Ultimate magazine theme for WordPress.

ಕುಕ್ಕರ್ ನಲ್ಲಿ ಅಡುಗೆ ಮಾಡಿ ತಿನ್ನುತ್ತಿದ್ರೆ ಇವತ್ತೇ ತಿಳಿದುಕೊಳ್ಳಿ ಏನೆಲ್ಲಾ ಆಗುತ್ತೆ ಗೋತ್ತಾ

0 39

ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿ ಇದೆ ನಾವು ಮಾಡುವ ಅಡುಗೆ ಪದಾರ್ಥವನ್ನು ಒಳಗೊಂಡಿದೆ ಇಂದಿನ ಅವಸರದ ಜೀವನ ಶೈಲಿಯಲ್ಲಿ ಪ್ರತಿಯೊಂದು ಅಡುಗೆಯೂ ಸಹ ಬಹು ಬೇಗನೆ ಆಗಬೇಕು ಎನ್ನುವ ಮನೋಭಾವ ಪ್ರತಿಯೊಬ್ಬರದ್ದು ಆಗಿದೆ ಹಾಗೆಯೇ ಖರೀದ ತಿಂಡಿ ಬೇಕರಿ ಪದಾರ್ಥಗಳನ್ನು ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ ಮೊದಲು ಅಡುಗೆಯಲ್ಲಿ ಮಣ್ಣಿನ ಮಡಕೆಯನ್ನು ಬಳಸುತ್ತಿದ್ದರು ಹಾಗಾಗಿ ಹಿರಿಯರು ತುಂಬಾ ಆರೋಗ್ಯಯುತವಾಗಿ ಬದುಕುತ್ತಿದ್ದರು ಆದರೆ ಇಂದು ಸಣ್ಣ ಮಗುವಿನಿಂದ ಹಿಡಿದು ವಯಸ್ಸಾದವರವರೆಗೆ ಸಹ ಆಸ್ಪತ್ರೆಗೆ ಹೋಗುವಂತಾಗಿದೆ

ಸಮಯದ ಉಳಿತಾಯ ಆಗುತ್ತದೆ ಎನ್ನುವ ಕಾರಣಕ್ಕೆ ಕುಕ್ಕರ್ ಅನ್ನು ಪ್ರತಿಯೊಬ್ಬರ ಮನೆಯಲ್ಲಿ ಬಳಸಿ ಅಡುಗೆ ಮಾಡುತ್ತಾರೆ ಇದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿ ಮಾಡುತ್ತದೆ ಎಂಬುದು ತುಂಬಾ ಜನರಿಗೆ ತಿಳಿದು ಇಲ್ಲ ಹಾಗೆಯೇ ಅಲ್ಯುಮಿನಿಯಂ ಪಾತ್ರೆ ಸಹ ಅಡುಗೆಗೆ ಬಳಸುವುದು ಸೂಕ್ತವಲ್ಲ ತಾಮ್ರ ಮಣ್ಣಿನ ಮಡಿಕೆ ಸ್ಟೀಲ್ ಪಾತ್ರೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಾವು ಈ ಲೇಖನದ ಮೂಲಕ ಕುಕ್ಕರ್ ಅಡುಗೆಯ ಬಗ್ಗೆ ತಿಳಿದುಕೊಳ್ಳೋಣ.

ಕುಕ್ಕರ್ ಪಾಶ್ಚಿಮಾತ್ಯ ದೇಶಗಳಿಂದ ಬಂದಿದೆ ಪಾಶ್ಚಿಮಾತ್ಯ ದೇಶಗಳಲ್ಲಿ ಎಲ್ಲ ಕೆಲಸವನ್ನು ಸರಳವಾಗಿ ಮಾಡುವ ಉದ್ದೇಶದಿಂದ ಕುಕ್ಕರ್ ಅನ್ನು ಕಂಡು ಹಿಡಿದರು ಕುಕ್ಕರ್ ಅಲ್ಲಿ ಯಾವುದೇ ಅಡುಗೆ ಮಾಡಿದರು ಸಹ ಆಹಾರ ಬೇಗ ಬೇಯುತ್ತದೆ ಹಾಗೆಯೇ ಇದಕ್ಕೆ ಕಾರಣವೇನೆಂದರೆ ಆಮ್ಲಜನಕ ಇರುವುದು ಇಲ್ಲ ಹಾಗೆಯೇ ಅಗ್ನಿ ಜಾಸ್ತಿ ಇರುತ್ತದೆ ಹಾಗಾಗಿ ಆಹಾರ ಮೆತ್ತಗೆ ಆಗುತ್ತದೆ ಆಮ್ಲಜನಕ ರಹಿತವಾಗಿ ಆಹಾರ ಬೇಯುತ್ತದೆ ಆಮ್ಲಜನಕ ರಹಿತವಾಗಿ ಆಹಾರ ಮೆತ್ತಗೆ ಆಗುತ್ತದೆ.

ಆಯುರ್ವೇದದ ಪ್ರಕಾರ ಆಹಾರ ತಯಾರಿಸುವ ಸಂದರ್ಭದಲ್ಲಿ ಸೂರ್ಯನ ಪ್ರಕಾಶ ತಾಗಬೇಕು ಕುಕ್ಕರ್ ಅಲ್ಲಿ ಸೂರ್ಯನ ಸ್ಪರ್ಶ ಸಹ ಆಗುವುದು ಇಲ್ಲ ಕುಕ್ಕರ್ ಅಲ್ಲಿ ಅಡುಗೆ ಮಾಡುವುದರಿಂದ ಆಹಾರದ ಪೋಷಕಾಂಶಗಳು ನಾಶ ಆಗುತ್ತದೆ ಸಂಶೋಧನೆಯ ಪ್ರಕಾರ ಕುಕ್ಕರ್ ಅಲ್ಲಿ ಬೇಯಿಸಿ ಇರುವ ಬೆಲೆಯಲ್ಲಿ ನಾಲ್ಕರಿಂದ ಐದು ಪರ್ಸೆಂಟ್ ಹೆಚ್ಚು ಅಂದರೆ ಹತ್ತು ಪರ್ಸೆಂಟ್ ಪೋಷಕಾಂಶ ಇರುತ್ತದೆ ಅದರಲ್ಲಿ ತೊಂಬತ್ತು ಪರ್ಸೆಂಟ್ ಪೋಷಕಾಂಶಗಳು ನಾಶ ಆಗುತ್ತದೆ ಪ್ರಕೃತಿಯಿಂದ ಬಂದ ಪೋಷಕಾಂಶಗಳು ನಾಶ ಆಗುತ್ತದೆ.

ಕುಕ್ಕರ್ ನಿಂದ ಅಡುಗೆ ಮಾಡಿದ ಆಹಾರ ಪದಾರ್ಥಗಳಿಂದ ನಮ್ಮ ಅರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತದೆ ನೂರಾರು ರೋಗಗಳು ಇನ್ನಿತರ ಸಮಸ್ಯೆಗಳು ಕಂಡು ಬರುತ್ತದೆ ಶರೀರದಲ್ಲಿ ಜಡತ್ವ ಬರುತ್ತದೆ ದೇಹದಲ್ಲಿ ಇಂದ್ರಿಯ ವಿಕಾರ ಕಾಮ ವಿಕಾರ ಮನೋ ವಿಕಾರಗಳು ಹೆಚ್ಚುತ್ತದೆ ಜೀವಶಕ್ತಿಗಳ ಕೊರತೆ ದೇಹದಲ್ಲಿ ಕಂಡು ಬರುತ್ತದೆ ಹಿಂದಿನಿಂದಲೂ ಒಂದು ಗಾದೆ ಇದೆ ಕಸ ತಿನ್ನುವುದಕ್ಕಿಂತ ತುಸು ತಿನ್ನುವುದು ಲೇಸು ಎಂದು ಆರೋಗ್ಯಯುತ ಆಹಾರ ಸೇವನೆ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಮಣ್ಣಿನ ಮಡಿಕೆ ಸ್ಟೀಲ್ ಪಾತ್ರೆಯಲ್ಲಿ ಬೇಯಿಸಿಕೊಂಡು ತಿನ್ನುವುದು ಉತ್ತಮ ಕುಕ್ಕರ್ ಅಲ್ಲಿ ಅಡುಗೆ ಮಾಡಿ ಉಳಿಸಿದ ಸಮಯ ಮುಂದೆ ನೂರು ಪಟ್ಟು ಆಸ್ಪತ್ರೆ ಯಲ್ಲಿ ಇರುವ ಸಂದರ್ಭ ಬರುತ್ತದೆ ಅಲ್ಯುಮಿನಿಯಂ ಪಾತ್ರೆಯಲ್ಲಿ ಸಹ ಅಡುಗೆ ಮಾಡಬಾರದು ಅಲ್ಯುಮಿನಿಯಂ ಅಂಶವನ್ನು ಬಿಡುತ್ತದೆ ಇದರಿಂದ ವಾತ ಶುಗರ್ ಪಿತ್ತ ಬಿಪಿ ಹಾಗೂ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಸ್ಟೀಲ್ ಹಾಗೂ ತಾಮ್ರ ಮಡಿಕೆಯಲ್ಲಿ ಅಡುಗೆ ಮಾಡುವುದು ಒಳ್ಳೆಯದು ನಿಧಾನವಾಗಿ ಆಹಾರಗಳು ಬೆಂದಾಗ ಆಹಾರ ಪೋಷಕಾಂಶವನ್ನು ಒಳಗೊಂಡಿರುತ್ತದೆ ಹೀಗೆ ಕುಕ್ಕರ್ ನಿಂದ ಅಡುಗೆ ಮಾಡಲು ಬಹು ಸುಲಭ ಆದರೂ ಸಹ ನಮ್ಮ ಆರೋಗ್ಯಕ್ಕೆ ಅನುಕೂಲಕರವಾಗಿಲ್ಲ ಹಾಗೆಯೇ ಮಣ್ಣಿನ ಮಡಿಕೆಯಲ್ಲಿ ಅಡುಗೆ ಮಾಡುವುದರಿಂದ ನೂರಕ್ಕೆ ನೂರರಷ್ಟು ಆರೋಗ್ಯಯುತವಾಗಿ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.