ಮಗುವನ್ನು ತಂದೆ ತಾಯಿ ಬಳಿ ಬಿಟ್ಟು ಮೇಘನಾ ರಾಜ್ ಮೋಜು ಮಾಡೋಕೆ ವಿದೇಶಕ್ಕೆ ಹೋಗಿದ್ದಾಳೆ ಎಂದವರಿಗೆ ಅವರ ತಂದೆ ಸುಂದರ್ ರಾಜ್ ಗರಂ ಆಗಿ ಹೇಳಿದ್ದೇನು ಗೊತ್ತಾ..

0 1

ನಿಮಗೆಲ್ಲರಿಗೂ ಗೊತ್ತಿರಬಹುದು ಚಿರು ಸರ್ಜಾ ಅವರನ್ನು ಕಳೆದುಕೊಂಡ ನಂತರ ಮೇಘನಾ ರಾಜ್ ಅವರು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದರು. ನಂತರ ಅವರ ಮಗ ರಾಯನ್ ರಾಜ್ ಸರ್ಜಾ ಜನಿಸಿದ ಮೇಲೆ ಮೇಘನಾ ರಾಜ್ ರವರು ಮತ್ತೆ ಜೀವನದಲ್ಲಿ ಕೊಂಚಮಟ್ಟಿಗೆ ಚೈತನ್ಯ ಬಂದವರಂತೆ ಕಾಣಿಸಿಕೊಳ್ಳುತ್ತಾರೆ.

ಮಗನಿಗಾಗಿ ಮತ್ತೊಮ್ಮೆ ಚಿತ್ರರಂಗಕ್ಕೆ ನಟಿಸಲು ಸೇರಿಕೊಳ್ಳುತ್ತಾರೆ ಹಾಗೂ ಕೇವಲ ಎಷ್ಟು ಮಾತ್ರವಲ್ಲದೆ ಜಾಹೀರಾತು ಹಾಗೂ ಟೆಲಿವಿಜನ್ ನಲ್ಲಿ ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕೂಡ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾರೆ. ಮಗನಿಗಾಗಿ ಮತ್ತೊಮ್ಮೆ ಯಾವುದೇ ವಿಶ್ರಾಂತಿಯನ್ನು ಪಡೆದ ದಿನ ರಾತ್ರಿ ಹಗಲು ಎನ್ನದೆ ಕೆಲಸ ಮಾಡಲು ಮೇಘನಾ ರಾಜ್ ಅವರು ಪ್ರಾರಂಭಿಸುತ್ತಾರೆ.

ಇತ್ತೀಚಿಗಷ್ಟೇ ತಮ್ಮ ಗೆಳತಿಯರೊಂದಿಗೆ ಕೆಲಸದಿಂದ ಬಿಡುವನು ಪಡೆದುಕೊಂಡು ಥೈಲ್ಯಾಂಡ್ ಗೆ ವಿಶ್ರಾಂತಿಯನ್ನು ಪಡೆಯಲು ಮಗುವನ್ನು ತಂದೆ ತಾಯಿಯ ಬಳಿ ಬಿಟ್ಟು ಹೋಗುತ್ತಾರೆ. ಇದನ್ನೇ ಮಾಧ್ಯಮಗಳು ಮಗುವನ್ನು ಬಿಟ್ಟು ಮೋಜು ಮಾಡಲು ತಾಯಿಲ್ಯಾಂಡ್ ಗೆ ಮೇಘನ ರಾಜ್ ಹೋಗಿದ್ದಾರೆ ಎಂಬುದಾಗಿ ತಪ್ಪು ಕಲ್ಪನೆ ಮೂಡಿಬರುವಂತಹ ಹೆಡ್ ಲೈನ್ ಅನ್ನು ಹೊಂದಿರುವ ವಾರ್ತೆಗಳನ್ನು ಪ್ರಸಾರ ಮಾಡುತ್ತಾರೆ. ಇದು ನಿಜಕ್ಕೂ ಕೂಡ ಮೇಘನಾ ರಾಜ್ ಅವರ ಕುಟುಂಬಕ್ಕೆ ದುಃಖವನ್ನು ತರಿಸುತ್ತದೆ.

ಇತ್ತೀಚಿಗಷ್ಟೇ ಒಂದು ವೇದಿಕೆಯ ಮೇಲೆ ಸುಂದರ್ ರಾಜ್ ಅವರು ಈ ವಿಷಯವನ್ನು ಪ್ರಸ್ತಾಪಿಸುತ್ತಾ ವಾಹಿನಿಗಳ ಮೇಲೆ ಗರಮ್ ಆಗುತ್ತಾರೆ. ಈ ಸಂದರ್ಭದಲ್ಲಿ ಅವರ ಬೆನ್ನ ಹಿಂದೆ ನಿಂತ ವಾಣಿಜ್ಯ ಮಂಡಳಿ ಹಾಗೂ ಮಾಸ್ಟರ್ ಆನಂದ ಸೇರಿದಂತೆ ಹಲವಾರು ವ್ಯಕ್ತಿಗಳ ಕುರಿತು ಮಾತನಾಡುತ್ತ ಅವರೆಲ್ಲರಿಗೂ ಕೂಡ ಧನ್ಯವಾದಗಳನ್ನು ತಿಳಿಸುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.