ನವೀಕರಣ ಮಾಡುವಲ್ಲಿ ನಿರತರಾಗಿರುತ್ತೀರಿ ಹಾಗೆ ನೀವು ನಿಮ್ಮ ಕಾರ್ಯಗಳಿಂದ ಹೆಚ್ಚಿನ ಗೌರವಕ್ಕೆ ಪಾತ್ರರಾಗುತ್ತೀರಿ.

ಹಾಗೆ ಜನಗಳ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಯಾವುದೇ ಕಾಗದಪತ್ರಗಳಿಗೆ ಸಹಿ ಹಾಕುವಾಗ ಸರಿಯಾಗಿ ಯೋಚಿಸಿ ಸಹಿ ಆಗಬೇಕು ಇಲ್ಲವಾದರೆ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾದ ಸಂದರ್ಭ ಬರಬಹುದು ಈ ಸಮಯದಲ್ಲಿ ಮನೋವಿಜ್ಞಾನಿಗಳಿಗೆ ವಿಶೇಷವಾದ ಸ್ಥಾನಮಾನಗಳು ಸಿಗಲಿವೆ ರಾಜಕಾರಣಿಗಳಿಗೆ ಸಂಘ ಸಂಸ್ಥೆಗಳನ್ನು ನಡೆಸುವವರಿಗೆ ಈ ಸಮಯ ಉತ್ತಮವಾಗಿದೆ. ಹಾಗೆ ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುವ ಸಂಭವ ಬರಬಹುದು.

Scorpio Horoscope November 2023

ಇನ್ನು ಈ ತಿಂಗಳ ಪ್ರಥಮಾರ್ಧದಲ್ಲಿ ಮಾತೃ ವರ್ಗದಿಂದ ನಿಮಗೆ ಸಹಾಯ ದೊರೆಯಲಿದೆ ಅಂದರೆ ಮಹಿಳೆಯರಿಂದ ನಿಮಗೆ ವಿಶೇಷ ಸಹಾಯ ದೊರೆಯಲಿದ್ದು ನಿಮ್ಮ ಉನ್ನತಿಗೆ ಇದು ಕಾರಣವಾಗಲಿದೆ ಹಾಗೆ ಕೋರ್ಟು ಕಚೇರಿಗಳ ವಿಷಯದಲ್ಲಿಯೂ ಕೂಡ ನಿಮಗೆ ಜಯ ದೊರೆಯುತ್ತದೆ ಅಷ್ಟೇ ಅಲ್ಲದೆ ಈ ಸಮಯದಲ್ಲಿ ನಿಮಗೆ ಹಣಕಾಸಿನ ಮೂಲವೂ ಕೂಡ ವೃದ್ಧಿಯಾಗಲಿದ್ದು ಆರ್ಥಿಕ ಪರಿಸ್ಥಿತಿ ಸುಧಾರಣೆ ಹೊಂದುತ್ತದೆ ಹಾಗೆಯೇ ಈ ಸಮಯದಲ್ಲಿ ನಿಮ್ಮ ಆಸೆಗಳು ಕನಸುಗಳು ಈಡೇರುತ್ತವೆ

ಈ ತಿಂಗಳ ಪ್ರಥಮಾರ್ಧದಲ್ಲಿ ನೀವು ವಿದೇಶ ಪ್ರಯಾಣವನ್ನು ಮಾಡಬಹುದು ಹಾಗೆಯೇ ನಿಮ್ಮ ಕೆಲಸದಲ್ಲಿ ಹೆಚ್ಚಿನ ಸ್ಥಾನಕ್ಕೆ ಹೋಗುವ ಸಾಧ್ಯತೆ ಕೂಡ ಹೆಚ್ಚಾಗಿದೆ ಇನ್ನು ಈ ತಿಂಗಳ ದ್ವಿತೀಯಾರ್ಧದಲ್ಲಿ ನಿಮಗೆ ಕಂಕಣ ಬಲ ಕೂಡಿ ಬರಲಿದೆ ಹಾಗೆಯೇ ಬೆಲೆಬಾಳುವ ವಸ್ತುಗಳನ್ನ ಖರೀದಿ ಮಾಡಬಹುದು. ಈ ಸಮಯದಲ್ಲಿ ನಿಮ್ಮ ಅಚ್ಚುಕಟ್ಟಾದ ಕೆಲಸದಿಂದ ಮೇಲಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುತ್ತೀರಿ ಇದನ್ನು ಹೊರತುಪಡಿಸಿ ಪ್ರತಿಭಟನೆ ಚಿಕ್ಕದಾದ ಸಾಮರಸ್ಯ ಉಂಟಾಗಬಹುದು. ಈ ತಿಂಗಳಲ್ಲಿ ಹೆಚ್ಚಾಗಿ ತಾಯ ಅನ್ನಪೂರ್ಣೇಶ್ವರಿಯ ದರ್ಶನವನ್ನ ಮಾಡಿ ನೀವು ಒಳ್ಳೆಯ ಫಲವನ್ನು ಪಡೆದುಕೊಳ್ಳಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *