ಜೂನ್ 20ರಿಂದ 26 ರ ವರೆಗೆ ಮಕರ ರಾಶಿ ಅವರ ವಾರ ವ್ಯವಹಾರಿಕ ಜೀವನ ಆರೋಗ್ಯ ಮತ್ತು ಹಣಕಾಸಿನ ವಿಚಾರ ಅಲ್ಲಿ ಈ ವಾರ ಹೇಗೆ ಇರುವುದು ಎಂದು ತಿಳಿಯೋಣ ಬನ್ನಿ ಮಕರ ರಾಶಿಯು ಹತ್ತನೆಯ ರಾಶಿ ಆಗಿದೆ ಇದರ ಅಧಿಪತಿ ಶನಿ ಗ್ರಹ ಆಗಿರುವುದು ಶನಿಯನ್ನು ಕರ್ಮದ ಫಲ ನೀಡುವನು ಹಾಗೂ ತುಂಬಾ ನಿಧಾನಗತಿ ಅಲ್ಲಿ ಚಲಿಸುವ ಗ್ರಹ ಆಗಿದೆ ಪ್ರತಿಯೊಬ್ಬ ವ್ಯಕ್ತಿಯ ಕರ್ಮದ ಅನುಸಾರವಾಗಿ ಆತನಿಗೆ ಕಷ್ಟ ಸುಖವನ್ನು ನೀಡುವ ಹಕ್ಕನ್ನು ಹೊಂದಿದ್ದು ಈತನನ್ನು ಭಕ್ತಿಯಿಂದ ಪ್ರಾರ್ಥನೆ ಮಾಡಿದ್ದಲ್ಲಿ ಸ್ವಲ್ಪ ಬಿಡುವು ಕೊಡುವನು ಹಾಗೆಯೇ ಗ್ರಹಗಳ ಗೋಚಾರ ಫಲದ ಮೂಲಕ ಆಯಾ ವ್ಯಕ್ತಿಯ ಭವಿಷ್ಯವನ್ನು ತಿಳಿಯಲು ಸಾಧ್ಯ.

ಈ ವಾರ ಆರೋಗ್ಯ ವಿಚಾರದಲ್ಲಿ ಸ್ವಲ್ಪ ಜಾಗರೂಕತೆ ಅವಶ್ಯಕ ಮನೆಯವರ ಆರೋಗ್ಯ ಹದೆಗೆಡುವ ಸಾಧ್ಯತೆ ಇದೆ ಆದಷ್ಟು ಜಂಕ್ ಆಹಾರ ಆಚೆ ಕಡೆ ಆಹಾರ ಸೇವನೆ ಮಾಡುವುದನ್ನು ಕಡಿಮೆ ಮಾಡಿ ಮನೆಯಲ್ಲಿ ರುಚಿ ರುಚಿಯಾದ ಅಡುಗೆ ಮಾಡಿ ತಿನ್ನುವುದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಹಾಗೂ ದೈಹಿಕವಾಗಿ ಕೂಡ ಸದೃಢ ಆಗಿರುವುದಕ್ಕೆ ಸಹಾಯ ಮಹಿಳೆಯರು ಏರೋಬಿಕ್ ವ್ಯಾಯಾಮ ಅಲ್ಲಿ ತೊಡಗಿಕೊಂಡರೆ ದೇಹಕ್ಕೆ ಉತ್ತಮ ಇವೆಲ್ಲವೂ ಗುರುವು ಮೂರನೆಯ ಮನೆಯಲ್ಲಿ ಇರುವ ಪರಿಣಾಮ

ಮಕರ ರಾಶಿ ಅವರಿಗೆ ಈ ವಾರ ಮನೆಗೆ ಹೊಸ ವಸ್ತುವೊಂದನ್ನು ಖರೀದಿ ಮಾಡುವ ಅವಕಾಶ ಇದ್ದು ಮನೆಯವರು ಇದರಿಂದ ನಿಮ್ಮ ಮೇಲೆ ತುಂಬಾನೇ ಖುಷಿ ಪಡುವ ಸಾಧ್ಯತೆ ಇರುತ್ತದೆ ಹಾಗೂ ಸೂರ್ಯನ ಅನುಕೂಲಕರ ವಾತಾವರಣ ಇಂದ ಆರ್ಥಿಕ ಪರಿಸ್ಥಿತಿ ಅಲ್ಲಿ ತುಂಬಾನೇ ಸುಧಾರಣೆ ಕಂಡುಬರುವುದು ಕೌಟುಂಬಿಕ ವಿಚಾರದಲ್ಲಿ ಮಂಗಳ ಹಾಗೂ ಆಚೆ ಕಡೆಯವರ ಹಸ್ತಕ್ಷೇಪ ಇಂದ ತೊಂದರೆ ಇದ್ದು ಪರಿಸ್ಥಿತಿ ಉದ್ವೇಗ ಹೊಂದುವ ಸಾಧ್ಯತೆ ಇದೆ ಆದರೆ ಶನಿಯ ಆಶೀರ್ವಾದದಿಂದ ನಿಮ್ಮ ವ್ಯಾಪಾರ ದೃಷ್ಟಿಯಿಂದ ನೋಡಿದರೆ ನಿಮಗೆ ಧನಾತ್ಮಕ ಸುದ್ದಿ ಕೇಳಿ ಬರುವುದು ಹಾಗೂ ಅಧಿಕ ಲಾಭ ಗಳಿಸಬಹುದು

ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಆರಂಭ ಮಾಡಿರುವ ವಿದ್ಯಾರ್ಥಿಗಳು ಒಳ್ಳೆಯ ಪಲಿತಾಂಶ ಪಡೆದು ನಿಮ್ಮ ಗುರಿ ತಲುಪಲು ಒಳ್ಳೆಯ ಸಮಯ ಆಗಿದ್ದು ನಿಮ್ಮ ಗುರಿ ಹಾಗೂ ಶ್ರಮ ಅವಶ್ಯಕತೆ ಹೆಚ್ಚಿರಬೇಕು ಮನೆಯ ವಾತಾವರಣ ಕೂಡ ಚೆನ್ನಾಗಿ ಇದ್ದು ನಿಮ್ಮ ಪ್ರೀತಿಪಾತ್ರರಿಗೆ ಸಮಯ ನೀಡಲು ಸದಾವಕಾಶ ಇನ್ನೂ ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಆದಷ್ಟು ಕಾಳಜಿ ವಹಿಸಬೇಕು ಹಣಕಾಸಿನ ವಿಚಾರದಲ್ಲಿ ವಾರದ ಮದ್ಯದಲ್ಲಿ ಹಣದ ಹರಿವು ಬಂದು ಉಳಿತಾಯ ಬಗ್ಗೆ ಯೋಚನೆ ಮಾಡಿದರೆ ಉತ್ತಮ ವೆಚ್ಚವು ಕಡಿಮೆ ಆಗುವುದು

ಪಾಲುದಾರಿಕೆಯ ವ್ಯವಹಾರ ನಡೆಸುತ್ತಿರುವರಿಗೆ ಸ್ವಲ್ಪ ನಷ್ಟ ಅನುಭವಿಸುವ ಸಾಧ್ಯತೆ ಇದೆ ಹಾಗೂ ನಿಮ್ಮ ಸಂಗಾತಿಯ ಮುನಿಸ್ಸಿಗೆ ಕಾರಣ ಆಗುವುದು ಆದಷ್ಟು ತಾಳ್ಮೆ ಇಂದ ಇದ್ದಲ್ಲಿ ಎಲ್ಲವೂ ಒಳಿತು ಸಂಬಳ ಪಡೆಯುವ ಜಾಗದಲ್ಲಿ ನಿಮ್ಮ ತಪ್ಪನ್ನು ಗುರುತಿಸಿ ನಿಮ್ಮನ್ನು ಬೈದ್ದರೆ ಸ್ವಲ್ಪ ತಪ್ಪನ್ನು ಮುಕ್ತ ಹೃದಯ ಇಂದ ಒಪ್ಪಿಕೊಳ್ಳಿ ಆದಷ್ಟು ಪ್ರಜ್ಞಾಪೂರ್ವಕ ಆಗಿ ವರ್ತಿಸಬೇಕು ನಿಮ್ಮ ಆರೋಗ್ಯ ಅಲ್ಲಿ ಮೂತ್ರಪಿಂಡ ಅಲ್ಲಿ ಕಲ್ಲು ಅಥವಾ ಬೇರೆ ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ ಆದಷ್ಟು ಜಾಗರೂಕತೆ ಇಂದ ಇರಬೇಕು ಈ ವಾರದ ಅದೃಷ್ಟ ಬಣ್ಣ ಕಡು ಹಸಿರು ಅದೃಷ್ಟ ವಾರ ಭಾನುವಾರ ಕೆಲವೊಂದು ಸಮಸ್ಯೆಗೆ ಪರಿಹಾರ ಏನೆಂದರೆ ಬಡವರಿಗೆ ಇಲ್ಲ ಅಗತ್ಯ ಇರುವರಿಗೆ ನಿಮ್ಮ ಕೈಲಾದಷ್ಟು ದಾನವನ್ನು ಮಾಡಿ .ಇವಿಷ್ಟು ಈ ವಾರದ ಮಕರ ರಾಶಿ ಅವರ ವಾರ ಭವಿಷ್ಯ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *