ವೃಷಭ ರಾಶಿ; ಒಂದು ವೇಳೆ ನೀವು ಹೊಸ ಮನೆ ಅಥವಾ ಜಮೀನನ್ನು ಖರೀದಿಸುವ ಯೋಚನೆ ಮಾಡುತ್ತಿದ್ದರೆ ಇದು ನಿಮಗೆ ಶುಭವಾದ ಸಂದರ್ಭ. ಆದಷ್ಟು ಪ್ರತಿ ಮಂಗಳವಾರ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೊಗರಿಬೇಳೆಯನ್ನು ದಾನ ಮಾಡಿ. ಕರ್ಕ ರಾಶಿ; ಕರ್ಕ ರಾಶಿಯವರಿಗೆ ಅವರಿಗೆ ತಿಳಿಯದಂತೆ ಹಲವಾರು ಮೂಲಗಳಿಂದ ಅವರಿಗೆ ಒಳ್ಳೆಯ ಸುದ್ದಿಗಳು ಹಾಗೂ ಫಲಿತಾಂಶಗಳು ಮತ್ತು ಲಾಭಗಳು ಹುಡುಕಿಕೊಂಡು ಬರುತ್ತವೆ. ನಿಮ್ಮ ಪೂರ್ವಜರ ಪುಣ್ಯದ ಫಲ ಎನ್ನುವುದು ನಿಮಗೆ ಸಿಗಲಿದ್ದು ಪ್ರತಿ ಗುರುವಾರ ಅನಾಥಾಶ್ರಮಕ್ಕೆ ಏನನ್ನಾದರೂ ಉಪಯುಕ್ತ ವಸ್ತುವನ್ನು ದಾನ ಮಾಡುವ ಕ್ರಮವನ್ನು ಬೆಳೆಸಿಕೊಳ್ಳಿ.

ಕನ್ಯಾ ರಾಶಿ; ಕನ್ಯಾ ರಾಶಿಯವರಿಗೆ ತಿಳಿಯದ ಹಾಗೆ ಹಲವಾರು ಮೂಲಗಳಿಂದ ಆರ್ಥಿಕ ಲಾಭ ಉಂಟಾಗುವ ಸಾಧ್ಯತೆ ದಟ್ಟವಾಗಿ ಕಂಡುಬರುತ್ತದೆ. ಆದರೆ ಈ ಹಣ ಎನ್ನುವುದು ಅನಾವಶ್ಯಕ ಆರೋಗ್ಯ ಚಿಕಿತ್ಸೆಗಳಿಗಾಗಿ ಖರ್ಚಾಗುತ್ತದೆ ಹೀಗಾಗಿ ಪ್ರತಿದಿನ ಸೂರ್ಯನಮಸ್ಕಾರ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ತುಲಾ ರಾಶಿ; ಕೈ ಹಾಕಿದ ಕೆಲಸಗಳು ಅಷ್ಟೊಂದು ಚೆನ್ನಾಗಿ ನಡೆಯುವುದಿಲ್ಲ ಹಲವಾರು ಸಮಸ್ಯೆಗಳನ್ನು ಕೂಡ ಎದುರು ನೋಡಬೇಕಾಗುತ್ತದೆ ಆದರೆ ನಿಮ್ಮ ಜೀವನದಲ್ಲಿ ಶತ್ರುಗಳು ಸೋತು ನಿಮ್ಮಿಂದ ದೂರ ಹೋಗುತ್ತಾರೆ ಇದೊಂದು ಒಳ್ಳೆಯ ಸಂದೇಶ ಎಂದು ಹೇಳಬಹುದಾಗಿದೆ. ಪ್ರತಿ ಗುರುವಾರ ದೇವಸ್ಥಾನಕ್ಕೆ ಕಾಳುಗಳನ್ನು ದಾನ ಮಾಡುವ ಮೂಲಕ ನಿಮ್ಮ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ.

ವೃಶ್ಚಿಕ ರಾಶಿ; ಈ ಸಂದರ್ಭದಲ್ಲಿ ತುಂಬಾನೇ ಶುಭ ಸಂದರ್ಭ ವೃಶ್ಚಿಕ ರಾಶಿ ಅವರಿಗೆ ಒದಗಿ ಬರಲಿದ್ದು, ಸಂತಾನ ಭಾಗ್ಯವು ಕೂಡ ದೊರಕಲಿದೆ. ಹೊಸ ಭೂಮಿಯನ್ನು ಖರೀದಿಸುವ ಕಾರ್ಯಕ್ಕೆ ಏನಾದರೂ ಯೋಚನೆ ಮಾಡುತ್ತಿದ್ದಾರೆ ಈ ತಿಂಗಳನ್ನು ಬಿಟ್ಟು ಬಿಡಿ ಎಂದು ಸಲಹೆ ನೀಡುತ್ತೇವೆ. ಕೈಲಾದಷ್ಟು ಶಿವನ ದೇವಸ್ಥಾನಕ್ಕೆ ಒಣ ದ್ರಾಕ್ಷಿಯ ದಾನವನ್ನು ಮಾಡುವುದನ್ನು ಪ್ರಾರಂಭಿಸಿ.

ಧನು ರಾಶಿ; ಇವರಿಗೂ ಕೂಡ ಸಮಯ ಒಳ್ಳೆಯದಾಗಿದ್ದು ಕೆಲಸಗಳು ನಡೆಯುತ್ತವೆ ಆದರೆ ನಿಧಾನವಾಗಿ ನಡೆಯುತ್ತವೆ. ಕೆಲಸಗಳು ಇನ್ನಷ್ಟು ವೇಗವಾಗಿ ನಡೆಯಬೇಕು ಎನ್ನುವುದಾದರೆ ವೃದ್ಧಾಶ್ರಮಕ್ಕೆ ಊಟವನ್ನು ನೀಡಬೇಕು ಹಾಗೂ ಪ್ರತಿ ಶನಿವಾರ ಶನಿದೇವನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರೆ ನಿಮಗೆ ಇನ್ನಷ್ಟು ಉತ್ತಮ ಫಲಿತಾಂಶ ಸಿಗುತ್ತದೆ.

ಮಕರ ರಾಶಿ; ಈಗಾಗಲೇ ಮಕರ ರಾಶಿಯವರಿಗೆ ಅತ್ಯುತ್ತಮ ಸಮಯ ನಡೆಯುತ್ತಿದ್ದು ಅದು ಇನ್ನಷ್ಟು ಒಳ್ಳೆಯದಾಗಲು ಪ್ರತಿ ಶುಕ್ರವಾರ ಮಹಾಲಕ್ಷ್ಮಿಯ ದೇವಸ್ಥಾನಕ್ಕೆ ಸುವಾಸನೆ ಭರಿತ ಉದುಗಡ್ಡಿ ಹಾಗೂ ಒಂದು ಮೊಳ ಮಲ್ಲಿಗೆ ಹೂವನ್ನು ಅರ್ಪಿಸಿ ಪೂಜೆ ಮಾಡಬೇಕು. ಕುಂಭ ರಾಶಿ; ಇವರ ಸಮಯ ತುಂಬಾನೇ ಚೆನ್ನಾಗಿದ್ದು ಯಾವುದಾದರೂ ಶುಭ ಸಮಾರಂಭವನ್ನು ಮನೆಯಲ್ಲಿ ಹಮ್ಮಿಕೊಳ್ಳಬೇಕು ಎನ್ನುವ ಯೋಜನೆ ಇದ್ದರೆ ಮಾಡಲು ಪ್ರಶಸ್ತವಾದ ಸಮಯ.

ಈ ಸಂದರ್ಭದಲ್ಲಿ ಇನ್ನಷ್ಟು ಜನಪಯೋಗಿ ಒಳ್ಳೆಯ ಕೆಲಸ ಮಾಡಿದರೆ ಆ ದೇವರ ಅನುಗ್ರಹವು ಕೂಡ ನಿಮ್ಮ ಮೇಲಿರುತ್ತದೆ. ಇವರೇ ಈ ತಿಂಗಳಲ್ಲಿ ಅದೃಷ್ಟವನ್ನು ಅನುಭವಿಸಲಿರುವ ರಾಶಿಗಳು. ನಿಮ್ಮ ರಾಶಿ ಕೂಡ ಇವುಗಳಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *