ಮದುವೆಯಾಗಿ 10 ವರ್ಷ ಕಳೆದ್ರೂ ಇನ್ನು ಮಕ್ಕಳಾಗಿಲ್ಲ ಯಾಕೆ ಗೋತ್ತ? ಸತ್ಯ ಬಿಚ್ಚಿಟ್ಟ ರಾಮಚರಣ್ ಪತ್ನಿ

0 1

ತೆಲುಗು ಚಿತ್ರರಂಗದಲ್ಲಿ ಚಿರಂಜೀವಿ ವೆಂಕಟೇಶ ಅಲ್ಲು ಅರ್ಜುನ್ ಜೂನಿಯರ್ ಎನ್ ಟಿ ರ್ ಹೀಗ್ ಹಲವಾರು ನಟರು ಇದ್ದು ಅವರಲ್ಲಿ ರಾಮ್ ಚರಣ್ ಕೂಡ ಒಬ್ಬರು ಇವರು ಖ್ಯಾತ ನಟ ಚಿರಂಜೀವಿ ಅವರ ಪುತ್ರ 1985 ಮಾರ್ಚ್ 27 ಚೆನ್ನೈ ಅಲ್ಲಿ ಜನಿಸಿದರು ತಮ್ಮ ವಿದ್ಯಾಭ್ಯಾಸವನ್ನು ಹೈದರಾಬಾದ್ ಅಲ್ಲಿ ಮುಗಿಸಿದರು ನಟನೆಯ ತರಬೇತಿಯನ್ನು ಮುಂಬೈ ಅಲ್ಲಿ ಪೂರೈಸಿದ್ದಾರೆ ಚಿರುತ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು ಇವರ ಅಭಿನಯಕ್ಕೆ ಹಲವಾರು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ ಇನ್ನೂ ಮಗದೀರ ಸಿನಿಮಾ ಅಲ್ಲಿ ಹೊಸ ಪಾತ್ರವನ್ನು ಮಾಡಿದ್ದು ಆ ಸಿನಿಮಾ 150 ಕೋಟಿ ಅಷ್ಟು ಲಾಭ ಗಳಿಸಿದ ಸಿನಿಮಾ ಇನ್ನೂ ಅಲ್ಲು ಅರ್ಜುನ್ ಪವನ ಕಲ್ಯಾಣ್ ವರುಣ್ ತೇಜ ಅಲ್ಲು ಸಿರಿಷ್ ಇವರ ಹತ್ತಿರದ ಸಂಬಂಧಿಗಳು ಇವರು ರಚ್ಚ ಯವ್ವುಡು ನಾಯಕ್ ದ್ರುವ ರಂಗಸ್ಥಳಂ R R R ಮುಂತಾದ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಹೆಗ್ಗಳಿಕೆ ಇವರದ್ದು

ಇನ್ನೂ ಇವರು ಉಪಾಸನಾ ತನ್ನ ಬಾಲ್ಯ ಗೆಳತಿಯ ಜೊತೆ ಸಪ್ತಪದಿ ತುಳಿದಿದ್ದಾರೆ ರಾಮ್ ಚರಣ್ ಒಬ್ಬ ದೈವ ಭಕ್ತ ಮತ್ತು ಒಳ್ಳೆಯ ಛಾಯಾಗ್ರಾಹಕ ಕೂಡ ಹೌದು ಇನ್ನೂ ಇವರು ನಟಿಸಿರುವ ಸಿನಿಮಾಕ್ಕೆ ಬೆಸ್ಟ್ ನಟ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗೆ ಬಾಜನರು ಆಗಿದ್ದಾರೆ ರಾಮ್ ಚರಣ್ ತೇಜ ಅವರು ಒಬ್ಬ ಸರಳ ವ್ಯಕ್ತಿತ್ವ ಹೊಂದಿರುವ ನಟ ದೇಶದಾದ್ಯಂತ ಅಭಿಮಾನಿ ಹೊಂದಿರುವ ಮತ್ತು ಕರ್ನಾಟಕ ಅಲ್ಲಿನು ಅಭಿಮಾನಿ ಅನ್ನು ಹೊಂದಿರುವ ನಟ ಪುನೀತ್ ರಾಜಕುಮಾರ್ ಮತ್ತು ಸುದೀಪ್ ಅವರ ಜೊತೆ ಒಳ್ಳೆಯ ಒಡನಾಟ ಹೊಂದಿದ್ದರು R R R ಸಿನಿಮಾ ಕೂಡ ಕನ್ನಡದಲ್ಲಿ ಡಬ್ ಆಗಿರುವ ಸಿನಿಮಾ ಇದು ಅವರ ಸಿನಿಮಾ ಜೀವನ್ ಆದರೆ ಇನ್ನು ವ್ಯಯಕ್ತಿಕ ಜೀವನ ಬಗ್ಗೆ ಇಂದಿನ ಲೇಖನ ಅಲ್ಲಿ ತಿಳಿಯೋಣ

ರಾಮ್ ಚರಣ್ ತೇಜ ಅವರು ಮದುವೆ ಆಗಿ ಹತ್ತು ವರ್ಷ ಆದರೂ ಯಾಕೆ ಮಕ್ಕಳು ಆಗಿಲ್ಲ ಅದರ ಬಗ್ಗೆ ದಂಪತಿಗಳು ಏನು ಹೇಳಿದ್ದಾರೆ ಎನ್ನುವುದನ್ನು ನೋಡೋಣ ರಾಮ್ ಚರಣ್ ಅವರ ಸಿನಿಮ ನೀವೆಲ್ಲ ನೋಡಿ ಮೆಚ್ಚುಗೆ ಕೊಟ್ಟಿದಿರ ಇನ್ನು ಕೆಲವೊಂದು ಹಿಟ್ ಚಿತ್ರ ಕೆಲವೊಂದು ಸಾಮಾನ್ಯ ಮಟ್ಟಿಗೆ ಹಿಟ್ ಆಗಿವೆ ರಂಗಸ್ಥಳಮ್ ಸಿನಿಮಾ ಅಲ್ಲಿ ಅವರ ನಟನೆಗೆ ಎಲ್ಲರೂ ಸೈ ಎನ್ನಲೇಬೇಕು ಅನ್ನುವ ಹಾಗೆ ಅದ್ಬುತ ನಟನೆ ಮಾಡಿದ್ದು ಇತ್ತೀಚೆಗೆ ತ್ರಿಬ್ಬಲ್ R ಸಿನಿಮಾದಲ್ಲಿ ಕೂಡ ಅವರ ನಟನೆ ಅದ್ಬುತ ಆಗಿದೆ ಹಾಗೂ ರಾಮ್ ಚರಣ್ ಅವರು ಚಿಕ್ಕ ವಯಸ್ಸು ಅಂದರೆ 27 ವರ್ಷಕ್ಕೆ ಮದುವೆ ಆಗುತ್ತಾರೆ

ಇಷ್ಟು ಬೇಗ ಮದುವೆ ಆಗಲು ಕಾರಣ ಚಿರಂಜೀವಿ ಅವ್ರ ಹೆಣ್ಣು ಮಕ್ಕಳ ವಿಷಯದಲ್ಲಿ ಆದ ಎಡವಟ್ಟು ಚಿರಂಜೀವಿ ಅವರ ಮಗಳು ಸುಷ್ಮಿತಾ ಅವರು ನಟ ಉದಯ್ ಕಿರಣ್ ಅವರ ಜೊತೆ 2003 ಅಲ್ಲಿ ನಿಶ್ಚಿತಾರ್ಥ ಆಗುವುದು ನಂತರ ಅದು ನಾನಾ ಕಾರಣದಿಂದ ಮುರಿದು ಬೀಳುವುದು ಉದಯ ಕಿರಣ್ ಅವರು ಆರ್ಥಿಕವಾಗಿ ಸದೃಢ ಇಲ್ಲ ಎಂಬ ಕಾರಣ ಹಾಗೆ ಹೀಗೆ ಎನ್ನುವ ಹಲವರು ಊಹಾಪೋಹ ಹುಟ್ಟುವುದು ಉದಯ ಕಿರಣ್ ಅವರು ಕೂಡ ಚಿತ್ರ ರಂಗದಲ್ಲಿ ಅವಕಾಶ ಸಿಗದೇ ಹತಾಶರಾಗಿ ಕೊನೆಗೆ ಆತ್ಮಹತ್ಯೆಗೆ ಶರಣು ಆಗುತ್ತಾರೆ ಚಿರಂಜೀವಿ ಅವರ ಮತ್ತೋರ್ವ ಮಗಳು ಕೂಡ ಒಬ್ಬ ಸಾಧಾರಣ ಯುವಕನ ಜೊತೆ ಪ್ರೇಮಿಸಿ ಓಡಿ ಹೋಗಿ ಮದುವೆ ಆಗುತ್ತಾರೆ

ಇನ್ನೂ ತಂದೆಯ ವಿರುದ್ಧವೇ ನಾನಾ ರೀತಿಯ ಆರೋಪ ಹಾಕಿದ್ದರು 2007 ಇಷವಿಯ ಸಂದರ್ಭ ಅಲ್ಲಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದ ಘಟನೆ ಆಗಿತ್ತು ಆದರೆ ಅವರ ದಾಂಪತ್ಯ ಜಾಸ್ತಿ ದಿನ ಉಳಿಯುವುದಿಲ್ಲ ಗಂಡನಿಂದ ಕಿರುಕುಳ ಎಂದು ಪುನಃ ತಂದೆಯ ಬಳಿ ಧಾವಿಸಿ ಮತ್ತೊಂದು ಮದುವೆ ಆಗುತ್ತಾರೆ ಅದು ಕೂಡ ವಿಚ್ಛೇಧನ ಹಂತಕ್ಕೆ ತಲುಪಿದೆ ಎನ್ನುವ ಗುಮಾನಿ ಇದೆ ಇಷ್ಟೆಲ್ಲಾ ಸಂಗತಿ ಆದ ಮೇಲೆ ತಮ್ಮ ಮಗನ ವಿಚಾರದಲ್ಲಿ ತುಂಬಾನೇ ಎಚ್ಚರಿಕೆ ಇದ್ದರೂ ರಾಮ್ ಚರಣ್ ತೇಜ ಅವರದ್ದು ಕೂಡ ಪ್ರೇಮ ವಿವಾಹ ಉಪಾಸನಾ ಕಮಿನೇನಿ ಅವರನ್ನು ಪ್ರೀತಿಸಿದರು ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಆಗಿದ್ದಾರೆ

ಉಪಸನ್ ಅವರು ಶ್ರೀಮಂತ ಮನೆಯ ಹೆಣ್ಣು ಮಗಳು ಅಪೋಲೋ ಸಂಸ್ಥೆಯ ಉಪಾಧ್ಯಕ್ಷರಾಗಿದ್ದರು ಅವರ ತಾತ ಹಾಗಾಗಿ ಚಿರಂಜೀವಿ ಅವರ ಮನೆಯಲ್ಲಿ ಇವರ ವಿಷಯಕ್ಕೆ ಯಾವುದೇ ಅಪಸ್ವರ ಕೇಳಿ ಬರಲಿಲ್ಲ 2011 ಅಲ್ಲಿ ನಿಶ್ಚಿತಾರ್ಥ ನಿಶ್ಚಯವಾಗಿತ್ತು ಮತ್ತು 2012 ಅಲ್ಲಿ ಮದುವೆ ಆಗುತ್ತಾರೆ ಸದ್ಯ ಉಪಾಸನಾ ಅವರು ಬಿಸ್ಸಿನೆಸ್ ಮತ್ತು ಸಾಮಾಜಿಕ ಕಾರ್ಯ ಅಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ ಇನ್ನೂ ರಾಮ ಚರಣ್ ಅವರು ಸಿನಿಮಾ ಅಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಆದರೆ ಯಾವುದೇ ಪ್ರಸಿದ್ದ ವ್ಯಕ್ತಿಗಳ ಆಗು ಹೋಗು ಮತ್ತು ಅವರ ಸಂಸಾರದ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಆಗಾಗ ಸುದ್ದಿ ಬಿತ್ತರಿಸುವ ಬಗ್ಗೆ ಅರಿವು ಇದೆ

ಹಾಗೆಯೇ ಇವರ ಬಗ್ಗೆಯೂ ಅಂತಹ ಒಂದು ಚರ್ಚೆ ಆಗಿತ್ತು ಸಾಮಾನ್ಯವಾಗಿ ಮದುವೆ ಆದ ಬಳಿಕ ಮಕ್ಕಳು ಆಗುವುದು ಸಹಜ ಆದರೆ ಮದುವೆ ಆಗಿ ಹತ್ತು ವರ್ಷ ಆದರೂ ಯಾಕೆ ಇವರಿಗೆ ಮಕ್ಕಳು ಆಗಲಿಲ್ಲ ಏನು ಸಮಸ್ಯೆ ಇದೆ ಅಂತೆಲ್ಲ ಸಾಕಷ್ಟು ವಿಷಯಗಳು ಹರಿದಾಡುತತಿತ್ತು ಇದನ್ನೆಲ್ಲ ಗಮಿನಿಸಿದ ಉಪಾಸನಾ ಅವರು ಸ್ಪಷ್ಟ ಮಾಹಿತಿ ನೀಡಿದ್ದಾರೆ ದಯವಿಟ್ಟು ಹೀಗೆಲ್ಲ ಯಾರ ಬಗ್ಗೆ ಅರಿಯದೆ ಅವರ ಮನಸ್ಸಿಗೆ ನೋವು ನೀಡಬೇಡಿ ಅವರಿಗೂ ಬೇಜಾರು ಆಗುವುದು ಇನ್ನೂ ನಮಗೆ ಯಾವಾಗ ಮಕ್ಕಳು ಮಾಡಿಕೊಳ್ಳಬೇಕು ಎಂದು ಅನಿಸುವುದು ಆವಾಗ ನಾವು ಅದರ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ

ಇಬ್ಬರು ಕೂಡ ನಾವು ನಮ್ಮದೇ ಆದ ಗುರಿಯನ್ನು ತಲುಪಲು ಪ್ರಯತ್ನ ಮಾಡುತ್ತಾ ಇದ್ದೇವೆ ನಮ್ಮ ಗುರಿ ತಲುಪುವ ವೇಳೆಯಲ್ಲಿ ಮಕ್ಕಳನ್ನು ಮಾಡಿಕೊಂಡರೆ ನಾವು ಪಟ್ಟ ಶ್ರಮ ವ್ಯರ್ಥ ಆಗುವುದು ಹುಟ್ಟಿದ ಮಕ್ಕಳಿಗೆ ಸರಿಯಾದ ಒಂದು ವ್ಯವಸ್ಥೆ ಮತ್ತು ಅವರ ಜೊತೆ ನಾವು ಕೂಡ ಸಮಯ ಕಳೆದು ಅವರ ಬಾಲ್ಯ ಜೀವನ ನೆನೆಪುಗಳನ್ನು ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ ಅನ್ನೋ ರೀತಿ ನೋಡ್ಕೊಬೇಕು ಆದರೆ ನಾನು ಸಿನಿಮಾರಂಗ ಅಲ್ಲಿ ತಾನು ಏನು ಒಂದು ಸಾಧನೆ ಮಾಡಬೇಕು ಎಂದು ಹೆಜ್ಜೆ ಇಟ್ಟು ಅದರ ಮೇಲೆ ಗಮನ ಇರಿಸಿದ್ದೇನೆ

ಇನ್ನೂ ಉಪಾಸನಾ ಕೂಡ ಬ್ಯುಸಿನೆಸ್ ಅಲ್ಲಿ ತುಂಬಾನೇ ಆಕ್ಟಿವ್ ಆಗಿದ್ದು ಅವರ ಗುರಿ ತಲುಪುವ ಹಾಗೂ ಕನಸನ್ನು ನನಸು ಮಾಡುವ ಕಡೆಗೆ ಗಮನ ಹರಿಸಿದ್ದಾರೆ ಹಾಗಾಗಿ ನಾವು ಮಕ್ಕಳ ಬಗ್ಗೆ ಯೋಚನೆ ಮಾಡಿಲ್ಲ ಮತ್ತು ಉಪಾಸನಾ ಅವರು ಕೂಡ ಪ್ರತಿನಿತ್ಯವ್ಯಾಯಾಮ ಮಾಡುತ ಇದ್ದು ದಪ್ಪಾಗಿರುವ ಅವರ ದೇಹವನ್ನು ದಂಡಿಸಿ ಮಕ್ಕಳು ಆಗಲು ಹೇಗೆ ದೇಹ ಮನಸ್ಸು ಇರಬೇಕು ಅದರ ಕಡೆಗೂ ಗಮನ ನೀಡಿದ್ದಾರೆ ಒಟ್ಟಾರೆ ಇವರಿಬ್ಬರ ಬಗ್ಗೆ ಎಲ್ಲಿಯೂ ಕೂಡ ಒಂದು ಕಪ್ಪು ಚುಕ್ಕೆ ಕಂಡು ಬಾರದ ರೀತಿಯಲ್ಲಿ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಾ ಇದ್ದಾರೆ ಹೀಗೆ ಸದಾಕಾಲ ಸುಖ ಮತ್ತು ಶಾಂತಿಯಿಂದ ಬಾಳ್ವೆ ನಡೆಸಲಿ ಎಂದು ಆಶಿಸೋಣ.

Leave A Reply

Your email address will not be published.