ಮಾರ್ಚ್ 7 ಇವತ್ತು ಶಕ್ತಿಶಾಲಿ ಹೋಳಿ ಹುಣ್ಣಿಮೆ ಮುಗಿದ ಕೂಡಲೇ ಈ 6 ರಾಶಿಯವರಿಗೆ
ಬಾರಿ ಅದೃಷ್ಟ

0 1

March 7 Today is the powerful Holi full moon: ಮಾರ್ಚ್ 7 ಇವತ್ತು ಶಕ್ತಿಶಾಲಿ ಹೋಳಿ ಹುಣ್ಣಿಮೆ ಮುಗಿದ ಕೂಡಲೇ ಈ 6 ರಾಶಿಯವರಿಗೆ ಬಾರಿ ಅದೃಷ್ಟಶುಭಕೃತ ನಾಮ ಸಂವತ್ಸರವು ಇನ್ನೇನು ಮುಗಿಯುವ ಸಮಯವಾಗಿದೆ. ಅದೇಷ್ಟೋ ಹಬ್ಬ-ಹರಿದಿನಗಳು ಈ ಒಂದು ವರ್ಷದಲ್ಲಿ ಆಚರಿಸಿಯಾಗಿದೆ. ಅಂತೇಯೆ ಇದರಲ್ಲಿ ಕೊನೆಯದಾಗಿ ಬರುವ ಹಬ್ಬವೇ ಈ ಹೋಳಿ ಹುಣ್ಣಿಮೆ. ಹೋಳಿ ಹುಣ್ಣಿಮೆಯೆಂದರೆ ಕೇವಲ ಸಂಭ್ರಮದ ಹಬ್ಬವಷ್ಟೇ ಅಲ್ಲ, ಅದು ನಿಮ್ಮ ಮನೆ ಮನಸ್ಸುಗಳಲ್ಲಿ ಹೊಸ ಬಣ್ಣವನ್ನು ತುಂಬುವಂತಹ ಹಬ್ಬವಾಗಿದೆ.

ಈ ವರ್ಷ ಮಾರ್ಚ್ 7ರಂದು ಹೋಳಿಹುಣ್ಣಿಮೆ ಬಂದಿದ್ದು, ಆ ದಿನ ಮಂಗಳವಾರವಾಗಿದ್ದು ಇನ್ನು ಶುಭವಾಗಿದೆ. ಈ ಹುಣ್ಣಿಮೆಯು ವರ್ಷದ ಕೊನೆಯ ಹುಣ್ಣುಮೆ ಆದ್ದರಿಂದ ಬಹಳಷ್ಟು ಶಕ್ತಿಶಾಲಿಯಾಗಿದೆ. ಮಂಗಳವಾರದಂದು ಹುಬ್ಬ ನಕ್ಷತ್ರವಿದ್ದು ಅದೇ ದಿನ ಹುಣ್ಣಿಮೆಯು ಬಂದಿರುವುದರಿಂದ ಈ ಹುಣ್ಣಿಮೆ ಮುಗಿಯುತ್ತಿದ್ದ ಹಾಗೆ ಆರು ರಾಶಿಯವರಿಗೆ ಅದೃಷ್ಟ ಹುಡುಕಿ ಬರಲಿದೆ.

7-4-2023ರಂದು ಘಟಿಸುವ ಗ್ರಹಗಳ ಸ್ಥಾನ ಪಲ್ಲಟದಿಂದಾಗಿ ಆರು ರಾಶಿಯವರು ಕೋಟ್ಯಾಧಿಪತಿಗಳು ಆಗಲಿದ್ದಾರೆ. ಈ ಆರು ರಾಶಿಗಳಲ್ಲಿ ಗ್ರಹಗತಿಗಳಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಗ್ರಹಗಳ ಚಲನೆಯಿಂದ ಕಾಣಬಹುದಾಗಿದೆ. ಈ ರಾಶಿಯವರಲ್ಲಿ ಯೋಗಗಳು ಬದಲಾಗಿ ರಾಜಯೋಗವು ಬರಲಿದೆ. ಮನುಷ್ಯನ ಮನಸಿನ ಅಧಿಪತಿ ಚಂದ್ರನಾಗಿರುವುದರಿಂದ ಹುಣ್ಣಿಮೆಯ ನಂತರ ಕೆಳಕಂಡ ರಾಶಿಯ ಜನರ ಮನಸ್ಸು ಸಾಕಷ್ಟು ಪರಿವರ್ತಿತಗೊಂಡು, ಇವರ ಮಾತುಗಳಿಂದ ಜನರು ಪ್ರಭಾವಿತರಾಗುತ್ತಾರೆ.

ಮೇಷ ರಾಶಿಯನ್ನು ಹೊಂದಿದವರು ಬಹಳ ಗಟ್ಟಿ ಮನಸ್ಸಿನವರಾದ್ದರಿಂದ ಈ ಹೋಳಿ ಹುಣ್ಣಿಮೆಯ ನಂತರ ಇವರ ಮಾತುಗಳು ವೃತ್ತಿ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಪ್ರಭಾವ ಬೀರುತ್ತವೆ. ಇದರಿಂದಾಗಿ ಉದ್ಯೋಗದಲ್ಲಿ ಯಶಸ್ಸನ್ನು ಮೇಷರಾಶಿಯವರು ಕಾಣಬಹುದಾಗಿದೆ. ವೃಷಭ ರಾಶಿಯವರಿಗೆ ರಾಜಯೋಗವು ಬರಲಿದ್ದು, ಹಣಕಾಸಿನ ವ್ಯವಹಾರವು ಉತ್ತಮ ರೀತಿಯಲ್ಲಿ ನಡೆಯುವುದರಿಂದ ಕೈ ಹಾಕಿದ ಉದ್ಯಮಗಳೆಲ್ಲವು ಯಶಸ್ವಿಯಾಗಿ ನಡೆಯಲಿವೆ.

ಮಿಥುನ ರಾಶಿಯವರಿಗೆ ಹುಣ್ಣಿಮೆಯ ನಂತರ ಜೀವನದಲ್ಲಿ ಸಾಕಷ್ಟು ಪ್ರಗತಿಗಳಾಗಲಿದ್ದು ಆರೋಗ್ಯಕರ ಜೀವನವನ್ನು ನಡೆಸಲಿದ್ದಾರೆ. ಈ ರಾಶಿಯವರ ಹಣಕಾಸಿನ ಸ್ಥಿತಿ ಸುಧಾರಣೆಯಾಗಲಿದ್ದು ರಾಜಯೋಗವು ಬರುತ್ತದೆ. ಮಕರ ರಾಶಿಯವರಿಗೆ ಹುಣ್ಣಿಮೆಯು ಅದೃಷ್ಟವನ್ನೇ ಹೊತ್ತು ತರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು, ವರ್ಗಾವಣೆಗಳನ್ನು ಮಕರ ರಾಶಿಯವರು ಕಾಣಬಹುದಾಗಿದೆ. ಇದೇ ಮಂಗಳವಾರದ‌ ಹೋಳಿಹುಣ್ಣಿಮೆಯ ನಂತರ ಮಾಡುವಂತಹ ಎಲ್ಲ ಕೆಲಸಗಳಲ್ಲಿಯೂ ಅದೃಷ್ಟ ಕೈ ಹಿಡಿಯಲಿದ್ದು, ಎಲ್ಲವೂ ಶುಭವಾಗಲಿವೆ.

ಕನ್ಯಾ ರಾಶಿಯವರ ಗ್ರಹಫಲಗಳು ಬಹಳವೇ ಉತ್ತಮ ಗತಿಯಲ್ಲಿ ಕಂಡು ಬಂದಿವೆ. ಈ ರಾಶಿಯ ಜನರು ಅತೀ ಶೀಘ್ರವಾಗಿ ಸಾಕಷ್ಟು ಬದಲವಾಣೆಗಳನ್ನು ಉದ್ಯೋಗದ ವಿಚಾರದಲ್ಲಿ ಕಾಣಲಿದ್ದಾರೆ. ವೃತ್ತಿಪರ ಕೆಲಸಗಳಲ್ಲಿ ಇವರು ವಿಶೇಷ ಪ್ರಭಾವವನ್ನು ಹೊಂದಲಿದ್ದಾರೆ‌‌. ಸಿಂಹ ರಾಶಿಯವರು ಈ ಹುಣ್ಣಿಮೆಯ ನಂತರ ಸ್ವಂತ ವ್ಯವಹಾರದಲ್ಲಿ ತೊಡಗಿಕೊಂಡಲ್ಲಿ ಅದೃಷ್ಟ ನಿಮ್ಮನ್ನು ಅರಸಿ ಬರಲಿದೆ. ನಿಮಗೆ ರಾಜಯೋಗವಿದ್ದು, ಕೈ ಹಾಕಿದ ಎಲ್ಲ ವ್ಯವಹಾರಗಳಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲಿದ್ದಿರಿ.

ಮೇಷ, ವೃಷಭ, ಮಿಥುನ, ಮಕರ, ಕನ್ಯಾ ಹಾಗೂ ಸಿಂಹ ರಾಶಿಗಳ ಫಲಗಳು ಬಹಳ ಉತ್ತಮವಾಗಿದ್ದು, ಶಕ್ತಿಶಾಲಿ ಹುಣ್ಣಿಮೆಯ ನಂತರದ ದಿನಗಳಲ್ಲಿ ಸಾಕಷ್ಟು ಯಶಸ್ಸನ್ನು ಕಾಣಲಿದ್ದಿರಿ. ಈ ರಾಶಿಯವರು ಫಲಗಳನ್ನು ಪಡೆಯಲು ಓಂ ಆಂಜೇನಯ ಎನ್ನುವ ಮಂತ್ರವನ್ನು ಹುಣ್ಣಿಮೆಯ ದಿನ ಪಠಿಸಿ. ಶುಭವಾಗುತ್ತದೆ.

ಇದನ್ನೂ ಓದಿ..ಸಿಂಹ ರಾಶಿಯವರಿಗೆ ಈ ವರ್ಷ 4 ಯೋಗಗಳಿವೆ ಇವರ ಲೈಫ್ ಹೇಗಿರುತ್ತೆ ಗೊತ್ತಾ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.