ಕೆಲವರ ಗುಣವನ್ನು ಅವರ ಹೆಸರಿನ ಮೊದಲ ಅಕ್ಷರದಿಂದ ತೀರ್ಮಾನ ಮಾಡಬಹುದು ಎಂದು ಸಂಖ್ಯಾ ಶಾಸ್ತ್ರ ಹೇಳುತ್ತದೆ. ಅವರ ಸ್ವಭಾವ ಹೇಗಿರುತ್ತೆ ಎಂದು ಕೂಡ ತಿಳಿಯಬಹುದು. ಇಂದು ನಾವು S ಅಕ್ಷರದ ಬಗ್ಗೆ ತಿಳಿಯೋಣ.

S ಅಕ್ಷರದವರು ತಮ್ಮ ಭಾವನೆಗಳ ಬಗ್ಗೆ ಹೆಚ್ಚು ನಿಷ್ಠಾವಂತರಾಗಿರುತ್ತಾರೆ. S ಅಕ್ಷರದಿಂದ ಅರಂಭವಾಗುವ ಹೆಸರಿನ ವ್ಯಕ್ತಿಗಳು ತುಂಬ ಜಾಸ್ತಿ ನಿಷ್ಠಾವಂತರೆಂದು ಸಂಖ್ಯಾಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ. ಈ ಅಕ್ಷರದವರು ಹೆಚ್ಚು ರಸಿಕರಲ್ಲ. ಎಲ್ಲಿ ಹೋದರು ಮಾತು ಕಡಿಮೆ ಮಾಡಿ, ಕೆಲಸವನ್ನು ಹೆಚ್ಚು ಮಾಡುವ ತತ್ವವನ್ನು ಪರಿಪಾಲನೆ ಮಾಡುವರು. ಇವರು ತಮ್ಮ ಪ್ರೀತಿಯನ್ನು ಮಾತಿನಲ್ಲಿ ಹೇಳುವ ಬದಲು ತಮ್ಮ ಕೆಲಸ ಮತ್ತು ಭಾವನೆಯ ಮೂಲಕ ವ್ಯಕ್ತ ಪಡಿಸುತ್ತಾರೆ.

ಕೆಲಸ ಮಾಡುವುದರಲ್ಲಿ ಹೆಚ್ಚು ಸಮರ್ಥರಾಗಿರುತ್ತಾರೆ. ಉದ್ಯೋಗದಲ್ಲಿಯೂ ಇವರು ಹೆಚ್ಚು ಗೆಲುವು ಸಾಧಿಸುತ್ತಾರೆ. ಸಾಮಾನ್ಯವಾಗಿ ಈ ವ್ಯಕ್ತಿಗಳು ತಮ್ಮ ಉದ್ಯೋಗ ಹಾಗೂ ಹಣಕಾಸಿನ ವಿಚಾರಗಳಿಗೆ ಜಾಸ್ತಿ ಮಹತ್ವ ಕೊಡುವರು. S ಆಕ್ಷರದವರು ಪ್ರಸಿದ್ಧ ಮತ್ತು ಪ್ರಗತಿ ಹೊಂದಿರುವ ಉದ್ಯಮಿ, ರಾಜಕಾರಣಿ, ಸಿನಿಮಾ ನಟ ಅಥವಾ ನಟಿ ಹಾಗೂ ಉದ್ಯೋಗಸ್ಥರು ಆಗಿರುತ್ತಾರೆ. ಹಣಕಾಸಿನ ವಿಷಯದಲ್ಲಿ ಹೆಚ್ಚು ಕಟ್ಟು ನಿಟ್ಟು ಅದು ಇವರ ಪ್ರಮುಖ ವ್ಯಕ್ತಿತ್ವ.

ಇವರು ತಮ್ಮ ಭಾವನೆಗಳನ್ನು ಹೆಚ್ಚು ಮುಚ್ಚಿಡಲು ಸಮರ್ಥರಾಗಿರುತ್ತಾರೆ ಮತ್ತು ಎಲ್ಲರ ಮುಂದೆ ವ್ಯಕ್ತ ಮಾಡದೆ ಇರಲು ಇಷ್ಟ ಪಡುತ್ತಾರೆ. ಸಾಮಾನ್ಯವಾಗಿ ಇವರು ತಮ್ಮ ಆಂತರಿಕ ಭಾವನೆಗಳನ್ನು ಸುಲಭವಾಗಿ ಯಾರ ಮುಂದೆ ಕೂಡ ವ್ಯಕ್ತ ಮಾಡುವುದಿಲ್ಲ. ಅದು ಅವರ ವೀಕ್ ಪಾಯಿಂಟ್ ಎಂದು ಅವರು ಭಾವಿಸುವರು ಎಂದು ನಂಬಿರುತ್ತಾರೆ.

ಇದೇ ಕಾರಣಕ್ಕೆ ಇವರನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭ ಅಲ್ಲ. ಇದರ ಪರಿಣಾಮವಾಗಿ ಬೇರೆಯವರು ಇವರಲ್ಲಿ ಇರುವ ಅರ್ಹತೆಯನ್ನು ಮತ್ತು ಸಾಮರ್ಥ್ಯವನ್ನು ಗಮನಿಸಲು ವಿಫಲರಾಗುವರು. ಇವರಿಗೆ ನ್ಯಾಯವಾಗಿ ಸಲ್ಲಬೇಕಾದ ಸವಲತ್ತುಗಳನ್ನು ಬೇರೆಯವರಿಗೆ ನೀಡಿದಾಗ ಅಥವಾ ಬೇರೆಯವರ ಪಾಲದಾಗ ಇವರು ಸ್ವಾಭಾವಿಕವಾಗಿಯೇ ಖಿನ್ನತೆಗೆ ಒಳಗಾಗುತ್ತಾರೆ. ಇವರು ತಮ್ಮ ಸಂಬಂಧದಲ್ಲಿ ಅತಿ ನಿಷ್ಠಾವಂತರಾಗಿರುತ್ತಾರೆ.

ಇವರು ಜೀವನದಲ್ಲಿ ಮಹತ್ತರವಾಗಿರುವುದನ್ನು ಸಾಧಿಸಬೇಕೆಂಬ ಬಯಕೆ, ಹಠ, ಛಲ ಮತ್ತು ಪಣ ತೊಟ್ಟಿರುತ್ತಾರೆ ಜೊತೆಗೆ ತಮ್ಮ ಜೀವನ ಸಂಗಾತಿಯೊಂದಿಗಿನ ಸಂಬಂಧದ ಬಗ್ಗೆ ಹೆಚ್ಚು ಕಾಳಜಿ ಮಾಡುವರು ಕುಟುಂಬ ಎಂದಿಗೂ ಅವರ ಮೊದಲ ಆದ್ಯತೆ. ತಮ್ಮ ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಜೊತೆಗಿನ ಭಾಂದವ್ಯಕ್ಕೆ ಇವರು ಹೆಚ್ಚಿನ ಮಹತ್ವ ನೀಡುವವರಾಗಿದ್ದಾರೆ. ಸ್ನೇಹವನ್ನು ಸದಾ ಉಳಿಸಿಕೊಂಡು ಹೋಗುವ ವ್ಯಕ್ತಿತ್ವ ಹೊಂದಿರುತ್ತಾರೆ S ಅಕ್ಷರದವರು ಹೊಂದಿರುತ್ತಾರೆ. ನಮ್ಮ ಗುರಿ ಕಡೆ ನಾವು ಸಾಗಬೇಕು ಎಂದರೆ ಬರುವ ಸವಾಲುಗಳನ್ನು ಎದುರಿಸಲು ಸಮರ್ಥರಾಗಿ ಇರ್ಬೇಕು. ಧೈರ್ಯದಿಂದ ಮುಂದಕ್ಕೆ ಹೆಜ್ಜೆ ಇಡಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *