Sagittarius Horoscope: ಧನು ರಾಶಿಯವರಿಗೆ ಈ ತಿಂಗಳ ಕೊನೆವರೆಗೂ ಹೇಗಿರತ್ತೆ ನೋಡಿ, ಮಾಸ ಭವಿಷ್ಯ

0 8,254

Sagittarius Horoscope July 2023 ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ

ಹಾಗೆಯೇ2023 ಜುಲೈ ತಿಂಗಳಲ್ಲಿ ಧನುರ್ ರಾಶಿಯವರಿಗೆ ಹೆಚ್ಚಿನ ಶುಭ ಫಲ ಲಭಿಸುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಅಭಿವೃದ್ದಿ ಕಂಡು ಬರುತ್ತದೆ. ಹಾಗೂ ಆರೋಗ್ಯದಲ್ಲಿ ಸಹ ಹೆಚ್ಚಿನ ಅಭಿವೃದ್ದಿ ಕಂಡು ಬರುವುದು ಇಲ್ಲ ಅನಾರೋಗ್ಯ ಸಮಸ್ಯೆ ಕಂಡು ಬರುವುದು ಇಲ್ಲ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ

ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಅನಿರೀಕ್ಷಿತ ಧನಾಗಮನ ಕಂಡು ಬರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ಧನುರ್ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜುಲೈ 17ರಂದು ಅಮಾವಾಸ್ಯೆ ದಕ್ಷಿಣಾಯನ ಆರಂಭ ಆಗುತ್ತದೆ ಜುಲೈ 18ರಿಂದ ಅಧಿಕ ಶ್ರಾವಣ ಮಾಸ ಆರಂಭ ಆಗುತ್ತದೆ ಜುಲೈ 6 ಗುರುವಾರದಂದು ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಶತ್ರು ಮನೆಗೆ ಪ್ರವೇಶ ಮಾಡುತ್ತಾರೆ ಜುಲೈ 8ಶನಿವಾರದಂದು ಬುಧ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ 17 ತಾರೀಖು ಸೋಮವಾರದಂದು ರವಿ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 24ರಂದು ಸಿಂಹ ರಾಶಿಗೆ ಬುಧನು ಪ್ರವೇಶ ಮಾಡುತ್ತಾನೆ ಬುಧನು 2 ಸಹ ಸ್ಥಾನ ಬದಲಾವಣೆ ಮಾಡುತ್ತಾನೆ

ಧನುರ್ ರಾಶಿಯವರಿಗೆ ಗುರು ಪಂಚಮ ಸ್ಥಾನದಲ್ಲಿ ಇರುತ್ತಾನೆ ಗುರು ಬಲ ಇರುತ್ತದೆ ಅಭಿವೃದ್ಧಿಯಲ್ಲಿ ಸ್ವಲ್ಪ ವಿಳಂಬ ಕಂಡು ಬಂದರೂ ಸಹ ಯಶಸ್ಸು ಕಂಡು ಬರುತ್ತದೆ .ಪಂಚಮ ಸ್ಥಾನದಲ್ಲಿ ಗುರುವಿನೊಂದಿಗೆ ರಾಹು ಸಹ ಇರುತ್ತಾನೆ ಇದರಿಂದ ಕೆಲವೊಂದು ಅಭಿವೃದ್ಧಿಗಳಿಗೆ ಸ್ವಲ್ಪ ವಿಳಂಬ ಆಗುತ್ತದೆ ಜುಲೈ ತಿಂಗಳಲ್ಲಿ ಧನುರ್ ರಾಶಿಯವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಸಮಸ್ಯೆಗಳು ಕಂಡು ಬರುವುದು ಇಲ್ಲ ವಿಶೇಷ ಧನ ಆಗಮನ ಆಗುತ್ತದೆ ಕುಟುಂಬದಲ್ಲಿ ನೆಮ್ಮದಿ ಸುಖ ಶಾಂತಿ ನೆಲೆಸುತ್ತದೆ ಧನಾಗಮನ ಕಂಡು ಬರುತ್ತದೆ ಮೂರನೆಯ ಮನೆಯಲ್ಲಿ ಶನಿಯ ಸಂಚಾರ ಆಗುತ್ತದೆ ಒಡ ಹುಟ್ಟುಗಳ ನಡುವೆ ಮೈತ್ರಿ ಕಂಡು ಬರುತ್ತದೆ

Sagittarius Horoscope July 2023

ವಿಧ್ಯಾರ್ಥಿಗಳಿಗೆ ಹೆಚ್ಚಿನ ಶುಭ ಫಲ ಲಭಿಸುತ್ತದೆ ಹೊಸ ಭೂಮಿ ಖರೀದಿ ಮಾಡುತ್ತಾರೆ ವಾಹನ ಖರೀದಿ ಮಾಡುತ್ತಾರೆ ಹೊಸ ಮನೆಕಟ್ಟುವ ಯೋಗ ಕಂಡು ಬರುತ್ತದೆ ತಾಯಿಯ ಆರೋಗ್ಯದಲ್ಲಿ ಸಹ ಅಭಿವೃದ್ದಿ ಕಂಡು ಬರುತ್ತದೆ ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೂ ಸಹ ಶುಭ ಫಲ ಲಭಿಸುತ್ತದೆ ಧನಾಗಮನ ವಿಳಂಬ ಆದರೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಧನಾಗಮನ ಆಗುತ್ತದೆ ದಂಪತಿಗಳಲ್ಲಿ ಯಾವುದೇ ವೈಮನಸ್ಸು ಕಂಡು ಬರುವುದು ಇಲ್ಲ ವಿವಾಹದ ಅಂಚಿನಲ್ಲಿ ಇರುವವರಿಗು ಸಹ ಉತ್ತಮವಾದ ಗುರು ಬಲ ಇರುತ್ತದೆ ಅಷ್ಟಮ ಸ್ಥಾನವನ್ನು ಮೃತ್ಯು ಸ್ಥಾನ ಎಂದು ಹೇಳಲಾಗುತ್ತದೆ ಅಷ್ಟಮ ಸ್ಥಾನದಲ್ಲಿ ಬುಧನ ಸಂಚಾರ ಆಗುತ್ತದೆ ವಿಷ್ಣು ಸಹಸ್ರನಾಮವನ್ನು ಜಪಿಸಬೇಕು

.ಯಾವುದೇ ಮೃತ್ಯು ಭಯ ಇರುವುದು ಇಲ್ಲ ಹಾಗೆಯೇ ಯಾವುದೇ ಚಿಂತೆಗಳಿಗೆ ಅವಕಾಶ ಇರುವುದು ಇಲ್ಲ 9 ನೆಯ ಮನೆಯನ್ನು ಭಾಗ್ಯ ಸ್ಥಾನ ಎಂದು ಹೇಳಲಾಗುತ್ತದೆ ಭಾಗ್ಯ ಸ್ಥಾನದಲ್ಲಿ ಕುಜನ ಸಂಚಾರ ಆಗುತ್ತದೆ ದುರ್ಗಾ ಪರಮೇಶ್ವರಿಯ ಆರಾಧನೆ ಮಾಡಬೇಕು ಇದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ ತಂದೆಯ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಕಂಡು ಬರುತ್ತದೆ ಕರ್ಮಾಧಿಪತಿ ಬುಧ ಅಷ್ಟಮ ಸ್ಥಾನದಲ್ಲಿ ಸಂಚಾರ ಮಾಡುತ್ತಾನೆ ಸ್ವಲ್ಪ ಕೆಲಸ ಕಾರ್ಯಗಳಲ್ಲಿ ವಿಳಂಬ ಕಂಡು ಬರುತ್ತದೆ ಇದನ್ನೂ ಓದಿ Bheemana Amavasya: ಇವತ್ತು ಭೀಮನ ಅಮಾವಾಸ್ಯೆ ಶುಭ ಸಮಯ ಯಾವಾಗ ತಿಳಿದುಕೊಳ್ಳಿ

24 ರ ನಂತರ ಉದ್ಯೋಗದಲ್ಲಿ ಹೆಚ್ಚಿನ ಅಭಿವೃದ್ದಿ ಕಂಡು ಬರುತ್ತದೆ ಲಾಭ ಸ್ಥಾನದಲ್ಲಿ ಕುಜ ಸಂಚಾರ ಮಾಡುತ್ತಾನೆ ಹಾಗೂ ಗುರು ದೃಷ್ಟಿ ಇರುತ್ತದೆ ಅನಿರೀಕ್ಷಿತ ಧನ ವ್ಯಯಗಳಿಗೆ ಅವಕಾಶ ಇರುವುದು ಇಲ್ಲ ಹೀಗೆ ಧನಸ್ಸು ರಾಶಿಯವರಿಗೆ ಜುಲೈ ತಿಂಗಳಲ್ಲಿ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ಹೆಚ್ಚಿನ ಧನಾಗಮನ ಆಗುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಹಾಗೂ ಸುಧಾರಣೆ ಕಂಡು ಬರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.