ಜೂನ್ 26 ರಿಂದ ಜುಲೈ 2 ರವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯ

0 3

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಆತನ ಆಗುಹೋಗುಗಳ ಕುರಿತು ಅರಿವನ್ನು ಜ್ಯೋತಿಷ್ಯ ಶಾಸ್ತ್ರ ಮೂಲಕ ತಿಳಿಯಬಹುದು ಆತನ ನಕ್ಷತ್ರ ಹಾಗೂ ರಾಶಿಯ ಆಧಾರದ ಮೇಲೆ ವ್ಯಕ್ತಿಯ ಹಣಕಾಸು ವೈವಾಹಿಕ ಜೀವನ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಬಹುದು ಇಲ್ಲಿ ಜೂನ್ 26 ರಿಂದ ಜುಲೈ 2 ವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯದ ಬಗ್ಗೆ ತಿಳಿಯೋಣ ಬನ್ನಿ

ರಾಶಿಯಲ್ಲಿ ಮೊದಲನೇ ರಾಶಿ ಮೇಷ ರಾಶಿ ಈ ವಾರ ಶುಭ ದಿನ ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮ ಆದರೆ ಹಿರಿಯರ ಸಲಹೆಯನ್ನು ತಪ್ಪದೆ ಪಾಲಿಸಬೇಕು ನಿಮ್ಮ ಹಿರಿಯ ಸಹೋದರ ಸಹೋದರಿ ಇಂದ ಹೆಚ್ಚಿನ ಸಹಾಯ ಸಿಗುವುದು ಆದರೆ ಮಾತಿನಲ್ಲಿ ಕಡಿವಾಣ ಇದ್ದರೆ ಒಳ್ಳೆಯದು ನಿಮ್ಮ ಆರೋಗ್ಯ ದೃಷ್ಟಿಯಿಂದ ನೋಡಿದರೆ ಇಷ್ಟು ದಿನ ಇದ್ದ ಆರೋಗ್ಯ ಸಮಸ್ಯೆ ಸ್ವಲ್ಪ ಚೇತರಿಕೆ ಕಾಣಬಹುದು ನಿಮ್ಮ ಮಾತಿನ ಮೇಲೆ ನಿಗಾ ಇಟ್ಟಲ್ಲಿ ನಿಮ್ಮ ವಿರುದ್ಧ ಹುಟ್ಟಿ ಬರುವ ಶತ್ರುಗಳ ಕಡಿವಾಣ ಸಾಧ್ಯತೆ ಇನ್ನೊಬ್ಬರ ಮಾತಿನ ಮೇಲೆ ಅವಲಂಬಿತ ಆಗದೆ ಸ್ವತಃ ನಿರ್ಧಾರ ಕೈಗೊಂಡಲ್ಲಿ ಜೀವನ ಸುಖಕರ ಸಾಲ ಕೊಡುವ ಮುನ್ನ ಎಚ್ಚರಿಕೆ ಅಗತ್ಯ

ಕೊಟ್ಟ ಹಣ ವಾಪಸ್ಸು ಬರುವ ಸಾಧ್ಯತೆ ಕಡಿಮೆ ಇದ್ದು ನಿಮ್ಮ ತಾಯಿಯೊಂದಿಗೆ ಬಾಂಧವ್ಯ ಉತ್ತಮವಾಗಿದ್ದು ಯಾತ್ರೆ ಹಾಗೂ ಪ್ರಯಾಣ ಇಂದ ಹಣಗಳಿಕೆ ಅವಕಾಶ ಇದೆ ಉದ್ಯೋಗದಲ್ಲಿ ಉತ್ತಮ ವಾತಾವರಣ ಇದ್ದು ಸರಕಾರಿ ಅಧಿಕಾರಿಗಳು ಶುಭ ಪಾಲ ಇದೆ ಬಡ್ತಿಯ ಸಾಧ್ಯತೆ ಇದೆ ಹಾಗೂ ಸ್ವಂತ ಉದ್ಯೋಗ ಮಾಡುವರಿಗೆ ಮಿಶ್ರಫಲವಾಗಿದೆ ವಿದ್ಯಾರ್ಥಿ ಬಳಗ ಅವರಿಗೂ ಕೂಡ ಸಾಧಿಸಲು ಒಳ್ಳೆಯ ಸಮಯ ನೀವು ಶನಿವಾರ ಶನೀಶ್ವರ ಸ್ವಾಮಿಯ ಆಲಯದಲ್ಲಿ ಹುರುಳಿ ಕಾಳು ಮತ್ತು ಉದ್ದಿನ ಬೇಳೆಯನ್ನು ನೀಡಿ ಪ್ರಾರ್ಥನೆ ಸಲ್ಲಿಸಿ ಹಾಗೂ ಗಣಪತಿಯ ಆರಾಧನೆ ಮಾಡಿ ಶ್ರೇಯಸ್ಸು ಲಭಿಸುವುದು

ವೃಷಭ ರಾಶಿ ಅವರಿಗೆ ಭೂಮಿ ವಾಹನ ಇಂದ ಲಾಭ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಕ್ಕಿ ಅಂದುಕೊಂಡ ಕಾರ್ಯ ಯಾವುದೇ ನಿರ್ವಿಘ್ನವಾಗಿ ನೆರವೇರುವುದು ಎಲ್ಲದಕ್ಕೂ ಗುರುಹಿರಿಯರ ಅರ್ಶಿವಾದ ಅಗತ್ಯವಾಗಿ ಇರಬೇಕು ನಿಮ್ಮ ಚಂಚಲ ಮನಸ್ಸು ಇಂದ ಎಲ್ಲಾ ಇದ್ದರೂ ನಿಮ್ಮ ವ್ಯರ್ಥ ಚಿಂತನೆ ಇಂದ ಬಳಲುವಿರಿ ಹಾಗಾಗಿ ಯೋಗ ಧ್ಯಾನದ ಕಡೆ ಗಮನ ಹರಿಸಿ ಹೊಸ ಯೋಜನೆಯ ಇಲ್ಲವೇ ಕೆಲಸ ಕಾರ್ಯ ಮಾಡಲು ಒಳ್ಳೆಯ ಸಮಯ ನಿರುದ್ಯೋಗಿಗಳು ಕೆಲಸಕ್ಕೆ ಅಲೆಯುತಿದ್ದರೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುವುದು ಹಾಗೂ ಕ್ರೀಡೆಗೆ ಸಂಬಂಧಪಟ್ಟ ವಿದ್ಯಾರ್ಥಿ ಗಳಿಗೆ ಶುಭ ಸುದ್ದಿ ಸಿಗುವುದು

ಕಾರ್ಯಕ್ಷೇತ್ರದಲ್ಲಿ ಇರುವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ ಸ್ವಂತ ಉದ್ಯೋಗ ಇರುವರಿಗೇ ಕೂಡ ಉತ್ತಮ ಅವಕಾಶ ಇದ್ದು ಮಹಿಳೆಯರು ತಮ್ಮ ಆರೋಗ್ಯದ ಮೇಲೆ ಗಮನ ಹರಿಸಲು ಕರಿದ ತಿಂಡಿಗಳು ಪದಾರ್ಥಗಳನ್ನು ಕಡೆಗಣಿಸಿ ಉತ್ತಮ ಕುಟುಂಬದಲ್ಲಿ ಎಲ್ಲರ ಜೊತೆ ಉತ್ತಮ ಭಾಂದವ್ಯ ಹೊಂದಲು ಸುಸಮಯ ಹಾಗೂ ಹಣದ ಹರಿವು ಹೆಚ್ಚಾಗಿ ಸಾಲ ಬಾಧೆಯಿಂದ ತಕ್ಕ ಮಟ್ಟಿಗೆ ಸುಧಾರಿಸಲು ಸಮಯ ಸಿಗುವುದು ಆದಿತ್ಯಹೃದ್ಯಾಯ ಪಟನೆ ಮತ್ತು ಗುರುಗಳ ಸನ್ನಿಧಾನಕ್ಕೆ ಕಾಳುಗಳ ದಾನ ನೀಡದಲ್ಲಿ ಒಳ್ಳೆಯ ಫಲ ಸಿಗುವುದು

ಮಿಥುನ ರಾಶಿಯ ವ್ಯಾಪಾರ ವ್ಯವಹಾರ ಅಲ್ಲಿ ಉನ್ನತ ಲಾಭ ಆರೋಗ್ಯ ದೃಷ್ಟಿಯಿಂದ ತುಂಬಾನೇ ಎಚ್ಚರಿಕೆ ಅಗತ್ಯ ತಲೆಗೆ ಸಂಬಂಧಿತ ಸಮಸ್ಯೆ ಹಾಗೂ ರಕ್ತದೊತ್ತಡ ಸಮಸ್ಯೆ ತಲೆದೊರುತ್ತದೆ ಯಾರಿಗಾದರೂ ಹಣ ಕೊಡುವ ಮುನ್ನ ಒಮ್ಮೆ ಯೋಚಿಸಿ ನೀಡಿ ಇಲ್ಲವಾದಲ್ಲಿ ಕೊಟ್ಟ ಹಣ ವಾಪಾಸು ಬರುವ ಸಾಧ್ಯತೆ ಕಡಿಮೆ ಅತುರಗಾರನಿಗೆ ಬುದ್ಧಿಮಟ್ಟ ಕಮ್ಮಿ ಅನ್ನುವ ಹಾಗೆ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಗುರು ಹಿರಿಯರ ಬಳಿ ಸಮಾಲೋಚನೆ ನಡೆಸಿ ನಂತರ ಮುನ್ನಡೆದರೆ ಉತ್ತಮ ಹಾಗೂ ನಿಮ್ಮ ಸಂಗಾತಿ ಎಲ್ಲಾ ವಿಚಾರದಲ್ಲಿ ಕೂಡ ನಿಮ್ಮ ಜೊತೆ ಕೈಗೊಡಿಸುವರು ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಒತ್ತಡ ಇದ್ದು ತುಂಬಾನೇ ಓಡಾಟ ನಡೆಸುವ ಸಾಧ್ಯತೆ ಇರುತ್ತದೆ ಹಾಗಾಗಿ ಯೋಗ ದ್ಯಾನ ಮಾಡಿ ನಿಮ್ಮ ತಂದೆಯ ಆರೋಗ್ಯದಲ್ಲಿ ಗಮನ ಹರಿಸು ಅವರು ತೆಗೆದುಕೊಳ್ಳುವ ಆಹಾರ ಬಗ್ಗೆ ಹೆಚ್ಚಿನ ಗಮನ ಹರಿಸಿ ಉತ್ತಮ

ಅವರ ಜೊತೆ ವಾದ ಪ್ರತಿವಾದ ಮಾಡುವ ಬದಲು ಅವರ ಮಾತಿನ ಮೇಲೆ ಗಮನ ಇಟ್ಟು ಕೇಳಿ ಯಾವುದೇ ಹೊಸ ಯೋಜನೆಯ ಮಾಡುವ ಮೊದಲು ಅವರ ಆಶೀರ್ವಾದ ಪಡೆಯಿರಿ ಹಾಗೂ ಅವರ ಜೊತೆಗೆ ಮುನಿಸು ಸಲ್ಲದು ಸ್ವಂತ ಉದ್ಯೋಗ ಹಣಕಾಸಿನ ನೆರವು ಸಿಗುವುದು ಸಂತಾನ ಯೋಗ ಪ್ರಾಪ್ತಿ ಮಕ್ಕಳ ವಿಚಾರದಲ್ಲಿ ಕೂಡ ಒಳ್ಳೆಯದು ಬೆಳವಣಿಗೆ ಹಾಗೂ ಮಾತಿನ ಮೇಲೆ ನಿಗಾ ಇಟ್ಟು ವ್ಯರ್ಥ ವಾದವಿವಾದಗಳಿಂದ ದೂರ ಇದ್ದರೆ ಒಳ್ಳೆಯದು ವಿದ್ಯಾರ್ಥಿಗಳ ಜೀವನ ಅಲ್ಲಿ ಕೂಡ ಒಳ್ಳೆಯ ಫಲ ನೀವು ಕಾಗೆಗೆ ಆಹಾರ ನೀಡುವುದರಿಂದ ಉದ್ಯೋಗ ಸಂಬಂಧಪಟ್ಟ ವಿಷಯ ಇಂದ ಸ್ವಲ್ಪ ಮಟ್ಟಿಗೆ ನಿಯಂತ್ರಣ ಸಿಗುವುದು

ಕಟಕ ರಾಶಿ ಅವರಿಗೆ ಆಕಸ್ಮಿಕ ಧನಲಾಭ ಹಾಗೂ ಶುಭ ಸುದ್ದಿ ಕೇಳಿಬರುವ ಸಾಧ್ಯತೆ ಇದ್ದು ನಿಮ್ಮ ತಾಯಿಯ ಜೊತೆ ವ್ಯವಹರಿಸುವ ಮುನ್ನ ತುಂಬಾ ತಾಳ್ಮೆ ಸಹನೆ ಇರಲಿ ಇಲ್ಲವಾದಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಇದರಿಂದ ಮನೆಯ ವಾತಾವರಣ ಬಿಗಡಾಯಿಸುವ ಸಾಧ್ಯತೆ ಇದೆ ಇನ್ನು ನೀವು ಅನ್ನುಕೊಂಡ ಕಾರ್ಯ ಸುಲಲಿತ ಆಗುವುದು ವಿದ್ಯಾರ್ಥಿಗಳು ಜೀವನ ಚೆನ್ನಾಗಿ ಇದ್ದು ನಿಮ್ಮ ಭಾಗ್ಯ ಚೆನ್ನಾಗಿ ಇದೆ ಉದ್ಯೋಗದಲ್ಲಿ ಕೂಡ ಏಳಿಗೆ ಹೊಂದಲು ಸಾಧ್ಯ ಎಲ್ಲದಕ್ಕೂ ನಿಮ್ಮ ಕುಲದೇವರ ಆಶೀರ್ವಾದ ಇಂದ ಸಾಧ್ಯ ಎಂದೇ ಹೇಳಬಹುದು ಸಾಲ ಬಾಧೆಯಿಂದ ಪೀಡಿತರಾಗಿದ್ದಾರೆ ಸ್ವಲ್ಪ ಸುಧಾರಣೆ ಹಾಗೂ ಭೂಮಿ ಭವನ ವಾಹನ ಇಂದ ಉತ್ತಮ ಲಾಭ ಈ ವಾರ ಗೋಧಿಯನ್ನು ದಾನ ನೀಡಿದಲ್ಲಿ ನಿಮ್ಮ ಆರೋಗ್ಯ ಸಮಸ್ಯೆಯಿಂದ ಆಚೆ ಬರಬಹುದು ಎಂದು ಹೇಳಬಹುದು

ಸಿಂಹ ರಾಶಿ ಅವರಿಗೆ ನಿಮ್ಮ ಕುಲದೇವರ ಆಶೀರ್ವಾದ ಇಂದ ನಿಂತುಕೊಂಡ ಕಾರ್ಯ ಸುಲಲಿತವಾಗಿ ನೆರವೇರುವುದು ಹಾಗೂ ಪ್ರವಾಸ ಹೋಗುವ ಸಾಧ್ಯತೆ ಹೆಚ್ಚು ಇದೆ ನಿಮ್ಮ ಕಾರ್ಯಕ್ಷೇತ್ರ ಉತ್ತಮ ಕಾಲ ಮೇಲ್ ಅಧಿಕಾರಿ ಇಂದ ಉತ್ತಮ ಪ್ರಶಂಸೆಗೆ ಪಾತ್ರರಾಗಿ ಬಡ್ತಿ ಸಿಗುವ ಅವಕಾಶ ಇದೆ ನಿಮ್ಮ ಜೊತೆ ಇರುವ ಸ್ತ್ರೀಯರಿಂದ ನಿಮಗೆ ಸಹಾಯ ಸಿಗುವ ಅವಕಾಶ ಇದೆ ಆಕಸ್ಮಿಕ ಆಗಿ ನಿಮ್ಮ ಮಿತ್ರರ ಭೇಟಿಯಿಂದ ನಿಮಗೆ ಹಣದ ಸಹಾಯ ಸಿಗುವುದು ಸ್ವಂತ ಉದ್ಯೋಗ ಇಲ್ಲವೇ ಬೇರೆ ಉದ್ಯೋಗ ಅಲ್ಲಿ ತೊಡಗಿದವರು ಮಿಶ್ರಫಲ ಇದೆ

ವಿದ್ಯಾರ್ಥಿ ಗಳಿಗೆ ಸಾಮಾನ್ಯ ಫಲ ಉದ್ಯೋಗ ಹುಡುಕುತ ಇರುವರಿಗೆ ಸಾಮಾನ್ಯ ಫಲ ಇನ್ನು ವಿದ್ಯಾರ್ಥಿಗಳು ತಮ್ಮ ಜೀವನ ಜಾಸ್ತಿ ಸಮಯವನ್ನು ಮನೋರಂಜನೆಯಲ್ಲಿ ಕಾಲ ಕಳೆಯುವ ಸಾಧ್ಯತೆ ಇದೆ ಹಾಗಾಗಿ ತಮ್ಮ ಓದಿನ ಕಡೆ ಗಮನ ಹರಿಸಿದರೆ ಉತ್ತಮ ಸರಕಾರಿ ನೌಕರರಿಗೆ ಮಿಶ್ರಫಲ ಆರೋಗ್ಯದಲ್ಲಿ ಸುಧಾರಣೆ ಸಂತಾನ ಅಲ್ಲಿ ಶುಭ ಸುದ್ದಿ ಆರೋಗ್ಯದಲ್ಲಿ ಉತ್ತಮ ಮಹಿಳೆಯರು ಸ್ವಲ್ಪ ಹುಷಾರು ಆಹಾರ ಸೇವನೆಯಲ್ಲಿ ಹಾಗೂ ಧ್ಯಾನ ಯೋಗ ಇಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಆಂಜನೇಯ ದೇವಸ್ಥಾನ ಹೋಗಿ ಭಕ್ತಿಯಿಂದ ಪೂಜೆ ಸಲ್ಲಿಸಿ ಇಲ್ಲವೇ ಆರಾಧನೆ ಮಾಡಿದ್ದಲ್ಲಿ ಒಳ್ಳೆಯದು

ಕನ್ಯಾ ರಾಶಿಯ ಹಣದ ಹರಿವು ಬಂದರೂ ವ್ಯರ್ಥ ಖರ್ಚಿನ ಮೇಲೆ ಕಡಿವಾಣ ಹಾಕಿ ಇಲ್ಲವಾದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುವ ಸಮಸ್ಯೆ ಉಂಟಾಗುವುದು ಸ್ವಂತ ಉದ್ಯೋಗ ಅಲ್ಲಿ ಇರುವರಿಗೆ ಈ ವಾರವೂ ಉತ್ತಮ ಲಾಭ ನಿಮ್ಮ ಅಭಿವೃದ್ಧಿಗೆ ಆದ್ಯತೆ ಕಾರ್ಯಕ್ಷೇತ್ರದಲ್ಲಿ ಮಿಶ್ರಫಲ ಇದ್ದು ನಿಮ್ಮಗೆ ಮಾನಸಿಕ ಒತ್ತಡ ಜಾಸ್ತಿ ಇದ್ದು ಆದಷ್ಟು ಯೋಗ ಧ್ಯಾನ ಮಾಡಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಸರಕಾರಿ ಉದ್ಯೋಗಿಗಳಿಗೆ ನಿಮ್ಮ ಕರ್ಮ ಫಲ ದಿಂದ ಅತ್ಯುತ್ತಮ ಲಾಭದಾಯಕ ಆಗಿದೆ ಸಾಲಬಾಧೆಯಿಂದ ಸುಧಾರಣೆ ನೀವು ಯಾವುದಾದರೂ ಹೊಸ ಕೆಲಸ ಕಾರ್ಯಕ್ಕೆ ಚಾಲನೆ ಮಾಡುತ್ತಿದ್ದಲ್ಲಿ ನಿಮ್ಮ ಸಂಗಾತಿಯ ಸಲಹೆಯಿಂದ ಅಧಿಕ ಲಾಭ ದೊರೆಯುವುದು ಹಾಗೂ ಭೂಮಿ ವಾಹನ ಮುಂತಾದ ಮೂಲಗಳಿಂದ ಕೂಡ ಉತ್ತಮ ಲಾಭ ದೊರೆಯುವುದು

ನಿಮ್ಮ ಆತ್ಮವಿಶ್ವಾಸ ಗಮನ ಹರಿಸಿ ಆದರೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಪಾಲುದಾರಿಕೆ ವ್ಯವಹಾರ ಅಲ್ಲಿ ಎಚ್ಚರಿಕೆ ನಂಬುವ ಮುನ್ನ ಒಮ್ಮೆ ಯೋಚಿಸಿ ಕೊಟ್ಟ ಹಣ ವಾಪಸ್ಸು ಬರುವ ಸಾಧ್ಯತೆ ಕಡಿಮೆ ಇದೆ ಹಾಗಾಗಿ ಯೋಚಿಸಿ ಮುಂದೆ ಹೆಜ್ಜೆ ಇಡಿ ಆರೋಗ್ಯ ದೃಷ್ಟಿಯಿಂದ ನೋಡುವುದಾದರೆ ತಲೆ ಹಾಗೂ ಮೂಳೆಗೆ ಸಂಬಂಧಪಟ್ಟ ಸಮಸ್ಯೆ ಉಂಟಾಗುವುದು ಜಾಗ್ರತೆ ವಹಿಸಬೇಕು ನೀವು ವದು ವರ ಅನ್ವೇಷಣೆ ಅಲ್ಲಿ ತೋಡಗಿದ್ದಲ್ಲಿ ಹಿನ್ನಡೆ ಸಾಧ್ಯತೆ ಇದ್ದು ಸತತ ಪ್ರಯತ್ನ ಅಗತ್ಯ ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಸ್ವಲ್ಪ ಎಚ್ಚರಿಕೆ ಅಗತ್ಯ ಹಾಗೂ ವಿದ್ಯಾರ್ಥಿಗಳು ಮಿಶ್ರಫಲ ಇದ್ದು ಕಠಿಣ ಪರಿಶ್ರಮ ಅಗತ್ಯ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಹೋಗಿ ಆರಾಧನೆ ಮಾಡಿದಲ್ಲಿ ಒಳ್ಳೆಯದು

ತುಲಾ ರಾಶಿ ಅವರಿಗೆ ನಿಮ್ಮ ಬಂದು ಮಿತ್ರರಿಂದ ಗೊಂದಲ ವಾತಾವರಣ ನಿರ್ಮಾಣವಾಗಿದೆ ಹಾಗಾಗಿ ಜಾಸ್ತಿ ಯೋಚಿಸದೆ ಆರಾಮ ಆಗಿ ಇರಿ ಕಾಲವೇ ಅವರ ಮುಖವಾಡ ಪರಿಚಯ ಮಾಡುವ ಹೊಣೆ ಹೊತ್ತಿರುವಾಗ ನೀವೇಕೆ ಚಿಂತಿಸಿ ಸಮಯ ವ್ಯರ್ಥ ಮಾಡುವುದು ಇನ್ನಷ್ಟು ಉದ್ಯೋಗ ಅಲ್ಲಿ ಸ್ವಲ್ಪ ಎಚ್ಚರಿಕೆ ನಿಮ್ಮ ಶ್ರದ್ಧೆ ಇಂದ ಕೊಟ್ಟ ಕಾರ್ಯ ನಿರ್ವಹಿಸಿದರೆ ಉತ್ತಮ ನಿಮ್ಮ ಸ್ವಂತ ಉದ್ಯೋಗ ಅಲ್ಲಿ ಉತ್ತಮ ಲಾಭ ಇದ್ದು ವ್ಯರ್ಥ ಖರ್ಚು ವೆಚ್ಚ ಕಡಿಮೆ ಮಾಡಿ ಹಾಗೂ ಮನೋರಂಜನೆಯ ವಿಷಯದಲ್ಲಿ ಸ್ವಲ್ಪ ಹಣವ್ಯಯ ಮಾಡುವ ಸಾಧ್ಯತೆ ಇದೆ ನಿಮ್ಮ ಕುಟುಂಬ ಜೊತೆ ಸಮಯ ಕಳೆದು ಒಳ್ಳೆಯ ಬಾಂಧವ್ಯ ಬೆಳೆಸಲು ಸಹಕಾರಿ

ಇನ್ನೂ ಆರೋಗ್ಯದಲ್ಲಿ ಮೂಳೆಗೆ ಹಾಗೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗುವುದು ಕರಿದ ತಿಂಡಿಗಳು ದೂರ ಇರಿ ಉದ್ಯೋಗ ಹುಡುಕುತ ಇರಿವರಿಗೆ ನಿಮ್ಮ ಆಸೆಯಂತೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ ನಿಮ್ಮ ಮೇಲಿನ ಅಧಿಕಾರಿಗಳು ನಿಮ್ಮ ಕೆಲಸ ಮೇಲೆ ಗಮನ ಹರಿಸಿ ಇದರಿಂದ ನಿಮ್ಮ ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ ಹಾಗಾಗಿ ತಾಳ್ಮೆ ಸಹನೆ ಇರಲಿ ವಿವಿಧ ಆದಾಯದ ಮೂಲ ಹುದುಕಿದಲ್ಲಿ ನಿಮ್ಮ ಭವಿಷ್ಯ ಉತ್ತಮ ಪ್ರವಾಸ ಹೋಗುವ ಸಾಧ್ಯತೆ ಇದೆ ನೀವು ಯೋಗ ದ್ಯಾನ ಹಾಗೂ ಸೂರ್ಯ ನಮಸ್ಕಾರ ಮಾಡಿದರೆ ಉತ್ತಮ ಇದರಿಂದ ಮನಸ್ಸು ಕೂಡ ತಹಬದಿಯಲ್ಲಿ ಇರುವುದು

ವೃಶ್ಚಿಕ ರಾಶಿ ಈ ವಾರ ನಿಮ್ಮ ಗಮನ ಕೆಲಸ ಮೇಲೆ ಇದ್ದು ನಿಮ್ಮ ಕಾರ್ಯಕ್ಷೇತ್ರ ಅಲ್ಲಿ ನಿಮ್ಮ ಪರಿಶ್ರಮ ತಕ್ಕ ಪ್ರತಿಫಲ ಸಿಗುತ್ತದೆ ನೀವು ಸ್ವಂತ ಉದ್ಯೋಗ ಅಲ್ಲಿ ಇದ್ದಲ್ಲಿ ಈ ವಾರವೂ ತುಂಬಾ ಉತ್ತಮ ಹಾಗೂ ಅಭಿವೃದ್ದಿ ಹಾಗೂ ಲಾಭ ದೊರೆಯುವುದು ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇದ್ದು ಕೊಟ್ಟ ಸಾಲ ವಾಪಸ್ಸು ಸಿಗುವುದು ಸಾಲ ಪಡೆಯಲು ಕೂಡ ಒಳ್ಳೆಯ ಸಮಯ ಹಾಗೂ ನಿಮ್ಮ ಕಾರ್ಯ ಅಲ್ಲಿ ಒಳ್ಳೆಯ ಹೆಸರು ಸಿಗುವುದು ಭೂಮಿ ವಾಹನ ಮುಂತಾದ ಮೂಲಗಳಿಂದ ಕೂಡ ಉತ್ತಮ ಲಾಭ ಸಣ್ಣ ಸಣ್ಣ ಗಾಯ ಹೊರತು ಬೇರೆಯವುದೆ ತೊಂದರೆ ಇಲ್ಲ ಆದರೆ ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ಒಮ್ಮೆ ಕಾಗದ ಪತ್ರಗಳನ್ನು ಪರಿಶೀಲನೆ ಮಾಡಿ ಧಾರ್ಮಿಕ ಆಚರಣೆಗಳು ನಡೆಯುತ್ತವೆ

ಹಾಗೆಯೇ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಸರಕಾರಿ ಅಧಿಕಾರಿಗಳು ಉತ್ತಮ ಫಲ ವಿದ್ಯಾರ್ಥಿ ಗಳಿಗೆ ಸಾಮಾನ್ಯ ಪಾಲ ಹಾಗೂ ಹೆಚ್ಚಿನ ಶ್ರಮ ಅಗತ್ಯ ಕುಟುಂಬದಲ್ಲಿ ಕೂಡ ಒಳ್ಳೆಯ ಸುಧಾರಣೆ ಇದು ಇದಲ್ಲದೆ ನಿಮ್ಮ ಸಂಗಾತಿಯ ಸಹಕಾರ ಸಿಗುವುದು ಮಿತ್ರರ ಸಹಕಾರ ಉದ್ಯೋಗ ಕ್ಷೇತ್ರ ಅಲ್ಲಿ ಸಿಗುವುದು ಮಾತಿನ ಮೇಲೆ ಗಮನ ಇಟ್ಟಿರಿ ಆರೋಗ್ಯ ದೃಷ್ಟಿಯಿಂದ ಉತ್ತಮ ಹಾಗೂ ಆದಿತ್ಯ ಹೃದಯ ಪಟನೆ ಮಾಡಿದಲ್ಲಿ ಉತ್ತಮ ಫಲ ನಿಮ್ಮದು

ಧನು ರಾಶಿ ಅವರು ನಿಮ್ಮ ಸ್ವಂತ ಉದ್ಯೋಗ ಮಾಡುತ್ತಿದ್ದಲ್ಲಿ ಈ ವಾರವೂ ಉತ್ತಮ ವಾರ ವ್ಯಾಪಾರ ಅಲ್ಲಿ ಅಭಿವೃದ್ಧಿ ಹೆಚ್ಚಿ ಆದಾಯ ಕೂಡ ಹೆಚ್ಚುವುದು ಭೂಮಿ ವಾಹನ ಮೂಲಗಳಿಂದ ಕೂಡ ಉತ್ತಮ ಲಾಭಆಸ್ತಿಗಳನ್ನು ಕರೆದಿ ಮಾಡುವ ಇನ್ನು ಆಸ್ತಿಗಳನ್ನು ಕರೆದು ಮಾಡುವ ಸಮಯವು ಕೂಡ ಹೆಚ್ಚಾಗಿದೆ ಆರ್ಥಿಕ ಪರಿಸ್ಥಿತಿಯನ್ನು ನೋಡುವುದಾದರೆ ಇವರು ಅತ್ಯುತ್ತಮ ಫಲಗಳನ್ನು ನೋಡುವಿರಿಒಂದು ವೇಳೆ ಸಾಲವನ್ನು ಕೊಡುವುದಾದರೆ ಅಥವಾ ಸಾಲವನ್ನು ಪಡೆದುಕೊಳ್ಳಲು ಈ ವಾರವೂ ಸಕಾರಾತ್ಮಕ ಕಾಲವಾಗಿದೆ ನಿಮ್ಮ ಸಂಗಾತಿಯಿಂದ ಉಡುಗೊರೆ ಮಾಡುವ ಸಾಧ್ಯತೆ ಇದೆನೀವು ಮಾಡುವ ಪ್ರತಿಯೊಂದು ಕ್ಲಾಸಲ್ಲಿ ನಿಮ್ಮ ಸಂಗಾತಿಯ ಸಹಕಾರದಿಂದ ನಿಮಗೆ ಉತ್ತಮ ಲಾಭವಾಗುತ್ತದೆ

ಇನ್ನು ಸರಕಾರಿ ನೌಕರಿಗೆ ವಿವರವು ಬಡ್ತಿ ಸಿಗುವ ಸಾಧ್ಯತೆಯಿದೆ ನಿಮ್ಮ ಕಾರ್ಯಕ್ಷೇತ್ರ ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ನಿಮ್ಮ ಕೆಲಸಕ್ಕೆ ಮೇಲಾಧಿಕಾರಿಗಳಿಂದ ಉತ್ತಮ ಪ್ರಶಂಸೆ ಸಿಗುವುದು ಆದರೆ ನಿಮ್ಮ ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗುವುದು ಅಥವಾ ಮನಸ್ತಾಪ ಹೊಂದುವ ಸಾಧ್ಯತೆ ಇದೆ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ನೀವು ಅಂದುಕೊಂಡ ಅಂತಹ ಮಾರ್ಕ್ಸ್ ಸಿಗುವ ಸಾಧ್ಯತೆಯಿದೆ ನಿರುದ್ಯೋಗಿಗಳಿಗೆ ಕೆಲಸ ಸಿಗುವುದು ಸಹಕಾರಿಯಾಗುವುದು ಕುಟುಂಬದಲ್ಲಿ ಕಿರಿಯ ಸಹೋದರ ಇಲ್ಲ ಸಹೋದರಿ ಇಂದ ಸಹಕಾರ ಸಿಗುವುದು ಇನ್ನು ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಕೂಡ ಹೆಚ್ಚಾಗಿದೆಈ ವಾರ ಸಂತತಂ ಸಂತಾನದಿಂದ ಶುಭಸುದ್ದಿ ಸಿಗುವುದು ಆರೋಗ್ಯ ವಿಚಾರದಲ್ಲಿ ಈ ವಾರ ಮಿಶ್ರಫಲ ವಿದ್ದು ಆದಷ್ಟು ಲಕ್ಷ್ಮಿಯನ್ನು ಪೂಜೆ ಮಾಡಿ ಇಲ್ಲ ದೇವಸ್ಥಾನಗಳಿಗೆ ಭೇಟಿ ನೀಡಿ ಅರ್ಚನೆ ನೀಡಿದಲ್ಲಿ ಬರುವ ಕಷ್ಟಗಳನ್ನು ಪರಿಹಾರ ದೊರೆಯುವುದು

ಮಕರ ರಾಶಿಯವರಿಗೆ ಈ ವಾರ ಸ್ವಲ್ಪ ಸ್ತ್ರೀಯರಿಂದ ನಿಮಗೆ ಭಾದೆಗೆ ಒಳಪಡುವ ಸಾಧ್ಯತೆ ಆದ್ದರಿಂದ ಸ್ತ್ರೀಯರಿಂದ ಸ್ವಲ್ಪ ಎಚ್ಚರವಾಗಿದ್ದು ನಿಮ್ಮ ಮನಸ್ಸನ್ನು ಸಕಾರಾತ್ಮಕ ಕಡೆಗೆ ಒಲವು ಮೂಡಿಸಿ ಕೊಳ್ಳಿ ಬೇಡದ ವಿಷಯದ ಬಗ್ಗೆ ಗಮನ ಹರಿಸುವುದನ್ನು ಕಡಿಮೆಮಾಡಿದೈವ ಅಥವಾ ಧರ್ಮ ಕಾರ್ಯಗಳಲ್ಲಿ ಅಡಚಣೆ ಉಂಟಾಗುತ್ತದೆ ಆದಷ್ಟು ದೇವರ ಆಶೀರ್ವಾದದಿಂದ ನಿಮಗೆ ಸದಾ ಒಳ್ಳೆಯದು ಆಗುವುದು ನಿಮ್ಮ ಮನೆಗೆ ಅತಿಥಿಗಳ ಆಗಮನ ಸಂತೋಷವನ್ನುಂಟು ಮಾಡುವುದುಈ ವಾರ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇದು ನಿಮ್ಮ ಶತ್ರುಗಳ ಮೇಲೆ ವಿಜಯವನ್ನು ಸಾಧಿಸುವಿರಿ

ಇದಲ್ಲದೆ ಸರಕಾರಿ ಉದ್ಯೋಗಿಗಳಿಗೆ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕಾರ್ಯ ದಕ್ಷತೆಯನ್ನು ನೋಡಿ ನಿಮಗೆ ಬಡ್ತಿ ನೀಡುವ ಸಾಧ್ಯತೆ ಇದೆ ವಿದ್ಯಾರ್ಥಿಗಳಿಗೆ ಸ್ವಲ್ಪ ಗಮನವನ್ನು ವಹಿಸಬೇಕು ಆದಷ್ಟು ತಾಳ್ಮೆಯಿಂದ ಇದ್ದಲ್ಲಿ ಒಳಿತು ಸಂಬಂಧಿಸಿದಂತೆ ಈ ವಾರವೂ. ಸಂತಾನಕ್ಕೆ ಸಂಬಂಧಿಸಿದಂತೆ ಹಲವಾರು ಅಡೆತಡೆಗಳು ಕಾಣಬಹುದು ಅವರ ಆರೋಗ್ಯದ ವಿಷಯದಲ್ಲಿ ಬಹಳ ಎಚ್ಚರಿಕೆ ಕರಿದ ತಿಂಡಿಗಳು ದೂರ ಸಾಲ ಕೊಡುವ ಮುನ್ನ ಎಚ್ಚರಿಕೆವಹಿಸಿ ಪ್ರತಿಯೊಂದು ಕಾಗದ ಪತ್ರಗಳನ್ನು ಪರಿಶೀಲಿಸಿ ನಂತರ ಹಣವನ್ನು ನೀಡಿ ಇಲ್ಲವಾದಲ್ಲಿ ಕೊಟ್ಟ ಹಣ ವಾಪಸ್ ಬರುವ ಸಾಧ್ಯತೆ ಕಡಿಮೆ ನಿರುದ್ಯೋಗಿ ಅವರಿಗೆ ಸಕಾರಾತ್ಮಕ ಸುದ್ದಿಗಳು ಸಿಗುತ್ತದೆ

ಸ್ವಂತಉದ್ಯೋಗ ಮಾಡುವವರಿಗೆ ಉತ್ತಮವಾಗಿದ್ದು ವಿವಿಧ ಮೂಲಗಳಿಂದ ಆದಾಯ ಹೆಚ್ಚಾಗುವುದು ನಿಮ್ಮ ಕುಟುಂಬ ವಿಚಾರದಲ್ಲಿ ಸ್ವಲ್ಪ ಗಮನ ಇದ್ದು ವ್ಯರ್ಥ ಬದ ವಿವಾದ ಸಲ್ಲದು ಇದರಿಂದ ನಿಮ್ಮ ಮನೆಯಲ್ಲಿ ವಾತಾವರಣ ಬಿಗಡಾಯಿಸುವ ಸಾಧ್ಯತೆ ಇದೆ ಇದರಿಂದ ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳನ್ನು ಮಾಡಲು ಕಷ್ಟವಾಗುತ್ತದೆ ಕಾರ್ಯಕ್ಷೇತ್ರದ ಅತಿ ಉತ್ಸಾಹ ತೋರದೆ ನೇಮ್ ಆಯ್ತು ನಿಮ್ಮ ಕೆಲಸ ಅಷ್ಟೇ ಇದ್ದರೆ ಒಳಿತು ವಾಹನ ಸಂಚಾರ ವೇಳೆಯಲ್ಲಿ ಆದಷ್ಟು ಜಾಗೃತೆ ಅಗತ್ಯ ನೀವು ಆಂಜನೇಯ ಹಾಗೂ ಶಿವನ ಧ್ಯಾನವನ್ನು ಮಾಡಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಚನೆ ಮಾಡಿದರೆ ನಿಮಗೆ ಬರುವ ಸಮಸ್ಯೆಗೆ ತೊಂದರೆ ಗೆ ಪರಿಹಾರ ಸೂಚಿಸುವುದು

ಕುಂಭ ರಾಶಿ ಅವರಿಗೆ ಈ ವಾರ ನಿಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ ವಾರವೂಆಗಿದ್ದು ನಿಮಗೆ ಬಡ್ತಿ ಸಿಗುವ ಸಾಧ್ಯತೆ ಇದೆ ಆದರೆ ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಗಮನಹರಿಸಿ ಇಲ್ಲವೇ ಅವ ರ ಜೊತೆ ಇಲ್ಲದ ಸಲ್ಲದ ಮನಸ್ತಾಪ ಸಲ್ಲದು ನಿಮ್ಮ ತಂದೆಯವರಿಗೆ ಬೆನ್ನು ನೋವು ಹಾಗೂ ನರಸಂಬಂಧಿತ ಸಮಸ್ಯೆ ಕಾಡಬಹುದು ಇನ್ನು ಈ ವಾರ ನಿಮಗೆ ಸ್ವಲ್ಪ ವ್ಯರ್ಥ ಓಡಾಟ ಹೆಚ್ಚಾಗುವುದು ಈ ಓಡಾಟದಿಂದ ನಿಮ್ಮಲ್ಲಿ ಮಾನಸಿಕ ಖಿನ್ನತೆ ಉಂಟಾಗುವುದು ಹಳೆಯ ವಿಚಾರಗಳನ್ನು ನೆನಪು ಕಾಡುವುದು ಹಾಗಾಗಿ ಯೋಗ ಮತ್ತು ದ್ಯಾನ ಅನ್ನು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಂಡರೆ ಉತ್ತಮ

ಆರ್ಥಿಕ ಸ್ಥಿತಿ ಉತ್ತಮವಾಗಿದ್ದು ಕಾರ್ಯಕ್ಷೇತ್ರದಲ್ಲಿ ನಿಮ್ಮ ಮೇಲಾಧಿಕಾರಿಗಳಿಂದ ಒಳ್ಳೆಯ ಸಹಾಯ ದೊರೆಯುವುದು ನಿಮ್ಮ ಸ್ವಂತ ಉದ್ಯೋಗದಲ್ಲಿ ಅಭಿವೃದ್ಧಿ ಚೆನ್ನಾಗಿ ಇದ್ದು ಆದಾಯ ಹೆಚ್ಚಾಗುವುದು ನೀವು ಅಂದುಕೊಂಡ ಕೆಲಸಗಳು ನೀವು ಸಮಯಕ್ಕಿಂತ ಬೇಗನೆ ಮುಗಿಯುವುದು ಎಲ್ಲರ ಬಗ್ಗೆ ಚಿಂತೆ ಮಾಡುವುದರ ಬದಲು ನಿಮ್ಮ ಬಗ್ಗೆ ಯೋಚಿಸಿದರೆ ಉತ್ತಮ ಇಲ್ಲವಾದಲ್ಲಿ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು ವಿದ್ಯಾರ್ಥಿಗಳು ಇವರ ಮಿಶ್ರಫಲವಾಗಿದ್ದು ನೀವುವ್ಯರ್ಥ ಕಾಲಹರಣ ಮಾಡುವಿರಿ ಆದಷ್ಟು ನಿಮ್ಮ ಗಮನಹರಿಸಿದರೆ ಉತ್ತಮವಾಗಿರುತ್ತದೆ

ಇನ್ನು ಸರಕಾರಿ ನೌಕರಿಗೆ ಈ ವಾರವೂ ಯಾವುದೇ ದೊಡ್ಡ ಸಮಸ್ಯೆ ತಲೆದೋರುವುದಿಲ್ಲ ಇನ್ನು ಉದ್ಯೋಗದಲ್ಲಿ ಹುಡುಕುತ್ತಿರುವವರಿಗೆ ಇವರ ಸಕಾರಾತ್ಮಕ ಸುದ್ದಿಯನ್ನು ಸಿಗುವುದು ಸಂತಾನ ವಿಚಾರದಲ್ಲಿ ನಿಮಗೆ ಮಿಶ್ರಫಲವೇ ಇದ್ದು ಅವರ ಆಹಾರ ಪದ್ಧತಿಯ ಮೇಲೆ ಸ್ವಲ್ಪ ಗಮನ ಹರಿಸಿ ರಾಶಿಯ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ ಇನ್ನು ಸಾಲಬಾಧೆಯಿಂದ ನೀವು ಬಳಲುತ್ತಿದ್ದ ಸ್ವಲ್ಪ ಸುಧಾರಣೆ ಸಾಧ್ಯವಾಗುವುದು ನೆರ ಹೊರಯವರ ಜೊತೆ ವಾದವಿವಾದವನ್ನು ಮಾಡದೆ ಮಾಡಿದರೆ ನೀವು ಗುರುಗಳ ದರ್ಶನ ಮಾಡಿ ದನ್ಯವನ್ನು ದಾನ ನೀಡಿದಲ್ಲಿ ಉತ್ತಮವಾಗಿರುತ್ತದೆ

ಮೀನ ರಾಶಿಯಲ್ಲಿ ನಿಮ್ಮ ಮಿತ್ರರಿಂದ ಬಾದೆಗಳು ಹೆಚ್ಚಾಗಿದ್ದು ಆದಷ್ಟು ಕೆಲಸದ ಸ್ಥಳಗಳಲ್ಲಿ ಎಚ್ಚರವಹಿಸಿ ನಿಮ್ಮ ಸ್ನೇಹಿತರೆ ನಿಮ್ಮ ಹಿಂದೆ ಹೋಗಿ ಬಿಡುವ ಸಾಧ್ಯತೆಯಿದೆ ಅಪಪ್ರಚಾರಗಳನ್ನು ಸಹಿತ ಮಾಡುವ ಸಾಧ್ಯತೆ ಇರುತ್ತದೆ ಇದರಿಂದಾಗಿ ನಿಮ್ಮ ಮೇಲಾಧಿಕಾರಿಗಳ ಸಹಕಾರವು ನಿಮಗೆ ಕಮ್ಮಿ ಸಿಗಲಿ ಎಂದು ಆದಷ್ಟು ನೀವು ಆಯ್ತು ನಿಮ್ಮ ಕೆಲಸವಾಯಿತು ಎಂದು ಇದ್ದರೆ ಒಳಿತು ಯಾವುದೇ ರೀತಿಯ ವ್ಯರ್ಥವಾದ ವಾದವಿವಾದಗಳಿಗೆ ಬೀಳದೆಇವರ ಆದಷ್ಟು ನಿಮ್ಮ ಆತ್ಮಸಾಕ್ಷಿ ವನ್ನು ನಂಬಿ ಆದಷ್ಟು ಭಗವಂತನ ಮೇಲೆ ನಂಬಿಕೆ ಇಟ್ಟು ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುವುದರಿಂದ ನಿಮ್ಮ ಕಷ್ಟಗಳಿಂದ ದೂರ ಆಗಲು ಸಹಾಯವಾಗುತ್ತದೆ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವಿದ್ದು ನಿಮ್ಮ ಆರ್ಥಿಕ ಸ್ಥಿತಿಗತಿಯ ಸುಧಾರಣೆಯಾಗುತ್ತದೆ

ವಿದ್ಯಾರ್ಥಿಗಳು ಓದಿನ ಕಡೆ ತುಂಬಾನೇ ಗಮನವನ್ನು ಹರಿಸಿ ಶ್ರದ್ಧೆಯಿಂದ ಓದಬೇಕು ಇಲ್ಲವಾದಲ್ಲಿ ಅಂದುಕೊಂಡ ಗುರಿ ತಲುಪಲು ಸಾಧ್ಯನಿಮ್ಮ ಗಮನವನ್ನು ಆದಷ್ಟು ಉತ್ತಮ ವಿಚಾರಗಳ ಕಡೆ ಹರಿಸಿ ನೀವು ಉದ್ಯೋಗವನ್ನು ಹುಡುಕುತ್ತ ಹೋದರೆ ನಿಮ್ಮ ಕಠಿಣ ಪರೀಕ್ಷೆ ಮನೆಯಿಂದ ನೀವು ನಿರೀಕ್ಷಿತ ಫಲ ಸಿಗುವುದು ಉದ್ಯೋಗ ವ್ಯಾಪಾರ ಅಲ್ಲಿರುವವರಿಗೆ ಇವರ ಮಿಶ್ರಪಾಲವಾಗಿರುತ್ತದೆ ಲೇವಾದೇವಿ ವ್ಯವಹಾರದಲ್ಲಿ ಆದಷ್ಟು ಎಚ್ಚರಿಕೆ ಅಗತ್ಯ ಎಲ್ಲಾ ಕಡತಗಳನ್ನು ಪರಿಶೀಲಿಸಿ ನೀವು ಮುಂದುವರಿದರೆ ಉತ್ತಮ ಆರೋಗ್ಯಉತ್ತಮ ಸಹೋದರ-ಸಹೋದರಿಯ ಸಹಕಾರ ನಿಮಗೆ ಸಿಗುತ್ತದೆ ಇಲ್ಲವಾದರೆ ನಿಮ್ಮ ಮನಸ್ಥಿತಿಯನ್ನು ನೀವೇ ಹದಗೆಡಿಸುವ ಕೊಳ್ಳುವ ಸಾಧ್ಯತೆ ಇದೆ

ನಿಮ್ಮ ದೈಹಿಕ ಚಟುವಟಿಕೆಯಲ್ಲಿ ಯೋಗ ಮತ್ತು ಧ್ಯಾನವನ್ನು ಅಳವಡಿಸಿಕೊಂಡರೆ ಉತ್ತಮ ದೇವಸ್ಥಾನಕ್ಕೆ ಭೇಟಿ ನೀಡಿ ಸಕಾರಾತ್ಮಕ ಭಾವನೆ ಸಿಗುವುದು ಗುರುವಿನ ದೇವಸ್ಥಾನಕ್ಕೆ ಭೇಟಿ ನೀಡಿ ಗುರುವಿಗೆ ತುಳಸಿ ಅರ್ಚನೆ ನೀಡಿ ಇಲ್ಲವೇ ವಿಷ್ಣುವಿನ ದೇವಾಲಯ ಅಲ್ಲಿವಿಷ್ಣು ಸಹಸ್ರನಾಮದಲ್ಲಿ ನಿಮ್ಮ ಮನಸ್ಸಿಗೆ ಸಹಕಾರಿಯಾಗುತ್ತದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.