ಈ ಮುದ್ರೆ ಮಾಡಿದ್ರೆ ನಿಮ್ಮಲ್ಲಿ ಬೆನ್ನುನೋವು ಕಾಡೋದಿಲ್ಲ.!

0 0

ಬೆಳಿಗ್ಗೆ ಎಲ್ಲರ ಮನೆಯ ಟಿವಿಗಳಲ್ಲಿ ಎಲ್ಲ ಚಾನೆಲ್ ಗಳಲ್ಲಿ ಒಬ್ಬಬ್ಬ ಜ್ಯೋತಿಷ್ಯರು ಬರುತ್ತಾರೆ. ಎಲ್ಲರೂ ಒಂದೇ ರೀತಿಯಾಗಿ ಹೇಳುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಾಗಿ ಹೇಳುತ್ತಾರೆ. ಜ್ಯೋತಿಷ್ಯವನ್ನು ಎಲ್ಲರೂ ನಂಬುವುದಿಲ್ಲ. ಆದರೆ ಕೆಲವರು ಜ್ಯೋತಿಷ್ಯರು ಬಹಳ ಚೆನ್ನಾಗಿ ನೋಡುತ್ತಾರೆ. ಅಂಥ ಒಬ್ಬ ಜ್ಯೋತಿಷಿಯ ಬಗ್ಗೆ ಅಂದರೆ ಅವರು ಹೇಳಿದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ಇವರು ಮುದ್ರೆಯ ಬಗ್ಗೆ ಹೇಳಿದ್ದಾರೆ. ಮುದ್ರೆಗಳು, ಪ್ರಾಣಾಯಾಮಗಳು ಮತ್ತು ಯೋಗಾಸನಗಳನ್ನು ದಿನನಿತ್ಯ ಮಾಡಬೇಕು. ಇದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಆರೋಗ್ಯವನ್ನು ಕಾಪಾಡುತ್ತದೆ. ಹಾಗೆಯೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮುದ್ರೆಗಳಲ್ಲಿ ಪ್ರಾಣ ಮುದ್ರೆಯನ್ನು ಮಾಡಬೇಕು. ಇದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ. ಕೆಲವರಿಗೆ ದಿನನಿತ್ಯ ಬೈಕ್ ಗಳನ್ನು ಓಡಿಸಿ ಬೆನ್ನು ನೋವು ಉಂಟಾಗಿರುತ್ತದೆ.

ಅಂಥವರು ಬೆನ್ನುನೋವಿನಿಂದ ಮುಕ್ತಿಯನ್ನು ಪಡೆಯಬಹುದು. ಹಾಗೆಯೇ ಯಾವುದೇ ಕಷ್ಟಗಳು ಬಂತೆಂದರೆ ಹೆದರಬಾರದು. ಹೀಗೆ ಆಯಿತು ಎಂದು ಮನಸ್ಸಿನಲ್ಲಿ ನೋವನ್ನು ಇಟ್ಟುಕೊಂಡಿರಬಾರದು. ಈ ರೀತಿ ನೋವನ್ನು ಇಟ್ಟುಕೊಂಡು ಚಿಂತೆ ಮಾಡುವುದರಿಂದ ನೋವು ಮತ್ತಷ್ಟು ಉಲ್ಬಣವಾಗುತ್ತದೆ. ಆದ್ದರಿಂದ ಅದನ್ನು ಸಕಾರಾತ್ಮಕ ಭಾವದಿಂದ ಸ್ವೀಕರಿಸಬೇಕು. ಅಷ್ಟಲಕ್ಷ್ಮಿ ಯಂತ್ರವನ್ನು ಖರೀದಿ ಮಾಡಿ ಅದನ್ನು ಪೂಜೆ ಮಾಡಬೇಕು.

ಇದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಯಾವುದೇ ರೀತಿ ಹಣದ ತೊಂದರೆ ಇರುವುದಿಲ್ಲ. ಕೆಲವರಿಗೆ ಜಾಗ ಇರುತ್ತದೆ ಆದರೆ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. ಅಂತಹವರು ಬೇಗ ಮನೆ ಕಟ್ಟಬಹುದು. ಹಾಗೆಯೇ ಶತ್ರುಬಾಧೆ ಗಳು ಇದ್ದರು ದೂರವಾಗುತ್ತವೆ. ಹಾಗೆಯೇ ಮನಸ್ಸನ್ನು ವಿವೇಕ ತುಂಬಿದ ಆಲೋಚನೆಗಳಿಂದ ತುಂಬಿಕೊಳ್ಳಬೇಕು. ಆಗ ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಧೈರ್ಯದಿಂದ ಎದುರಿಸಲು ಸಾಧ್ಯವಾಗುತ್ತದೆ.

Leave A Reply

Your email address will not be published.