ಮೇಷ ರಾಶಿಯವರ ಲವ್ ಲೈಫ್, ಪ್ರೀತಿ ಜೀವನ ಹೇಗಿರತ್ತೆ ನೋಡಿ

0 7

ತೆರೋ ಕಾರ್ಡ್ ಮೂಲಕ ಒಬ್ಬ ಮನುಷ್ಯನ ಸಾಮಾನ್ಯ ಜೀವನದಲ್ಲಿ ಆಗುವ ಬದಲಾವಣೆ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಬಹುದು ಮೇಷ ರಾಶಿಯವರಿಗೆ ತೆರೋ ಕಾರ್ಡ್ ಅಲ್ಲಿ ಜುಲೈ ತಿಂಗಳಲ್ಲಿ ಆಗುವ ಬದಲಾವಣೆಯ ಮಾಹಿತಿ ಇಲ್ಲಿದೆ, ಮೋದಲ್ನೆಯ ಕಾರ್ಡ್ ಅಲ್ಲಿ ನಿಮ್ಗೆ ತುಂಬಾನೇ ಸಿಟ್ಟು ತಾಳ್ಮೆಯ ಅಗತ್ಯ ಇದೆ ಇನ್ನು ಪ್ರೀತಿಯ ವಿಚಾರದಲ್ಲಿ ನೀವು ಬ್ರೇಕ್ ಅಪ್ ಮಾಡಿಕೊಂಡು ಇದ್ದೀರಾ ಇನ್ನು ಕೆಲವೊಂದು ಪ್ರೇಮಿಗಳು ಮೂರನೇ ವ್ಯಕ್ತಿಯಿಂದ ತಂದಿಟ್ಟ ವಿಷಯಕ್ಕೆ ನಿಮ್ಮ ಮದ್ಯೆ ಮನಸ್ತಾಪ ಇಂದ ನೀವು ನೋವು ತಿಂದು ಕಣ್ಣೀರು ಸುರಿಸುವ ಸಾಧ್ಯತೆ ಇದೆ ಇದರಿಂದ ನಿಮಗೆ ಹೇಳಿಕೊಟ್ಟ ವ್ಯಕ್ತಿ ಮಜಾ ತೆಗೆದುಕೊಳ್ಳುವ ಸಾಧ್ಯತೆ ಇದ್ದು ನೀವು ಬೇರೆಯವರ ಮಾತು ಕೇಳುವ ಬದಲು ನಿಮ್ಮ ಮನದ ಮಾತಿನ ಮೇಲೆ ಮುಂದೆ ಸಾಗಿ ಇಷ್ಟ ಇದ್ದಲ್ಲಿ ಆ ವ್ಯಕ್ತಿಯ ಜೊತೆ ಇರಿ ಇಲ್ಲವಾದಲ್ಲಿ ನಿಮ್ಮ ಮುಂದಿನ ಗುರಿ ಎಡೆ ಸಾಗಿರಿ

ಎರಡನೇ ಕಾರ್ಡ್ ನೀವು ನಂಬಿದ್ದ ವ್ಯಕ್ತಿ ತುಂಬಾ ಸುಳ್ಳಿನ ಸರಮಾಲೆ ಹೇಳಿದ್ದು ಇಬ್ಬರಲ್ಲಿ ಚಂಚಲ ಮನಸ್ಸು ಇದ್ದು ಯಾವುದೇ ವಿಷಯದಲ್ಲಿ ಸರಿಯಾಗಿ ಗಮನ ಹರಿಸಲು ಸಮಯವಿಲ್ಲ ಅನ್ನೋ ತರಹ ಇದೆ ಎಲ್ಲಿಗಾದರೂ ಹೋಗಬೇಕು ಎಂದುಕೊಂಡಲ್ಲಿ ಒಮ್ಮೆಯೇ ಹೋಗುವುದೋ ಬೇಡವೋ ಎನ್ನುವ ದಂದ್ವ ಮನಸ್ಸು ನಿಮ್ಮದು ತುಂಬಾನೇ ಅಸಹನೆಯ ಮನಸ್ಥಿತಿ ನಿಮ್ಮದು
ಮೂರನೇ ಕಾರ್ಡ್ ನಿಮ್ಮ ಮನಸನ್ನು ಜಾಸ್ತಿ ನಕಾರಾತ್ಮಕವಾಗಿ ಚಿಂತನೆ ಹೊಂದಿದ್ದು ನಿಮ್ಮ ಜೀವನದಲ್ಲಿ ಅವರ ಜೊತೆಗೆ ಇರಬೇಕು ಬೇಡ್ವಾ ಎನ್ನುವ ಮನಸ್ಥಿತಿ ಇದ್ದು ನಿಮ್ಮ ಹಣೆ ಬರಹದಲ್ಲಿ ಅವರ ಜೊತೆಗೆಯೇ ಜೀವನ ಎಂದು ಇದ್ದಲ್ಲಿ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ

ನಾಲ್ಕನೇ ಕಾರ್ಡ್ ಅಲ್ಲಿ ನಿಮ್ಮ ನಡುವೆ ಮನಸ್ತಾಪ ಇದ್ದರು ಕೂಡ ಎಲ್ಲಾ ಬಗೆಹರಿಸಿ ಎಷ್ಟೇ ಒತ್ತಡ ಇದ್ದರೂ ಯಾರಿಂದಲಾದರೂ ಸಹಾಯ ಸಿಕ್ಕಿ ಮತ್ತೆ ಒಂದಾಗಿ ಮದುವೆ ಆಗುವ ಸಾಧ್ಯತೆ ಇದೆ, ಐದನೇ ಕಾರ್ಡ್ ಅಲ್ಲಿ ಪ್ರೇಮಿಗಳ ವಿಚಾರದಲ್ಲಿ ನಿಮ್ಮ ನಡುವೆ ಜಗಳ ಸಾರಿ ಹೀಗೆ ನಿಮ್ಮಲ್ಲಿ ಕ್ಷಮೆಗುಣ ಇದ್ದರೆ ಉತ್ತಮ ಇದರಿಂದ ನಿಮ್ಮ ಮದ್ಯೆ ಒಂದು ನವಿರಾದ ಭಾವನೆಗೆ ದಾರಿ ಹಾಗಂತ ಮುಂದೆ ಜಗಳ ಇಲ್ಲ ಎನ್ನುವ ಬಗ್ಗೆ ಹೇಳಿಲ್ಲ ನಿಮ್ಮ ತಾಳ್ಮೆ ಸಹನೆ ಇದ್ದಲಿ ಒಳ್ಳೆಯದು

ಆರನೇ ಕಾರ್ಡ್ ನೀವು ಮದ್ವೆ ಆಗಿದ್ದು ಇದರಿಂದ ನೀವು ತುಂಬಾನೇ ಮಾನಸಿಕ ಒತ್ತಡ ನೋವು ತಿಂದಿದ್ದು ಅದರಿಂದ ಮನಸ್ಸಿಗೆ ನೋವಾದರೆ ಕೂಡ ಬಳಲೇಬೇಕು ಯಾಕೆಂದರೆ ಇದು ನಿಮ್ಮ ಹಣೆಬರಹ ಬದಲಾಯಿಸಲು ಸಾಧ್ಯವಿಲ್ಲ, ಸೆವೆನ್ತ್ ಕಾರ್ಡ್ ಅಲ್ಲಿ ನೀವು ಬೇರೆಯರ ಬಗ್ಗೆ ನಕಾರಾತ್ಮಕ ಯೋಚನೆ ಸಲ್ಲದು ಅವರು ತಮ್ಮ ಕೊನೆಯ ಕ್ಷಣದಲ್ಲಿ ತಮ್ಮ ಆಲೋಚನೆ ಬೇರೆ ಮಾಡುವ ಸಾಧ್ಯತೆ ಇದ್ದು ಅದರಿಂದ ನಿಮ್ಮ ಬಗ್ಗೆ ಅಷ್ಟೇ ಯೋಚಿಸಿ

ಎಂಟನೇ ಕಾರ್ಡ್ ಅಲ್ಲಿ ನೀವು ನಿಮ್ಮಲ್ಲಿ ಜೀವನವೇ ಸಾಕು ಆಚೆ ಬಂದು ಬಿಡೋಣ ಅಂದುಕೊಳ್ಳುತ್ತಾ ಇದ್ದೀರಾ ಆದರೆ ನಿಮ್ಮ ಸಂಗಾತಿ ಕೆಟ್ಟವರು ಅಲ್ಲ ಅವರ ಗ್ರಹಗತಿ ಅವರ ಹಣೆಬರಹ ಹೀಗೆಲ್ಲ ಆಡಿಸುತ್ತ ಇರುವುದು ಹಾಗಾಗಿ ಆದಷ್ಟು ತಾಳ್ಮೆಯಿಂದ ಕಾಯಬೇಕು ದೃಷ್ಟಿ ದೋಷ ನಿವಾರಣೆ ಮಾಡಿಕೊಳ್ಳಿ ದ್ಯಾನ ಯೋಗ ಮಾಡಿ ಉತ್ತಮ

ಒಂಬತ್ತನೆಯ ಕಾರ್ಡ್ ಅಲ್ಲಿ ನೀವು ಯಾರಾದರೂ ವ್ಯಕ್ತಿಗಳ ಜೊತೆ ತುಂಬಾನೇ ಜಗಳ ಮಾಡಿಕೊಂಡು ನಿಮ್ಮ ಮನಸ್ತಿತಿ ಅನ್ನು ಹದಾಗೆಡಿಸಿ ಕೊಂಡು ಇದ್ದು ಅದರಿಂದ ನಿಮಗೆ ಬಹಳ ನೋವು ಉಂಟಾಗಿದ್ದು ಅವರನ್ನು ಕ್ಷಮಿಸಲು ಮನಸ್ಸು ಒಪ್ಪಿರೋದಿಲ್ಲ ಆದಷ್ಟು ತಾಳ್ಮೆ ಸಹನೆ ಇದ್ದಲ್ಲಿ ನಿಮ್ಮ ಭಾಂದವ್ಯ ಉತ್ತಮ ಒಂದು ವೇಳೆ ಬೇರ್ಪಡಲು ಮನಸ್ಸು ಮಾಡಿದರೆ ನಿಮ್ಮಗೆ ತುಂಬಾನೇ ನೋವು ಹಳೆ ನೆನೆಪು ಕಾಡುವುದು ಇದರಿಂದ ನಿಮಗೆ ನಿದ್ದೆ ಸರಿಯಾಗಿ ಬರುವುದಿಲ್ಲ ಹಾಗಾಗಿ ಸ್ವಲ್ಪ ಕಾಯಿರಿ

ಇನ್ನೂ ಹತ್ತನೆ ಕಾರ್ಡ್ ಅಲ್ಲಿ ನಿಮ್ಮ ತಾಳ್ಮೆಯ ಕಾಯುವಿಕೆಯ ಪ್ರತಿಫಲ ಇಲ್ಲಿ ಸಿಗುವುದು ನಿಮ್ಮ ಜೀವನ ತುಂಬಾನೇ ಕುಶಿ ಸಿಗುವುದು ನಿಮ್ಮ ಕ್ಷಮೆ ಹಾಗೂ ತಾಳ್ಮೆ ಯಿಂದ ನಿಮ್ಮ ನಂಬಿದ ವ್ಯಕ್ತಿ ಇಲ್ಲ ಬೇರೆಯವರು ಇಂದ ನಿಮಗೆ ಮಾನಸಿಕ ಒತ್ತಡ ನೋವು ಆಗುವ ಸಾಧ್ಯತೆ ಇದೆ

ಹನ್ನೊಂದನೆಯ ಕಾರ್ಡ್ ಅಲ್ಲಿ ನಿಮ್ಮ ಮದ್ಯೆ ದೊಡ್ಡ ಜಗಳ ಆಗುವ ಸಾಧ್ಯತೆ ಹೆಚ್ಚಿದೆ ಮೂರನೇ ವ್ಯಕ್ತಿಯ ತಲೆ ಹಾಕುವುದರ ಪರಿಣಾಮ ಇದಕ್ಕೆಲ್ಲ ಕಾರಣ ಎಂದೇ ಹೇಳಬಹುದು ನಿಮ್ಮಲ್ಲಿ ಹಲವರು ಸುಳ್ಳಿನ ಕಂತೆ ಕಣ್ಣೀರು ನೀವು ಯಾವುದು ವಿಷಯಕ್ಕೆ ಕಾಯುತಿರಿವಿರಿ ಹಾಗೂ ಅವಿವಾಹಿತರಿಗೆ ಒಮ್ಮೆ ಬಂದ ಸಂಬಂಧದ ಬಗ್ಗೆ ಸರಿಯಾಗಿ ವಿಚಾರಿಸಿ ಇಲ್ಲವಾದಲ್ಲಿ ಹಳ್ಳಕ್ಕೆ ಬೀಳುವ ಸಾಧ್ಯತೆ ಇದೆ ಒಮ್ಮೊಮ್ಮೆ ನಾನು ಒಬ್ಬಂಟಿ ಎನ್ನುವ ಮನೋಭಾವ ಇದ್ದು ಆದಷ್ಟು ಎಲ್ಲರ ಜೊತೆ ಬೇರೆಯಿರಿ ಗೆಳೆಯರು ಹಾಗೂ ತಂದೆ ತಾಯಿಯ ಜೊತೆ ಸಮಯ ಕಳೆಯಿರಿ ಹಾಗೂ ಆದಷ್ಟು ತಾಳ್ಮೆ ಇರಲಿ ನಿಮ್ಮ ಕಷ್ಟ ಯಾವತ್ತೂ ಶಾಶ್ವತ ಅಲ್ಲ ಎಂದೇ ಹೇಳಬಹುದು

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.