Ultimate magazine theme for WordPress.

Pisces Astrology: ಮೀನಾ ರಾಶಿಯವರಿಗೆ ಕಷ್ಟಗಳು ದೂರವಾಗುವ ದಿನ ಬಂದಿದೆ ಆದ್ರೆ..

0 3

Pisces astrology on today: ಶನಿಯ ಸಂಚಾರ ಆರಂಭವಾಗಿದೆ, ಇದರಿಂದ ಪ್ರತಿಯೊಂದು ರಾಶಿಗಳಿಗೂ ಸಹ ತೊಂದರೆಗಳು ಉಂಟಾಗುವುದು ಸಹಜ. ಈ ತೊಂದರೆಗಳಿಂದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕು. ಶನಿ ಪುನಃ ಕುಂಭ ರಾಶಿಯಿಂದ ಮಕರ ರಾಶಿಗೆ ಮರು ಪ್ರವೇಶ ಮಾಡಿದ್ದಾನೆ.

Pisces astrology

ಹಾಗಾದರೆ 12 ರಾಶಿಗಳಲ್ಲಿ ಶನಿ ಪ್ರಭಾವದಿಂದ ಏನೆಲ್ಲಾ ಪ್ರಭಾವವನ್ನು ನಿರೀಕ್ಷೆ ಮಾಡಬಹುದು ಎಂದರೆ ಮಕರ ರಾಶಿಯಲ್ಲಿ ಶನಿ ಇರುವುದರಿಂದ ಮೀನಾ ರಾಶಿಗೆ ಎಷ್ಟು ಪ್ರಮಾಣದ ಲಾಭಗಳಿಸುತ್ತದೆ. ಆದರೆ ಮೀನ ರಾಶಿಯವರಿಗೆ ಕಷ್ಟಗಳ ಮೇಲೆ ಕಷ್ಟಗಳು ಬರುತ್ತದೆ. ಆದರೆ ಇವರಿಗೆ ಯಾವ ಯೋಗವು ಇಲ್ಲದೆ ದುಡಿಯುತ್ತಲೇ ಇರಬೇಕಾ, ಸಾಲವನ್ನ ತೀರಿಸುತ್ತಲೇ ಇರಬೇಕಾ ಎಂಬ ಪ್ರಶ್ನೆಗಳು ಕಾಡುತ್ತಲೇ ಇರುತ್ತದೆ. ಈ ಪ್ರಶ್ನೆಗೆ ಯಾವ ಫಲ ಸಿಗಬಹುದು

ಶನಿ ಮಹಾರಾಜನ ಕೃಪೆಯಿಂದ ಗುರುವಿನ ಗ್ರಹಗಳ ಯೋಗದಿಂದ ಆಳುತ್ತಾನೆ. ಯಾವೆಲ್ಲಾ ವ್ಯವಹಾರ ಮಾಡುವವರಿಗೆ ಲಾಭವಾಗುತ್ತದೆ ಎಂದರೆ ತಾಮ್ರ, ಹಿತ್ತಾಳೆ, ಕಂಚು ವ್ಯಾಪಾರಿಗಳಿಗೆ ತುಂಬಾ ಲಾಭದಾಯಕವಾಗಿರುತ್ತದೆ. ಕಟ್ಟಡ ಸಾಮಗ್ರಿ, ಮರಳು, ಜಲ್ಲಿ ಸಿಮೆಂಟು,ಇಟ್ಟಿಗೆ ಇದಕ್ಕೆ ಬೇಕಾದ ಕಾರ್ಮಿಕರು ಹಾಗೆ ಇದಕ್ಕೆ ಸಂಬಂಧಪಟ್ಟ ವ್ಯವಹಾರ ಕ್ಷೇತ್ರದಲ್ಲಿ ಲಾಭವನ್ನು ಪಡೆಯಬಹುದಾಗಿರುತ್ತದೆ.

ಗ್ರಾಫಿಕ್ ಡಿಸೈನ್ ಗಳಿಗೂ ಸಂಬಂಧಿಸಿದಂತೆ ಲಾಭವನ್ನು ಪಡೆಯಬಹುದು. ವಿವಾಹಕ್ಕೆ ಸಂಬಂಧಿಸಿದ ಸಂಭ್ರಮಕ್ಕೆ ಬೇಕಾದ ವಸ್ತುಗಳು, ವಾದ್ಯಗಳು ಇದಕ್ಕೆ ಸಂಬಂಧಿಸಿದ ವಸ್ತುಗಳಿಂದ ಹೆಚ್ಚು ಲಾಭವನ್ನು ಪಡೆಯುತ್ತಾರೆ. ಹೋಟೆಲ್ ಉದ್ಯಮ ನೂತನವಾಗಿ ಪ್ರಾರಂಭ ಮಾಡುವವರೆಗೂ ಕೂಡ ಶುಭಕರವಾಗಿರುತ್ತದೆ. ಇದರಿಂದ ಹೆಚ್ಚು ಲಾಭವನ್ನು ಪಡೆಯುತ್ತಾರೆ. ಅಲ್ಲಿ ಕೆಲಸ ಮಾಡುವವರು ಹಾಗೂ ದಿನ ಕೂಲಿಕಾರರು ಕೂಡ ಲಾಭವನ್ನು ಪಡೆಯಬಹುದಾಗಿರುತ್ತದೆ.

ಕ್ರಮೇಣ ನಿಮ್ಮ ಸಾಲದಿಂದ ಋಣಮುಕ್ತರಾಗುತ್ತಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೂಡ ಓದಿನಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಾರೆ ಅವರಿಗೂ ಕೂಡಶುಭದಾಯಕ ವಾಗಿರುತ್ತದೆ. ಅಡಿಗೆ ಕೆಲಸದವರು, ಪುರೋಹಿತರು, ಹಾಗೆ ಅಡುಗೆ ಕೆಲಸ ಪುರೋಹಿತರು ಬಡವರಿಗೂ ಕೂಡ ಸಮಸ್ಯೆಗಳು ದೂರವಾಗುತ್ತದೆ. ಹಾಗೆ ಇವರಿಗೆ ವಿವಾಹ ಯೋಗ ಕೂಡಿಬರುತ್ತದೆ. ರಸ್ತೆ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ಭಾಗ್ಯ ಉಂಟಾಗುತ್ತದೆ.

ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಅಷ್ಟೇ ಅಲ್ಲದೆ ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ ಕುರಿ ಸಾಕಾಣಿಕೆ ಅಥವಾ ಮರದ ವ್ಯಾಪಾರ ಮತ್ತು ಬಿಡಿ ಭಾಗದ ವ್ಯಾಪಾರ ಮಾಡುವವರಿಗು ತುಂಬಾ ಅದೃಷ್ಟ ಶಾಲಿಯವರು ಹಾಗೂ ಕೋಟ್ಯಾಧಿಪತಿ ಆಗುತ್ತಾರೆ, ಹೆಚ್ಚು ಹಣವನ್ನು ಗಳಿಸುತ್ತಾರೆ.

ಬರಬೇಕಾದ ಹಣವು ಇವರಿಗೆ ಬರುತ್ತದೆ. ಹಾಗೆಯೇ ಇವರು ಹೆಚ್ಚು ಸಂತೃಪ್ತಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಕೆಲವೊಂದು ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ ಏಕೆಂದರೆ ಅವರಿಂದ ತೊಂದರೆಗಳು ಉಂಟಾಗುತ್ತದೆ ಆ ಎಚ್ಚರಿಕೆ ವಹಿಸಬೇಕಾದವರು ಯಾವುದೆಂದರೆ ದಾಯಾದಿಗಳಿಂದ, ಕೋರ್ಟು ಕಚೇರಿ, ಹೊಸದಾಗಿ ಹೂಡಿಕೆ ಮಾಡುವುದು ಸೂಕ್ತವಲ್ಲ ಇದರ ಬಗ್ಗೆ ಎಚ್ಚರಿಕೆ ವಹಿಸಿದರೆ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಸಹ ಅದನ್ನು ಬಗೆಹರಿಸಿಕೊಳ್ಳಬಹುದು ಆಗಿರುತ್ತದೆ.

ಇದನ್ನೂ ಓದಿ...ಉಸಿರಾಡುತ್ತಿರುವ ಶನಿ ಪರಮಾತ್ಮ ನಿಮ್ಮ ಕಣ್ಣಾರೆ ನೋಡಿ, ನಿಂತಲ್ಲಿಯೇ ಶಿಲೆ ಆದ ಶನಿ ದೇವನ ಈ ಪವಾಡ ತಿಳಿದ್ರೆ ನಿಮ್ಮ ಮೈ ಜುಮ್ ಅನ್ನುತ್ತೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.