ಪಿತೃದೋಷ ಅಂದ್ರೆ ಏನು ಇಲ್ಲಿದೆ ಮಾಹಿತಿ

0 0

ಪಿತೃದೋಷವೆಂದರೆ ಜನಸಾಮಾನ್ಯರ ತಪ್ಪು ಕಲ್ಪನೆ ಎಂದರೆ ಪೂರ್ವಜರ ಶಾಪ ಎನ್ನುವುದು ಆದರೆ ವಾಸ್ತವವಾಗಿ ಪಿತೃದೋಷವೆಂದರೆ ಪೂರ್ವಜರ ಪಾಪ ತಪ್ಪುಗಳ ಫಲವಾಗಿದೆ ಇದು ವ್ಯಕ್ತಿಯ ಜನ್ಮಕುಂಡಲಿಯಲ್ಲಿ ದೋಷಪೂರಿತ ಗ್ರಹಗಳ ಸಂಯೋಜನೆಯಿಂದ ಉಂಟಾಗುತ್ತದೆ ಪಿತೃದೋಷವನ್ನು ತನ್ನ ಕುಂಡಲಿಯಲ್ಲಿ ಹೊಂದಿರುವ ವ್ಯಕ್ತಿಯು ಪಿತೃದೋಷದ ಬೆಲೆ ತೆರಬೇಕಾಗುತ್ತದೆ

ಸರಳವಾಗಿ ಹೇಳುವುದಾದರೆ ಜಾತಕದಲ್ಲಿ ಪಿತೃದೋಷ ರೂಪುಗೊಳ್ಳುತ್ತದೆ ಪೂರ್ವಜರು ಕೆಲವು ಪಾಪಕರ್ಮ ಹಾಗೂ ತಪ್ಪುಗಳನ್ನು ಮಾಡಿದಾಗ ಅದರ ಪರಿಣಾಮವನ್ನು ಪ್ರಸ್ತುತ ವ್ಯಕ್ತಿಯು ವಿವಿಧ ಕಷ್ಟಗಳ ಮೂಲಕ ಪೂರ್ವಜರು ಮಾಡಿದ ತಪ್ಪುಗಳ ಫಲವನ್ನು ಅನುಭವಿಸಬೇಕಾಗುತ್ತದೆ ನಾವು ಈ ಲೇಖನದ ಮೂಲಕ ಪಿತ್ರುದೋಷದ ಬಗ್ಗೆ ತಿಳಿದುಕೊಳ್ಳೋಣ.

ತಾಯಿಯು ನಮ್ಮ ಬೇಕು–ಬೇಡಗಳ ಕಡೆಗೆ ಸಂಪೂರ್ಣ ಗಮನ ಹರಿಸುತ್ತಾಳೆ ಇದೆಲ್ಲವನ್ನು ಮಾಡುತ್ತಿರುವಾಗ ಅವಳು ಎಂದೂ ತನ್ನ ಬಗ್ಗೆ ವಿಚಾರ ಮಾಡುವುದಿಲ್ಲ ಅವಳ ಮನಸ್ಸಿನಲ್ಲಿ ಸತತ ಮಕ್ಕಳದ್ದೇ ವಿಚಾರವಿರುತ್ತದೆ ಹಾಗೆಯೇ ತಂದೆಯೂ ನಮ್ಮ ಎಲ್ಲ ಕರ್ತವ್ಯಗಳನ್ನು ಪೂರೈಸಲು ಮತ್ತು ಕುಟುಂಬದ ಪಾಲನೆ ಪೋಷಣೆ ಮಾಡಲು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ ನಮಗೆ ಅವಶ್ಯವಿರುವುದನ್ನು ತಂದು ಕೊಡುತ್ತಾರೆ

ಇದನ್ನೆಲ್ಲ ಮಾಡುವಾಗ ಅವರು ತಮಗಿಂತ ಹೆಚ್ಚಾಗಿ ನಮ್ಮ ವಿಚಾರವನ್ನೇ ಮಾಡುತ್ತಾರೆ ಆದರೆ ಮತ್ತು ಈ ದೃಷ್ಟಿಯಿಂದ ಅವರ ಆಜ್ಞಾಪಾಲನೆಯನ್ನು ಮಾಡಬೇಕು ನಾವು ಅವರ ಸೇವೆಯನ್ನು ಎಷ್ಟೇ ಮಾಡಿದರೂ ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ ಆದ್ದರಿಂದ ನಮ್ಮ ವರ್ತನೆಯಿಂದಲಾದರೂ ಅವರಿಗೆ ದುಃಖವಾಗದಂತೆ ನೋಡಿಕೊಳ್ಳಬೇಕು ಮಾತನಾಡುವಾಗ ಗೌರವದಿಂದ ಮಾತನಾಡಬೇಕು.

ತಂದೆ ತಾಯಿ ಜೀವಂತ ಇರುವಾಗ ಕಣ್ಣೀರು ಹಾಕುವುದೇ ಪಿತೃ ಶಾಪಾವಾಗಿದೆ ಅಥವಾ ಪಿತೃ ದೋಷವಾಗಿದೆ ವಯಸ್ಸಾದ ಸಂದರ್ಭದಲ್ಲಿ ತಂದೆ ತಾಯಿಯನ್ನು ಯಾವುದೇ ರೀತಿಯಲ್ಲಿ ಕಷ್ಟವನ್ನು ಕೊಡಬಾರದು ಆದರೆ ನಮ್ಮ ಲಾಲನೆ ಪಾಲನೆ ಮಾಡಿದ ತಂದೆ ತಾಯಿಗಳು ವಯಸ್ಸಾದ ಕಾಲದಲ್ಲಿ ಬೇಡವಾಗುತ್ತಾರೆ ಅವರ ಮನಸ್ಸಿಗೆ ನೋವು ಮಾಡಿ ಇಂದು ವೃದ್ಧಾಶ್ರಮಗಳಿಗೆ ಸೇರಿಸುತ್ತಾರೆ ಅವರ ಕಣ್ಣಿರಿಗು ಬೆಲೆ ಇದೆ ಅವರ ನೋವೆ ಪಿತೃ ದೋಷವಾಗುತ್ತದೆ ಎಂಥ ಜನ ಇರುತ್ತಾರೆ ಎಂದರೆ ಅವರು ಇದ್ದಾಗ ಅವರಿಗೆ ಏನು ಬೇಕೋ ಅದನ್ನು ನೀಡುವುದಿಲ್ಲ ಬದಲಾಗಿ ಅವರು ಮರಣ ಹೊಂದಿದಾಗ ಪಿತೃ ದೋಷವೆಂದು ಹಣವನ್ನು ಖರ್ಚು ಮಾಡುತ್ತಾರೆ

ಇದ್ದಾಗ ಸರಿಯಾಗಿ ಮಾಡಿಕೊಳ್ಳದೆ ಇಲ್ಲದೇ ಇರುವಾಗ ಜನ ದುಃಖಿ ಸುತ್ತಾರೆ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಂಡರೆ ಜೀವನದಲ್ಲಿ ನೂರಾರು ಕಷ್ಟ ಗಳು ಬಂದರು ಸಹ ಎದುರಿಸುವ ಶಕ್ತಿ ಬರುತ್ತದೆ ಇದರ ಬದಲು ಜನರು ಜೋತಿಷ್ಯ ಶಾಸ್ತ್ರ ಅಂತ ಹಣ ಖರ್ಚು ಮಾಡುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.