ಮೇಷ ರಾಶಿಯವರಿಗೆ ಮೇ ತಿಂಗಳು ಇಂದ ಆಗಸ್ಟ್ ತಿಂಗಳ ಕಾಲ ಈ ನಾಲ್ಕು ತಿಂಗಳು ಶನಿಯು ಏಪ್ರಿಲ್ ತಿಂಗಳಲ್ಲಿ ಕುಂಭ ರಾಶಿಗೆ ಪ್ರವೇಶಿಸಿದಾಗ ಮೇಷ ರಾಶಿ ವ್ಯಕ್ತಿಗೆ ಬಹಳ ಲಾಭ ಕಬ್ಬಿಣ ಹಾಗೂ ಕಾರ್ಮಿಕರಿಗೆ ಉತ್ತಮ ಲಾಭ ಪುನಃ ಶನಿಯು ಜುಲೈ ತಿಂಗಳಲ್ಲಿ ಮಕರ ರಾಶಿಗೆ ಪ್ರವೇಶಿಸಿದಾಗ ಕೆಲಸದಲ್ಲಿ ಒತ್ತಡ ಮಾನಸಿಕ ಒತ್ತಡ ಇರುವುದು ಇನ್ನು ಗುರುವು ಮೀನ ರಾಶಿಯಲ್ಲಿ ಸ್ಥಿತ ಆಗಿರುವುದರಿಂದ ಶುಭ ಕಾರ್ಯಗಳಿಗೆ ಧನ ವ್ಯಯ ದೇವಸ್ಥಾನ ಪ್ರಯಾಣ ಮನೆಯಲ್ಲಿ ದೇವರ ಕಾರ್ಯ ಹಾಗೂ ದಾನ ಧರ್ಮ ಹಾಗೂ ಸತ್ಕಾರ್ಯ ಹಣ ವ್ಯಯ ಆಗುವುದು

ಕಷ್ಟದಲ್ಲಿ ಕೊಟ್ಟ ಹಣವನ್ನು ಹಿಂಪಡೆಯಲು ಆಗದೆ ಮನಸ್ಸಿಗೆ ನೋವಂಟು ಆಗುವುದು ಇನ್ನು ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ ರಾಹು ಹಾಗೂ ಕೇತುವಿನ ಪ್ರಭಾವದಿಂದ ದೇಹದಲ್ಲಿ ಯಾವ ತೊಂದರೆ ಎಂದು ಎಕ್ಸ್ ರೆ ಅಥವಾ ಸ್ಕ್ಯಾನಿಂಗ್ ಮೂಲಕ ಗೊತ್ತಾಗಲ್ಲ ಆದರೂ ಅನಾರೋಗ್ಯದಿಂದ ಬಾಧೆ ಪಡೋದು ತಪ್ಪೋದಿಲ್ಲ ಹಾಗಾಗಿ ತುಂಬಾನೇ ಹುಷಾರು ಹಾಗೂ ಮಾನಸಿಕ ಒತ್ತಡ ಹಾಗೂ ಅನಾರೋಗ್ಯದ ಕಾರಣ ತನ್ನ ಕೆಲಸವನ್ನು ತಮ್ಮ ಸಹೋದ್ಯೋಗಿ ನೆಂಟರಿಗೆ ವಹಿಸುವ ಮೂಲಕ ಬೇರೆಯವರ ಸಹಾಯ ಸಿಗುವುದು ಇನು ಇದಕ್ಕೆಲ್ಲ ಪರಿಹಾರವೆಂದರೆ ತಿಂಗಳ ಪ್ರತಿ ಗುರುವಾರ ಕಡಲೆ ಕಾಳನ್ನು ದಾನ ನೀಡಿ ಹಾಗೂ ತಿಂಗಳಿಗೆ ಒಮ್ಮೆಯಾದರೂ ಹಳದಿ ಬಣ್ಣದ ಬಟ್ಟೆಯನ್ನು ಬ್ರಾಹ್ಮಣರಿಗೆ ದಾನ ನೀಡಿ ಆರ್ಶಿವಾದ ಪಡೆಯಿರಿ ಆದಷ್ಟು ಸಮಸ್ಯೆ ಕಡಿಮೆ ಆಗುವುದು ಹಾಗೂ ಗುರುಗಳ ಅನುಗ್ರಹ ಸಿಗುವುದು

ವೃಷಭ ರಾಶಿಯ ಮೇ ತಿಂಗಳಿಂದ ಆಗಸ್ಟ್ ತಿಂಗಳವರೆಗೆ ಅದೃಷ್ಟ ದಿನಗಳು ನಿಮ್ಮದಾಗಿದ್ದು ರಾಹುವು ಮೇಷಕ್ಕೆ ಪ್ರವೇಶ ಮಾಡಿದ್ದು ಇದರಿಂದ ಗುರುವು ಲಾಭದಾಯಕ ಆಗಿದ್ದು ಮಳಿಗೆ ಧಾರ್ಮಿಕ ಕ್ಷೇತ್ರ ಅಲ್ಲಿ ಕೆಲಸ ಮಾಡುತ್ತಿರುವವರ ಉತ್ತಮ ಕಾಲ ಇನ್ನು ಶನಿಯು ಕರ್ಮಾಧಿಪತಿ ಆಗಿ ನಿಮ್ಮ ರಾಶಿಗೆ ಬಂದಾಗ ಅಖಂಡ ರಾಜಯೋಗ ಇದ್ದು ನೀವು ಕೂಡ ಶ್ರಮ ಜೀವಿ ಆಗಿದ್ದು ಕೂತ ಕಡೆ ಸಮಯ ವ್ಯರ್ಥ ಮಾಡದೆ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡು ಇರುವ ವ್ಯಕ್ತಿತ್ವ ನಿಮ್ಮದು ಶನಿಯು ಲಾಭದಾಯಕ ಆಗಿದ್ದು ನಿಮ್ಮ ಛಲ ಹಾಗೂ ಸತತ ಪರಿಶ್ರಮ ಇಂದ ಮುನ್ನಡೆ ಸಾಧ್ಯತೆ ಜಲತತ್ವ ರಾಶಿ ಫಲದಿಂದ ಮನೆಯಲ್ಲಿ ಶುಭ ಕಾರ್ಯ ಹಾಗೂ ದೂರ ಪ್ರಯಾಣ ಸಾಧ್ಯತೆ ಹಾಗೂ ಸಂತಾನ ಅಪೇಕ್ಷೆ ಅಲ್ಲಿ ಇರುವರಿಗೆ ಸಂತಾನ ಯೋಗ ಪ್ರಾಪ್ತಿ ಆಗುವುದು ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಬೆಳವಣಿಗೆ ಇದ್ದು ಒಳ್ಳೆಯ ಫಲಿತಾಂಶ

ಪೂರ್ವ ಪುಣ್ಯ ಸ್ಥಾನಕ್ಕೆ ಗುರುವಿನ ಅನುಗ್ರಹ ಇದ್ದು ಪುಣ್ಯ ಫಲ ಪ್ರಾಪ್ತಿ ದಶಮದಲ್ಲಿ ಶನಿಯು ಇದ್ದು ಜುಲೈ ನಲ್ಲಿ ಮಕರ ರಾಶಿಗೆ ಪ್ರವೇಶಿಸಿದಾಗ ಸಣ್ಣ ಪುಟ್ಟ ತೊಂದರೆ ಇದ್ದರೂ ಗುರುವಿನ ಅನುಗ್ರಹದಿಂದ ಯಶಸ್ಸು ಸಾಧ್ಯತೆ ಯಾವುದೇ ಹೊಸ ಕೆಲಸ ಕಾರ್ಯ ಆರಂಭಿಸಿದಲ್ಲಿ ಒಳಿತು ಹಾಗೂ ಎಲ್ಲಾ ಅದೇ ತಡೆ ನಿವಾರಣೆ ಆಗುತ್ತದೆ ಇನ್ನೂ ಪ್ರತಿ ಶನಿವಾರ ವೃದ್ಧಾಶ್ರಮಕ್ಕೆ ಹೋಗಿ ಕಪ್ಪು ಬೆಡ್ಶೀಟ್ ದಾನ ನೀಡುವುದು ಹಾಗೂ ಕಪ್ಪು ಎಳ್ಳನ್ನು ಹನುಮಂತನ ದೇವಸ್ಥಾನಕ್ಕೆ ದಾನ ನೀಡಿ ಹಾಗೂ ಕಬ್ಬಿಣದಿಂದ ಮಾಡಿದ ವಸ್ತುವನ್ನು ಯಾರಿಗಾದರೂ ನೀಡಿದಲ್ಲಿ ಅತ್ಯಂತ ಯಶಸ್ಸುಗಳಿಸಲು ಸಾಧ್ಯ

ಮಿಥುನ ರಾಶಿಯ ಮೇ ತಿಂಗಳಿಂದ ಆಗಸ್ಟ್ ತಿಂಗಳವರೆಗೆ ಲಾಭದಲ್ಲಿ ರಾಹು ಅಷ್ಟಮದಲ್ಲಿ ಶನಿ ಹಾಗೂ ಪಂಚಮದಲ್ಲಿ ಕೇತು ಹಾಗೂ ದಶಮದಲ್ಲಿ ಗುರು ಇದರಿಂದ ಮಿಶ್ರಫಲ ಹಾಗಾಗಿ ಸ್ವಲ್ಪ ಕಷ್ಟ ಕೊಡುತ್ತಾನೆ ಇನ್ನೂ ಆರೋಗ್ಯದಲ್ಲಿ ಏರುಪೇರು ಇದ್ದು ಕಾಲು ನೋವು ಹಾಗೂ ಕೆಲಸ ಕಾರ್ಯದಿಂದ ಮಾನಸಿಕ ಒತ್ತಡ ಇರುವುದು ಸ್ವಂತ ಉದ್ಯಮ ಇದ್ದವರಿಗೆ ಒಳ್ಳೆಯ ಫಲಿತಾಂಶ ಇದ್ದು ನಿಮ್ಮ ಪ್ರತಿಭೆಗೆ ತಕ್ಕಂತೆ ಫಲ ಇದು ಛಾಯಾಗ್ರಾಹಕ ಹಾಗೂ ಛಾಯಾಗ್ರಹಣ ಮಾಡುವರಿಗೆ ಒಳ್ಳೆಯ ದಿನ ಹಣಕಾಸಿನ ವಿಚಾರದಲ್ಲಿ ನೀವು ನಿರೀಕ್ಷೆಗೆ ಮಾಡದಿರುವಂತೆ ಲಾಭ ನಿಮ್ಮದು ಆಗಿರುವುದು ದಶಮದಲ್ಲಿ ಗುರುವೂ ಇರುವುದರಿಂದ ವಾಹನ ಖರೀದಿ ಮತ್ತು ಮನೆ ಖರೀದಿ ಲೋನ್ ಅಪ್ಲೈ ಮಾಡುವವರಿಗೆ ಒಳ್ಳೆಯ ಅವಕಾಶ ಸರಕಾರಿ ಕೆಲಸ ಮಾಡುವರು ಬಡ್ತಿ ಸಿಗುವ ಸಾಧ್ಯತೆ ಇದ್ದು ಮಾನಸಿಕ ಒತ್ತಡ ಇರುವುದರಿಂದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬರುವುದು ರಾಹು ಕೇತು ಒಳ್ಳೆಯ ಅವಕಾಶ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಕಡಿಮೆ ಆಗುವ ಸಾಧ್ಯತೆಯೂ ಇದೆ ಕೇತುವಿನ ಪರಿಹರ್ಥ್ವಾಗಿ ಪ್ರತಿ ಶನಿವಾರ ಹುರುಳಿ ಕಾಳು ದಕ್ಷಿಣೆ ಸಮೇತ ದಾನ ಮಾಡಿ ಕೇತುವಿನ ಪ್ರಭಾವ ಕಡಿಮೆ ಆಗುವುದು ಇನ್ನು ಪಂಚಮ ಕೇತುವಿನ ಋಣಾತ್ಮಕ ಯೋಚನೆ ಮಾಡದೆ ಧನಾತ್ಮಕ ಚಿಂತನೆ ಮಾಡಿದಲ್ಲಿ ಶುಭ ರಾಹು ಶುಭ ಶನಿಯಿಂದ ಹಣಕಾಸಿನ ವಿಚಾರ ಅಲ್ಲಿ ಸ್ವಲ್ಪ ಮುಂಜಾಗ್ರತ ಇದ್ದರೆ ಒಳಿತು ಕೇಳಿದವರಿಗೆ ಹಣ ಕೊಡುವ ಮೊದಲು ಯೋಚಿಸಿ ಅಲ್ಲಿ ಒಳಿತು

ಮೇ ತಿಂಗಳ ಆಗಷ್ಟ್ ತಿಂಗಳಲ್ಲಿ ಕಟಕ ರಾಶಿ ಅವರಿಗೆ ಗುರು ಉತ್ತಮ ಆಗಿದ್ದು ಶುಭ ಫಲ ಹಾಗೂ ಏಪ್ರಿಲ್ ಅಲ್ಲಿ ಮೀನ ರಾಶಿಗೆ ಗುರು ಪ್ರವೇಶ ‍ಆಗಿ ಲಗ್ನ ಹಾಗೂ ಪಂಚಮ ಭಾವವನ್ನು ನೋಡುತ್ತಾನೆ ಹಾಗಾಗಿ ನಿಮ್ಮ ಪುಣ್ಯ ಫಲವು ನಿಮ್ಮ ಆರೋಗ್ಯ ಖ್ಯಾತಿ ಹಾಗೂ ಗುರುವು ಶುಭ ಸಪ್ತಮದಲ್ಲಿ ಶನಿ ಸ್ಥಿತ ಇರುವುದರಿಂದ ಸಂಸಾರದಲ್ಲಿ ಕಲಹ ಹಾಗೂ ನಿಮ್ಮ ಮೇಲೆ ಅನುಮಾನ ನನ್ನ ಮಾತು ಕೇಳುತ್ತ ಇಲ್ಲ ಎನ್ನುವ ಹಾಗೇ ಸಂಗತಿ ನಡುವೆ ಭಿನ್ನಾಭಿಪ್ರಾಯ ಇದಕ್ಕೆಲ್ಲಾ ಕಾರಣ ಶನಿ ಪ್ರಭಾವ ರಾಹು ದಶಮದಲ್ಲಿ ಇರುವುದರಿಂದ ಕೆಲಸದಲ್ಲಿ ಬದಲಾವಣೆ ಇದಕ್ಕಾಗಿ ಓಡಾಟ ಇರುವುದು ಇನ್ನೂ ತನ್ನ ಸಹೋದ್ಯೋಗಿಗಳಿಂದ ಗಾಸಿಪ್ ಉಂಟಾಗಿ ಸಣ್ಣ ಕಿರಿಕಿರಿ ಇದ್ದರೂ ಯೋಚಿಸದೆ ಧೈರ್ಯವಾಗಿ ಮುಂದೆ ಸಾಗಿ ನಿಮ್ಮ ಆತ್ಮಾಭಿಮಾನ ಪ್ರತಿಷ್ಠೆ ಗೆ ಗುರುವು ಲಗ್ನ ಸ್ಥಾನದಲ್ಲಿ ಉಚ್ಚ ಸ್ಥಾನ ಇರುತ್ತಾನೆ

ಇನ್ನೂ ಅಪಪ್ರಚಾರ ಮಾಡಿದಲ್ಲಿ ಅದರ ಬಗ್ಗೆ ತನಿಖೆ ನಡೆಸಿದ್ದರೆ ನಿಮ್ಮ ತಪ್ಪಿಲ್ಲ ಎಂಬುದು ಸಾಬೀತು ಆಗುವುದು ಚತುರ್ಥ ಭಾವದಲ್ಲಿ ಕೇತುವಿನ ಸಂಚಾರ ಇದ್ದು ಆಸ್ತಿ ಅಂತಸ್ತು ತಗಾದೆ ಹಾಗೂ ಕೇಸು ಬರುವ ಸಾಧ್ಯತೆ ಹಾಗೂ ವ್ಯಾಜ್ಯ ಬರುವುದರಿಂದ ಮಾನಸಿಕ ಕಿರಿಕಿರಿ ಉಂಟಾಗಿ ಮನಶ್ಶಾಂತಿ ಹಾಳುಗೆಡುವುದು ಕಷ್ಟ ಪಟ್ಟು ಕೆಲಸ ಮಾಡಿದರು ಕೂಡ ಇನ್ನೊಂದು ಕಡೆ ಸಮಸ್ಯೆ ಯಿಂದ ನೆಮ್ಮದಿ ನಿದ್ದೆ ಸರಿಯಾಗಿ ಬರುವುದಿಲ್ಲ ಇನ್ನೂ ಹಣಕಾಸಿನ ವಿಚಾರದಲ್ಲಿ ಸಾಲ ಮಾಡುವ ಸಂಭವವಿದ್ದು ಹಾಗೂ ಹಣದ ನಷ್ಟ ಸಾಧ್ಯತೆ ಇದೆ ಇದಕ್ಕೆಲ್ಲಾ ಗುರುವಿನ ಸಂಪೂರ್ಣ ಮಾರ್ಗದರ್ಶನ ಸಿಗುತ್ತದೆ . ಹಿರಿಯರು ಹಾಗೂ ಮಿತ್ರರಿಂದ ಸಲಹೆ ಸಮಸ್ಯೆ ಪರಿಹಾರ ಹಣಕಾಸಿನ ಮುಗ್ಗಟ್ಟು ಇರುತ್ತೆ ಆದರೆ ದುಡಿಮೆಯಿಂದ ಮತ್ತೆ ಮೊದಲಿನ ಸ್ಥಿತಿಗೆ ಬರುವ ಸಾಧ್ಯತೆ

ಮೇ ತಿಂಗಳಿಂದ ಆಗಸ್ಟ್ ತಿಂಗಳಲ್ಲಿ ಸಿಂಹ ರಾಶಿ ಗೋಚಾರ ಫಲ ಈ ತಿಂಗಳಲ್ಲಿ ರಾಹು ಮೇಷ ಸ್ಥಿತ ಕೇತು ತುಲಾ ಗುರು ಅಷ್ಟಮ ಶನಿ ಶಷ್ಟ ಸ್ಥಿತ ಆಗಿದ್ದು ಶತ್ರು ಇಂದ ನಿಮ್ಮನ್ನು ರಕ್ಷಿಸುತ್ತಾನೆ ಅಷ್ಟಮ ಗುರುವು ನಿಮ್ಮ ಮನೆಯಲ್ಲಿ ಪೂಜಾ ಕಾರ್ಯ ಹಾಗೂ ಮಾತಿನ ಮೂಲಕ ಕೆಲಸ ಕಾರ್ಯ ಮಾಡುವರು ಬರಹಗಾರ ಶಿಕ್ಷಕರು ಒಳ್ಳೆಯ ಅವಕಾಶ ಇದೆ ಹಣಕಾಸಿನ ಸ್ಥಿತಿ ಸುಧಾರಣೆ ಇದೆ ಸಾಲಬಾಧೆ ನಿವಾರಣೆ ಚೀಟಿ ವ್ಯವಹಾರ ಹಾಗೂ ಯಾವುದೇ ಹೂಡಿಕೆ ಮಾಡಲು ಹೋಗದೆ ದುಡ್ಡನ್ನು ಉಳಿಸುವ ನಿಟ್ಟಿನಲ್ಲಿ ಯೋಚನೆ ಮಾಡಿ ಒಳಿತು ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಅನ್ನೋ ಹಾಗೆ ಯಾರಿಗೋ ಸಹಾಯ ಮಾಡುವ ಮೊದಲು ಯೋಚನೆ ಮಾಡಿ ಆಮೇಲೆ ಮೋಸ ಹೋಗುವುದರ ಬದಲು ಮುಂಜಾಗ್ರತೆ ಇದ್ದರೆ ಒಳ್ಳೆಯದು ಬಹಳ ನಿರೀಕ್ಷೆಯಿಂದ ಕೆಲಸ ಮಾಡಿದಲ್ಲಿ ಅದರ ಲಾಭ ಸಿಗುವುದಿಲ್ಲ ಯಾಕೆಂದರೆ ರಾಹುವಿನ ಪ್ರಭಾವ ಅದರ್ಮ ಮಾರ್ಗ ಅನುಸರಿಸಿದರೆ ಸಮಸ್ಯೆ ಬರುವುದು ಹಾಗಾಗಿ ಓಂ ದುಂ ದುರ್ಗೆ ನಮ್ಹ ಎಂದು ದುರ್ಗಾ ಮಾತೆಯ ಪಟನೆ ಮಾಡಿದಲ್ಲಿ ಒಳ್ಳೆಯದು ಆಗುವುದು

ಕನ್ಯಾ ರಾಶಿ ಅವರಿಗೆ ಕೆಲವೊಂದು ಬದಲಾವಣೆ ಆಗುವುದು ಗುರುವು ಮೀನ ರಾಶಿಗೆ ಪ್ರವೇಶಿಸಿದಾಗ ನಿಮಗೆ ಅದ್ಬುತ ಇಷ್ಟು ದಿನ ಕಷ್ಟ ಪಟ್ಟ ಜೀವನ ಸಾಗಿಸುವ ನೀವು ನಿಮ್ಮ ಶತ್ರುವನ್ನು ಪರಾಜಯ ಆಗುವುದು ಮೇ ಅಲ್ಲಿ ಶನಿಯು ಕುಂಭ ರಾಶಿ ಪ್ರವೇಶ ಮಾಡಿ ಪುನಃ ವಕ್ರವಾಗಿ ಜುಲೈ ಮಕರ ರಾಶಿಗೆ ಪ್ರವೇಶಿಸಿದಾಗ ಇದರಿಂದ ಶನಿಯು ಪರಾಕ್ರಮ ನೀಡುತ್ತಾನೆ . ಗುರುವಿನ ದೃಷ್ಟಿಯಿಂದ ನಿಮ್ಮ ರಾಶಿಯ ಮೇಲೆ ಇದ್ದು ಬುದ್ದಿವಂತಿಕೆ ಜಾಸ್ತಿ ಆಗುವುದು ಇನ್ನೂ ಮೋಕ್ಷ ಪ್ರಾಪ್ತಿಯಾಗುತ್ತದೆ ಅಗೋಚರವಾಗಿ ದೇವರು ಇದಾನೆ ಎನ್ನುವುದನ್ನು ನಿಮಗೆ ಪರಿಚಯ ಮಾಡಿಸಿ ಕೊಡುತ್ತಾನೆ ಮೋಹ ಪಾಷಾವು ನಿಮ್ಮಿಂದ ದೂರವಾಗುತ್ತದೆ ನಿಮ್ಮ ಕೆಲಸದಲ್ಲಿ ಅಭಿವೃದ್ದಿ ಸಾಧ್ಯತೆ ಇದೆ ಸ್ವಂತ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯ ಅವಿವಾಹಿತ ಕಂಕಣ ಭಾಗ್ಯ ಕೂಡಿ ಬರುವುದು ವೈವಾಹಿಕ ಜೀವನದಲ್ಲಿ ಇರುವಂತಹ ಸಮಸ್ಯೆಯನ್ನು ನೀವು ಪರಿಹಾರ ಮಾಡಿಕೊಳ್ಳುತ್ತೀರಾ ಸಂಸಾರದಲ್ಲಿ ಆದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಗುರು ನ್ಯಾಯಾಧೀಶ ಆಗಿ ಪರಿಹಾರ ಸೂಚಿಸುತ್ತದೆ

ತುಲಾ ರಾಶಿ ಅವರಿಗೆ ಮೇ ತಿಂಗಳಿಂದ ಆಗಸ್ಟ್ ಕೇತು ಸಪ್ತಮದಲ್ಲಿ ರಾಹು ಸ್ಥಿತನಾಗಿದ್ದರೆ ಮೀನರಾಶಿಗೆ ಗುರುವಿನ ಪ್ರವೇಶವಾಗಿರುತ್ತದೆ ಹಾಗೂ ಮಕರ ರಾಶಿಯಲ್ಲಿ ಇರುತ್ತಾನೆ ಅಲ್ಪಕಾಲದಲ್ಲಿ ಶನಿಯ ಪ್ರಭಾವದಿಂದ ಅಲ್ಪಕಾಲದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಹಾಗೂ ಜವಾಬ್ದಾರಿಗಳು ಕಂಡುಬರುತ್ತದೆ ಶನಿಯು ಮಕರ ರಾಶಿಗೆ ಪ್ರವೇಶಿಸಿದಾಗ ಆಸ್ತಿ ಮನೆ ಕುರಿತಾಗಿ ಬಹಳಷ್ಟು ಸಮಸ್ಯೆ ಬರುವುದು ಮೇ ತಿಂಗಳಿಂದ ಗುರು ಬಲವಿಲ್ಲ ಶತ್ರುವಿನ ಸ್ಥಾನ ಅಲ್ಲಿ ಗುರು ಇರುವುದರಿಂದ ಈ ರಾಶಿಗೆ ನೋವು ಅನಾರೋಗ್ಯ ಸಮಸ್ಯೆ ಹಾಗೂ ರಾಹು ಕೇತು ಪೀಡಿತ ಇರುವುದರಿಂದ ಅನುಸೋಚಿತ ವ್ಯಾದೆ ಇಂದ ಸಮಸ್ಯೆ ಬರುವುದು ಹಾಗಾಗಿ ಸಾಕಷ್ಟು ಎಚ್ಚರಿಕೆ ಅಗತ್ಯ . ನಾಲ್ಕು ಗ್ರಹ ಪರಿಹಾರ ಮಾಡಿದಲ್ಲಿ ಉತ್ತಮ ರಾಹುವಿನ ದೃಷ್ಟಿಯಿಂದ ಮನೋಬಲ ಕುಗ್ಗುತೆ ಮನೆಯವರಿಂದ ಸಹೋದರನಿಂದ ಸಮಸ್ಯೆ ಆಗುವ ಸಾದ್ಯತೆ ಇದೆ ಪ್ರತಿ ಗುರುವಾರ ಒಂದು ಬೊಗಸೆ ಕಡಲೆ ಕಾಳನ್ನು ಹಾಗೂ ಪ್ರತಿ ಶನಿವಾರ ಉದ್ದಿನ ಬೆಳೆ ಹಾಗೂ ಹುರುಳಿ ಕಾಳು ಅನ್ನು ದೇವಾಲಯಕ್ಕೆ ನೀಡುತ್ತ ಬನ್ನಿ ಇದರಿಂದ ಕೆಲವೊಂದು ಸಮಸ್ಯೆ ಪರಿಹಾರ ಆಗುವುದು

ವೃಶ್ಚಿಕರಾಶಿಯವರಿಗೆ ಮೇ ತಿಂಗಳಿಂದ ಆಗಸ್ಟ್ ತಿಂಗಳವರೆಗೆ ಗೋಚಾರ ಫಲಗಳು ಗುರು ಪಂಚಮಕ್ಕೆ ಅಂದರೆ ಮೀನ ರಾಶಿಗೆ ಪ್ರವೇಶ ಮಾಡಿರುತ್ತಾನೆ ಇದರಿಂದ ಪುಣ್ಯದ ಫಲವು ಇದ್ದು ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಯಶಸ್ಸು ಲಭ್ಯವಾಗುತ್ತದೆ ಶನಿಯು ಮೇ ಮತ್ತು ಜೂನ್ ತಿಂಗಳಲ್ಲಿ ಚತುರ್ಥ ಭಾವದಲ್ಲಿ ಸ್ಥಿತನಾಗಿರುತ್ತಾನೆ ಇದರಿಂದ ನ್ಯೂ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ತಗಾದೆಗಳು ಕಂಡು ಬರುತ್ತದೆ ಹಾಗಾಗಿ ಪ್ರತಿ ಶನಿವಾರ ಕಪ್ಪು ಎಳ್ಳನ್ನು ದಾನ ಕೊಡುತ್ತ ಬಂದರೆ ಒಳಿತು ಇನ್ನು ನಿಮ್ಮ ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಇದರ ನಿವಾರಣೆಗೆ ಏಪ್ರಿಲ್ ತಿಂಗಳಲ್ಲಿ ಕಪ್ಪು ಎಳ್ಳನ್ನು ದಾನ ಮಾಡಿ ಇದರಿಂದ ಎಂಥಾ ಸಮಸ್ಯೆ ಬಂದರು ಬೇಗನೆ ಪರಿಹಾರ ಆಗುವುದು

ಗುರುವಿನ ಅನುಗ್ರಹ ಇದೆ ಪೂಜೆ ಹಾಗೂ ತೀರ್ಥ ಕ್ಷೇತ್ರ ಪ್ರಯಾಣ ಸಾಧ್ಯತೆ ಇನ್ನೂ ಶನಿಯು ಮಕರ ರಾಶಿಗೆ ಜುಲೈ ಪ್ರವೇಶಿಸಿದ ನಂತರ ಇಷ್ಟು ದಿನ ಇದ್ದ ಸಮಸ್ಯೆ ನಿವಾರಣೆ ಆಗುತ್ತದೆ ಹಾಗೂ ಉದ್ಯೋಗದಲ್ಲಿ ಯಶಸ್ಸು ಗಳಿಸಲು ಸುವರ್ಣ ಅವಕಾಶ ಸರಕಾರಿ ಉದ್ಯೋಗ ಅಲ್ಲಿ ಬಡ್ತಿ ಹಾಗೂ ಪ್ರಮೋಷನ್ ಸಿಗುವ ಸಾದ್ಯತೆ ಇದೆ

ಧನಸ್ಸು ರಾಶಿಯ ಗುರು ಮೀನ ರಾಶಿ ಪ್ರವೇಶ ಶನಿಯು ಕುಂಭ ರಾಶಿ ಪ್ರವೇಶ ಆಗುವುದರಿಂದ ನಿಮ್ಮಲ್ಲಿ ಧೈರ್ಯ ಹಾಗೂ ಏನಾದರೂ ಒಂದು ಸಾಧನೆ ಮಾಡ್ತೀನಿ ಎಂಬ ಧೈರ್ಯ ಬರುವುದು ಹಾಗಾಗಿ ದೊಡ್ಡವರ ಮಾರ್ಗದರ್ಶನ ಇಂದ ನಿಮ್ಮಲ್ಲಿ ಜೀವನದಲ್ಲಿ ಬದಲಾವಣೆ ಆಗುವುದು ಇನ್ನೂ ನಿಮ್ಮ ಒಳ್ಳೆಯ ದಿನ ಸುಖ ನೆಮ್ಮದಿ ಭೂಮಿ ಯೋಗ ಜಾಗ ಖರೀದಿ ಇನ್ನೂ ಹಲವಾರು ಯೋಜನೆ ಮಾಡಿದಲ್ಲಿ ಅದರ ಸದುಪಯೋಗ ಪಡೆಯುವ ಅವಕಾಶ ಇನ್ನೂ ದೇವರ ಕ್ಷೇತ್ರಕ್ಕೆ ಪ್ರಯಾಣ ಸಾಧ್ಯ ಇದ್ದು ದೈವ ಕಾರ್ಯ ನೆರವೇರುವುದು ಮನೆಯಲ್ಲಿ ಶುಭ ಕಾರ್ಯ ಪುಣ್ಯ ಕಾರ್ಯ ಸಜ್ಜನರ ಸಂಗದಿಂದ ನಿಮ್ಮಲ್ಲಿ ಒಳ್ಳೆಯ ಪ್ರಗತಿ ಸಾಧ್ಯತೆ ಆರ್ಥಿಕವಾಗಿ ಹಣಕಾಸಿನ ಅಭಿವೃದ್ಧಿ ಇದ್ದು ಕೊಟ್ಟ ಹಣ ವಾಪಸ್ಸು ಕೊಡುತ್ತಾರೆ

ಇದರಿಂದ ನಿಮಗೆ ಒಳ್ಳೆಯದು ಉದ್ಯೋಗ ಅಲ್ಲಿ ಉತ್ತಮ ಹೆಸರು ಗೌರವ ಕೀರ್ತಿ ಅನ್ನು ಪಡೆಯುತ್ತೀರಿ ನಿಮ್ಮನ್ನು ಗುರುವಿನ ಅನುಗ್ರಹ ಮೂಲಕ ನಿಮ್ಮ ಕಾರ್ಯವನ್ನು ಗುರುತಿಸಿ ನಿಮಗೆ ಪುರಸ್ಕಾರ ಹಾಗೂ ಗೌರವ ಪ್ರಾಪ್ತಿ ಆಗುವುದು ಆದರೆ ಮೇಷ ರಾಹು ಪ್ರವೇಶದಿಂದ ನಿಮ್ಮ ರಾಶಿಗೆ ಜಾತಕ ಅಲ್ಲಿ ದೋಷ ಇದ್ದಲ್ಲಿ ಕಾಳಸರ್ಪ ದೋಷ ಇದ್ದಲ್ಲಿ ಅದಕ್ಕೆ ಪರಿಹಾರ ಮಾಡಿದಲ್ಲಿ ಒಳಿತು ಪ್ರತಿ ಮಂಗಳವಾರ ನಾಗರ ಕಲ್ಲಿಗೆ ಹಾಲು ಹಾಕುವುದರಿಂದ ಸ್ವಲ್ಪ ಪರಿಹಾರ ಹಾಗೂ ಶುಭ ಸಾಧ್ಯ ಇಲ್ಲವಾದಲ್ಲಿ ಪಿತ್ತ ಜಾಸ್ತಿ ಹೊಟ್ಟೆ ಸಂಬಂಧಿತ ರೋಗ ತುರಿಕೆ ಹಾಗೂ ಸಂತಾನ ಭಾಗ್ಯ ಅಲ್ಲಿ ವಿಳಂಬ ಮಕ್ಕಳ ವಿಚಾರ ಅಲ್ಲಿ ನೋವು ಹೀಗೆ ತೊಂದರೆ. ಆಗುವುದು ಹಾಗಾಗಿ ನಾಗರ ಕಲ್ಲಿಗೆ ತನಿ ಎರೆಯುವುದು ಉತ್ತಮ ಪರಿಹಾರ ನೈವೇದ್ಯಕ್ಕೆ ಎಳ್ಳುಂಡೆ ಅಥವಾ ಅಕ್ಕಿಯಿಂದ ಮಾಡಿದ್ದ ಆಹಾರ ಯಾವುದೇ ಇಲ್ಲವಾದಲ್ಲಿ ಹಾಲು ಅನ್ನವನ್ನು ಇಡಬೇಕು ಹಾಗೂ ಬಾಳೆಹಣ್ಣು ಅರ್ಪಿಸಿ ಅಲ್ಲಿ ನಿಮ್ಗೆ ಶುಭ ಫಲ

ಮಕರ ರಾಶಿಗೆ ಗುರುವು ಮೀನ ರಾಶಿಯಲ್ಲಿ ಸ್ಥಿತ ಶನಿಯು ಮೇ ಹಾಗೂ ಜೂನ್ ಅಲ್ಲಿ ಕುಂಬ ರಾಶಿಗೆ ಪ್ರವೇಶಿಸಿದಾಗ ಸಣ್ಣ ಮಟ್ಟಿನ ಹಣಕಾಸಿನ ವಿಚಾರ ಅಲ್ಲಿ ದೋಷ ಇದ್ದು ಕೊಟ್ಟ ಹಣ ವಾಪಸ್ಸು ಬರುವ ಸಾಧ್ಯತೆ ಕಮ್ಮಿ ಮನೆಯಲ್ಲಿ ಇಟ್ಟ ಹಣವೂ ಊಹಾತೀತ ಹಣ ವ್ಯಯ ಶನಿ ಆರಾಧನೆ ರುದ್ರಾಭಿಷೇಕ ಹಾಗೂ ಸತ್ಯ ನಾರಾಯಣ್ ಕಥೆಯನ್ನು ಓದಿಸೋದು ಇದರಿಂದ ಪೂಜೆ ಮಾಡಿ ಪ್ರತಿ ಶನಿವಾರ ಉದ್ದು ಹಾಗೂ ಎಳ್ಳನ್ನು ದಾನ ಮಾಡಿ ಏಪ್ರಿಲ್ ಇಂದ ಶುರು ಮಾಡಿ ಉತ್ತಮ ರಾಹು ಚತುರ್ಥ ಅಲ್ಲಿ ಇರುವುದರ ಪರಿಣಾಮ ತಾಯಿನ ಆರೋಗ್ಯ ಅಲ್ಲಿ ಏರುಪೇರು ಇಲ್ಲ ಆಸ್ತಿ ವಿಚಾರದಲ್ಲಿ ವ್ಯಾಜ್ಯ ಆಗುವ ಸಾಧ್ಯತೆಯೂ ಇದೆ ಇದರಿಂದ ಹಣ ವ್ಯಯ ಹಣದ ಮುಗ್ಗಟ್ಟು ಎದುರಿಸುತ್ತಿರುವ ಸಮಸ್ಯೆ ಬರುವುದು ಹಾಗೂ ಆರೋಗ್ಯ ಅಲ್ಲಿ ಎಚ್ಚರಿಕೆ ಅಗತ್ಯ

ಕುಂಭ ರಾಶಿಯ ಗುರುವು ನಿಮ್ಮ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಿದಾಗ ಶನಿ ನಿಮ್ಮ ಸ್ಥಿತ ಆಗಿದ್ದು ಕೆಲವೊಂದು ಮುಂದಾಲೋಚನೆ ಯಾವ ಸಮಸ್ಯೆ ಬರುವುದು ಎಂದು ತಿಳಿಸಿ ಸಂಚಾರ ಮಾಡುತಾನೆ ನಿಮ್ಮ ಕೆಲಸ ವಿಚಾರದಲ್ಲಿ ಸಮಸ್ಯೆ ತೋರುವುದು ಹಾಗಾಗಿ ಕೆಲವೊಂದು ಪರಿಹಾರ ಮುಂಚಿತ ಆಗಿ ಮಾಡಿಕೊಂಡರೆ ಉತ್ತಮ ತೃತೀಯ ಭಾಗದಲ್ಲಿ ರಾಹು ಸ್ಥಿರ ಆಗಿರುವುದರಿಂದ ನವಾಮ ಅಲ್ಲಿ ಕೇತು ಸ್ತಿರ ಹಾಗೂ ಭಾಗ್ಯಾಧಿಪತಿ ಆಗಿ ಕೇತು ಲಗ್ನ ಇರುವುದರಿಂದ ವೈರಾಗ್ಯ ಭಾವ ಉಂಟಾಗಿ ದೇವರಲ್ಲಿ ನಂಬಿಕೆ ಜಾಸ್ತಿ ಆಗುವುದು ಇನ್ನೂ ಕುಟುಂಬ ಸ್ಥಾನದಲ್ಲಿ ಗುರು ಇರುವುದರಿಂದ ದೇವರ ಪೂಜೆ ಬೇಗ ಏಳುವುದು ಒಳ್ಳೆಯ ಅವಕಾಶ ಹಣಕಾಸಿನ ಹರಿವು ಜಾಸ್ತಿ ಉದ್ಯೋಗದಲ್ಲಿ ಒಳ್ಳೆಯ ಸಂಪಾದನೆ ಇದ್ದು ಹಣಕಾಸಿನ ಸಮಸ್ಯೆ ಪರಿಹಾರ ಆಗುವುದು ಸಾಲ ಇಂದ ಮುಕ್ತಿ

ನಿಮ್ಮ ಸ್ವಂತ ಪ್ರತಿಭೆಗೆ ಒಳ್ಳೆಯ ಅವಕಾಶ ವಿದ್ಯಾರ್ಥಿ ಜೀವನ ಉತ್ತಮ ಊಟದ ತಿಂಡಿ ವಿಚಾರಲ್ಲಿ ನಿರ್ಲಕ್ಷ ಇಂದ ಆರೋಗ್ಯದಲ್ಲಿ ಏರುಪೇರು ಸಿಹಿ ಪದಾರ್ಥ ಕಡಿಮೆ ಸೇವಿಸಿ ಒಳ್ಳೆಯ ಆರೋಗ್ಯ ನಿಮ್ಮದಾಗಿಸಿ ಕೊಳ್ಳಿ . ಹಣಕಾಸಿನ ವಿಚಾರದಲ್ಲಿ ತೊಂದರೆ ಬಂದರು ಕೂಡ ಯಾವುದಾದರೂ ಒಂದು ಕಡೆ ನೆರವು ಸಾಧ್ಯತೆ ಧೈರ್ಯದಿಂದ ಎಲ್ಲ ಕೆಲಸ ಕಾರ್ಯ ಸುಗಮವಾಗಿ ನಡೆಯುವುದು ಒಳ್ಳೆಯ ಅಭಿವೃದ್ಧಿ ಪಡೆಯುತ್ತೀರಿ.

Leave a Reply

Your email address will not be published. Required fields are marked *