ಪುನೀತ್ ಕುರಿತು ಮೊದಲ ಬಾರಿಗೆ ಮಗಳು ಹೇಳಿದ್ದೇನು ಗೊತ್ತೇ, ತಂದೆಗೆ ತಕ್ಕ ಮಗಳು

0 4

ಪವರ್ ಸ್ಟಾರ್ ಎಂದೇ ಪ್ರಸಿದ್ಧರಾಗಿರುವ ಯುವರತ್ನ ಪುನೀತ್ ರಾಜಕುಮಾರ್ ಅವರು ಅನೇಕ ಸಿನೆಮಾಗಳಲ್ಲಿ ನಟನೆ ಮಾಡಿದ್ದಾರೆ ಪುನೀತ ಅವರ ನಟನೆ ಮತ್ತು ಸಮಾಜ ಸೇವಾ ಗುಣ ಎಂದಿಗೂ ಮರೆಯಲಾಗದು ಪುನೀತ್ ರಾಜಕುಮಾರ ಅವರ ಸಾಧನೆ ಮತ್ತು ಸಮಾಜ ಸೇವಾ ಗುಣ ಎಲ್ಲರನ್ನೂ ಮೊಡಿ ಮಾಡಿಸುತ್ತದೆ ಪುನೀತ್ ರಾಜ್ ಕುಮಾರ್ ಅವರು ಎರಡು ಕಣ್ಣು ಗಳನ್ನು ದಾನ ಮಾಡಿದ್ದಾರೆ ಹಾಗೆಯೇ ಅವರ ಕಣ್ಣನ್ನು ಪಡೆದ ಆ ವ್ಯಕ್ತಿಗಳೇ ಪುಣ್ಯವಂತರು ಸಾವಿನಲ್ಲೂ ಸಾರ್ಥಕತೆ ಪಡೆದ ವ್ಯಕ್ತಿತ್ವ ಅವರದ್ದಾಗಿದೆ ಅಂಧರ ಬೆಳಕಾಗಿದ್ದಾರೆ

ಕುಟುಂಬದ ಎಲ್ಲರಲ್ಲಿಯೂ ಪ್ರಿಯರಾದ್ದರು ಸಾವಿರಾರು ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣ, ಕಾಳಜಿಯ ಹೊಣೆ ಹೊತ್ತಿದ್ದರು. ಮಕ್ಕಳನ್ನು ಅಷ್ಟು ಇಷ್ಟ ಪಡುವ ಪುನೀತ್‌ ಅವರನ್ನು ಕಂಡರೆ ಮಕ್ಕಳಿಗೂ ಅಷ್ಟೇ ಇಷ್ಟ. ಕಲ್ಮಶಗಳಿಲ್ಲದ ವ್ಯಕ್ತಿಗಳನ್ನು ಮಾತ್ರ ಕಲ್ಮಶಗಳಿಲ್ಲದ ಶುದ್ಧ ಮನಸ್ಸಿನ ಮಕ್ಕಳು ಇಷ್ಟಪಡುತ್ತಾರೆ. ಪುನೀತ್‌ ಇಡೀ ವ್ಯಕ್ತಿತ್ವವೇ ಕಲ್ಮಶ ರಹಿತ. ಹೀಗಾಗಿ ಅವರ ಮ್ಯಾನರಿಸಂ, ನಟನೆಯ ಜೊತೆಗೆ ವ್ಯಕ್ತಿಯಾಗಿಯೂ ಪುನೀತ್‌ ಮಕ್ಕಳ ಅಚ್ಚುಮೆಚ್ಚು. ನಾವು ಈ ಲೇಖನದ ಮೂಲಕ ಪುನೀತ ಅವರ ಮಗಳು ಧೃತಿ ಬಗ್ಗೆ ತಿಳಿದುಕೊಳ್ಳೋಣ

ನಗುವಿನ ರಾಜಕುಮಾರ ಖ್ಯಾತಿಯಾದ ಪುನೀತ ರಾಜಕುಮಾರ ಅವರ ನೆನಪು ಮಾತ್ರ ಉಳಿದಿದೆ ಹಾಗೆಯೇ ಪುನೀತ್ ರಾಜಕುಮಾರ ಅವರ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದ ವರೆಗೆ ತಲುಪಿದೆ ಕನ್ನಡ ಚಿತ್ರ ರಂಗವನ್ನು ಉತ್ತುಂಗಕ್ಕೆ ಕರೆದೊಯ್ಯುವ ಉದ್ದೇಶವನ್ನು ಹೊಂದಿದ್ದರು ಬದುಕಿದ್ದಾಗ ಇತರರ ಸಹಾಯಕ್ಕಾಗಿ ಮುಂದೆ ಬರುತ್ತಿದ್ದರು ಅಪ್ಪು ಅವರು ನೂರಾರು ಗೋಶಾಲೆ ಅನಥಾಶ್ರಮ ಮತ್ತು ಸಾವಿರಾರು ಮಕ್ಕಳಿಗೆ ಶಿಕ್ಷಣ ಹಾಗೂ ಊಟ ವಸತಿಯನ್ನು ನೀಡುತ್ತಿದ್ದರು ಇಂಥ ಮಹಾನ್ ವ್ಯಕ್ತಿ ನಮ್ಮನ್ನು ಅಗಲಿದ್ದಾರೆ

ಅಕ್ಟೋಬರ್ ಇಪ್ಪತ್ತೊಂಬತ್ತಕ್ಕೆ ಹೃದಯಾಘಾತದಿಂದ ಅಗಲಿದ್ದಾರೆ ಈ ಸುದ್ದಿಯನ್ನು ಕೇಳಿದ ಪುಟ್ಟ ಮಗಳು ಧೃತಿಯವರಿಗೆ ಭರಿಸಲಾಗದ ದುಃಖ ವುಂಟಾಗಿ ಜರ್ಮನಿಯಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯ0ಗೆ ಬಂದಿದ್ದರು ಪುನೀತ್ ಅವರ ಸಾವಿನ ಸುದ್ದಿ ತಿಳಿದು ಧೃತಿಯವರು ಇಪ್ಪತ್ತು ತಾಸಿನವರೆಗೆ ದೂರದ ದೇಶದಿಂದ ತನ್ನ ಅಪ್ಪನ ಅಂತಿಮ ಸಂಸ್ಕಾರ ವನ್ನು ನೋಡಲು ಬಂದಿದ್ದರು

ಧೃತಿ ಬೆಂಗಳೂರಿಗೆ ಬಂದಾಗ ಅಶ್ವಿನಿಯವರು ಮನೆಗೆ ಕರೆದುಕೊಂಡು ಹೋಗಿ ಸ್ವಲ್ಪ ಸಮಾಧಾನ ಮಾಡಿ ನಂತರ ಮಗಳನ್ನು ತಂದೆಯ ಅಂತಿಮ ಸಂಸ್ಕಾರಕ್ಕೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದರು ಈ ಕಾರಣಕ್ಕಾಗಿ ಧೃತಿಯವರು ನೇರವಾಗಿ ಮನೆಗೆ ಹೋಗಿ ನಂತರ ತಂದೆಯ ಅಂತಿಮ. ಸಂಸ್ಕಾರಕ್ಕೆ ಕರೆದುಕೊಂಡು ಹೋಗಿದ್ದರು ದುಃಖಿತರಾದ ದೃತಿಯು ತಂದೆಯನ್ನು ಕಳೆದುಕೊಂಡು ಅನಾಥಲಾಗಿದ್ದೇನೆ ತಂದೆಯ ಕೆಲವು ಜವಾಬ್ದಾರಿಯನ್ನು ಕೈಲಾದಷ್ಟು ಮಾಡುತ್ತೇನೆ ಎಂದು ಧೃತಿ ತಿಳಿಸಿದ್ದಾರೆ

ಸಾವಿನಲ್ಲೂ ಸಾರ್ಥಕತೆ ಮೆರೆದ ಅಪ್ಪು ತಂದೆಯಂತೆ ನೇತ್ರದಾನ ಮಾಡಿದ್ದಾರೆ. ಅಪ್ಪು ಅವರ ಅಕಾಲಿಕ ಮರಣಕ್ಕೆ ಇಡೀ ಸ್ಯಾಂಡಲ್‌ವುಡ್ ಕಂಬನಿ ಮಿಡಿದಿದೆ ರಾಜ್ಯಾದ್ಯಂತ ಇರುವ ಅಪ್ಪು ಅವರ ಅಭಿಮಾನಿಗಳು ದಿಗ್ಬ್ರಾಂತರಾಗಿದ್ದಾರೆ ಅಪ್ಪು ಅವರ ಅಗಲಿಕೆಯನ್ನ ಅಭಿಮಾನಿಗಳು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಪುನೀತ್ ಅಗಲಿಕೆ ನೆನೆದು ಆಪ್ತರು ಭಾವುಕರಾಗಿದ್ದಾರೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.