ವರ್ಷದ ಕೊನೆ ತಿಂಗಳು ಡಿಸೆಂಬರ್ ಮೇಷ ರಾಶಿಯವರ ಪಾಲಿಗೆ ಹೇಗಿರತ್ತೆ ತಿಳಿದುಕೊಳ್ಳಿ

0 2

ಮೊದಲಿಗೆ ಹಣದ ವಿಚಾರದ ಬಗ್ಗೆ ಮಾತನಾಡುವುದಾದರೆ ಮೇಷ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಯಾವುದೇ ಸಮಸ್ಯೆಗಳು ಕಂಡುಬರುವುದಿಲ್ಲ. ಇನ್ನು ಆರೋಗ್ಯದ ಸಮಸ್ಯೆ ಕೊಂಚಮಟ್ಟಿಗೆ ಕಂಡುಬರುತ್ತದೆ ಆದರೆ ಅದನ್ನು ನೀವು ಸುಲಭವಾಗಿಯೇ ಸರಿ ಪಡಿಸಿಕೊಳ್ಳಬಹುದಾಗಿದೆ. ಶುಭಕಾರಕನಾಗಿರುವ ಶುಕ್ರನು ಭಾಗ್ಯಸ್ಥಾನದಲ್ಲಿ ಕುಳಿತುಕೊಂಡಿರುವ ಹಿನ್ನೆಲೆಯಲ್ಲಿ ಹಣ ಹಾಗೂ ಕೌಟುಂಬಿಕ ಸುಖ ಖಂಡಿತವಾಗಿ ನಿಮಗೆ ಕಡಿಮೆ ಆಗುವುದಿಲ್ಲ. ಹೀಗಾಗಿ ಡಿಸೆಂಬರ್ ತಿಂಗಳ ಆರಂಭದಲ್ಲಿ ನೀವು ಜಾಕ್ಪಾಟ್ ಪಡೆದಿದ್ದೀರಿ ಎಂದು ಹೇಳಬಹುದಾಗಿದೆ.

ಈ ಸಮಯದಲ್ಲಿ ಬುಧನ ಅನುಗ್ರಹದಿಂದಾಗಿ ನೀವು ಬೇರೆಯವರಿಗೆ ಕೊಡಬೇಕಾಗಿರುವ ಸಾಲವನ್ನು ಬೇಗನೆ ತೀರಿಸುವ ಸಾಧ್ಯತೆ ಹೆಚ್ಚಾಗಿದೆ ಹಾಗೂ ನಿಮಗೆ ಹಲವಾರು ಸಮಯಗಳಿಂದ ಬರಬೇಕಾಗಿದ್ದ ಸಾಲದ ಹಣ ಕೂಡ ನಿಮ್ಮ ಕೈ ಬಂದು ಸೇರಲಿದೆ. ಬೇರೆಯವರ ಕೈ ಕೆಳಗೆ ಕೆಲಸ ಮಾಡುತ್ತಿರುವವರಿಗು ಕೂಡ ಶುಭ ಸುದ್ದಿ ಸಿಗಲಿದೆ. ಕೆಲಸದಲ್ಲಿ ಸಂಬಳ ಹೆಚ್ಚಾಗುವ ಸಾಧ್ಯತೆ ಹಾಗೂ ಉನ್ನತ ಸ್ಥಾನಕ್ಕೆ ಪ್ರಮೋಷನ್ ಸಿಗುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ.

ಸಾಕಷ್ಟು ಸಮಯಗಳಿಂದ ನೀವು ಬ್ಯಾಂಕಿನಿಂದ ಪಡೆಯಲು ಯತ್ನಿಸುತ್ತಿರುವ ಲೋನ್ ಕೂಡ ಈ ಸಂದರ್ಭದಲ್ಲಿ ಸ್ಯಾಂಕ್ಷನ್ ಆಗಲಿದೆ. ಮನೆ ಕಟ್ಟುವ ಹೊಸ ಜಾಗ ಖರೀದಿ ಅಥವಾ ವಾಹನ ಖರೀದಿ ಮಾಡುವಂತಹ ಆಸೆ ಆಕಾಂಕ್ಷಿಗಳನ್ನು ಈ ಲೋನ್ ಮೂಲಕ ನೀವು ಇಟ್ಟುಕೊಂಡಿದ್ದರೆ ಈ ತಿಂಗಳಿನಲ್ಲಿ ನೀವು ಪೂರೈಸಿಕೊಳ್ಳಬಹುದಾದ ಎಲ್ಲಾ ಸೂಚನೆಗಳು ಕಂಡುಬರುತ್ತಿವೆ. ವಿದ್ಯಾಭ್ಯಾಸದಲ್ಲಿ ಒಳ್ಳೆಯ ಫಲಿತಾಂಶಗಳು ಬರಲಿದ್ದು ಅದರಲ್ಲಿಯೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವವರಿಗೆ ಮುಂದಿನ ದಿನಗಳಲ್ಲಿ ಶುಭ ಸೂಚಕ ಕಂಡು ಬರಲಿದೆ.

ಶಿಕ್ಷಣೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಗೆಲುವಿನ ಸುದ್ದಿ ಕೇಳಿ ಬರಲಿದೆ. ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಯಾವುದೇ ವಿಘ್ನಗಳಿಲ್ಲದೆ ಕೆಲಸ ಮಾಡಿಕೊಂಡು ಯಶಸ್ವಿಯಾಗಿ ಹೋಗಿ ನಿಮ್ಮ ಗುರಿಯನ್ನು ಸಾಧಿಸಬಹುದಾಗಿದೆ. ಯಾವುದೇ ಕಾಲಕ್ಕೂ ನಿಮ್ಮ ಮಾತಿನಿಂದ ನಿಯಂತ್ರಣ ತಪ್ಪಿದ ಅಕ್ಷರಗಳು ಹೊರ ಬರದೇ ಇರಲಿ ಎಂಬುದಾಗಿ ಕಂಟ್ರೋಲ್ ಮಾಡಿ ಇಟ್ಟುಕೊಳ್ಳಿ ಇಲ್ಲದಿದ್ದರೆ ಅದು ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.