ಧನು ರಾಶಿಯವರಿಗೆ ಶನಿದೇವ ಕೃಪೆಯಿಂದ 5 ಶುಭ ವಿಚಾರಗಳಿವೆ

0 0

ಧನಸ್ಸು ರಾಶಿ ಅಧಿಪತಿ ಗುರು ಗ್ರಹ ಆಗಿದ್ದು ಈ ರಾಶಿಯ ಚಿನ್ಹೆ ಕುದುರೆ ಮನುಷ್ಯ ಅಂದರೆ ಹಿಂಭಾಗ ಕುದುರೆ ಮತ್ತು ಮುಂಭಾಗದ ಭಾಗವು ಕೈಯಲ್ಲಿರುವ ಮನುಷ್ಯ ಕೃತಿಯಾಗಿದೆ ಯಾರನ್ನು ಸುಲಭವಾಗಿ ನಂಬುವುದಿಲ್ಲ ಅಂತರ್ಗತ ಕುತೂಹಲ ಹೊಂದಿರುವ ಕಾರಣ ಅವರು ಜ್ಞಾನದ ತೃಷೆಯನ್ನು ಬೆಳೆಸಿಕೊಳ್ಳುತ್ತಾರೆ ಪುಸ್ತಕ ಕಾದಂಬರಿ ಓದುವುದು ಇವರ ಹವ್ಯಾಸ ಬೇಗನೆ ಕೋಪಗೊಳ್ಳುತ್ತಾರೆ ಹಾಗೂ ಕೌಟುಂಬಿಕ ಬಂಧನಗಳನ್ನು ಮಾಡುವಲ್ಲಿ ಪೋಷಿಸುವುದರಲ್ಲಿ ಉತ್ಸಾಹಕರ ಆಗಿರುವುದಿಲ್ಲ ಈ ರಾಶಿಯವರು ವಿಜ್ಞಾನ ಕ್ಷೇತ್ರದಲ್ಲಿ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು ಕೌಟುಂಬಿಕ ಜೀವನ ಸಂತೋಷಕರವಾಗಿರುತ್ತದೆ

ಜೂಲೈ ತಿಂಗಳಲ್ಲಿ ಧನಸ್ಸು ರಾಶಿಯ ಶುಭ ಫಲವನ್ನು ನೋಡೋಣ ಇಂದಿನ ಲೇಖನದಲ್ಲಿ ಜುಲೈ 2 ರಂದುಮಿಥುನರಾಶಿಗೆ ಬುದ್ಧನ ಆಗಮನ ಜುಲೈ 12ರಂದು ಮಕರ ರಾಶಿಗೆ ಶನಿ ಇದು ಸಾಡೆಸಾತ್ ಶನಿ ಆರು ತಿಂಗಳವರೆಗೆ ಇರುವುದು ಜುಲೈ 13ರಂದು ಕ್ರಮಕ್ಕೆ ಬರುವುದು ಇದರಿಂದ ಒಳಿತು-ಕೆಡುಕು ಎರಡು ಇರುವುದು ಜುಲೈ 16ನೇ ತಾರೀಕು ಕರ್ಕಾಟಕ ರಾಶಿ ರವಿಯ ಭಾಗ್ಯದ ಪತಿಗೆ ಅಸ್ತಮಕ್ಕೆ ಬರುತ್ತಾನೆ ಉದ್ಯೋಗ ಹುಡುಕುತ್ತಿರುವವರಿಗೆ ಸ್ನೇಹಿತರ ಸಹಾಯದಿಂದ ಉದ್ಯೋಗ ಪ್ರಾಪ್ತಿ ಇಲ್ಲವೇ ಸ್ವತಃ ಪರಿಶ್ರಮದಿಂದ ದೂರದ ಯಾವುದಾದರೂ ಊರಿನಲ್ಲಿ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆಯಿದೆ

ಇದರಿಂದ ಆ ಕೆಲಸಕ್ಕೆ ಈ ಕೆಲಸಕ್ಕೆ ಹೋಗಬೇಕ ಬೇಡವೇ ಎನ್ನುವ ದಂದ್ವ ಮನೋಭಾವ ಉಂಟಾಗುವುದು ಜಾತಕ ಮೂಲಕ ಕೆಲಸ ಸಿಗುವುದು ಹಾಗೂ ಪಾಲುದಾರಿಕೆ ವ್ಯವಹಾರ ಮಾಡುತ್ತಿರುವವರಿಗೆ ಒಂದು ತಾತ್ಕಾಲಿಕ ಲಾಭವಿದ್ದು ಹಣದ ಹರಿವು ಸಿಗುವುದು ಭೂಮಿ ಖರೀದಿ ಮಾರಾಟ ಮತ್ತು ಮನೆ ನಿರ್ಮಾಣದ ಬಗ್ಗೆ ಚಿಂತನೆ ಮಾಡಿ ಆ ವಿಷಯದಲ್ಲಿ ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ

ಆಷಾಡ ಮಾಸ ಆದರಿಂದ ದಂದ್ವಾ ಮನೋಭಾವನೆ ನಿರ್ಮಾಣ ಆಗುವುದು ಮನೆ ಕಾಲಿ ಮಾಡುವ ಬಗ್ಗೆಯೂ ಯೋಚ್ನೆ ಮಾಡುವಿರಿ ನಿಮ್ಮ ಮೇಲೆ ದೃಷ್ಟಿ ಇಂದ ದೂರ ಇದ್ದರೆ ಉತ್ತಮ ಹಾಗೂ ಪರಿಹಾರ ಮಾಡಿಕೊಂಡಲ್ಲಿ ಒಳಿತು ಈ ರಾಶಿ ಅವರಿಗೆ ತುಂಬಾ ಹಳೆಯ ಬರಬೇಕಾದ ಅಂತ ದುಡ್ಡು ನೀವು ಎಷ್ಟು ಕೇಳಿದರೂ ಕೊಡದೆ ಸತಾಯಿಸುತ್ತಿದ್ದಲ್ಲಿ ಆ ದುಡ್ಡು ಬೇಡ ಎಂದು ಮರೆತಿದ್ದ ದುಡ್ಡಿನ ಬಾಬ್ತು ಈ ತಿಂಗಳು ನಿಮ್ಮ ಕೈಗೆ ಸೇರುವ ಸಾಧ್ಯತೆ ಇದೆ

ಈ ರಾಶಿ ಅವರಿಗೆ ಈ ತಿಂಗಳು ತುಂಬಾ ದಿನಗಳಿಂದ ನಿಮ್ಮ ಕನಸು ನನಸು ಆಗುವ ಸಮಯ ವಿದೇಶ ಪ್ರಯಾಣ ಹೋಗುವ ಸಾಧ್ಯತೆ ಇದ್ದು ಮತ್ತು ವಾಹನ ಖರೀದಿ ಬಗ್ಗೆ ಚಿಂತನೆ ಇದ್ದಲ್ಲಿ ಅದು ಕೂಡ ನೆರವೇರುವುದು ಮಾಸದ ಬಗ್ಗೆ ಚಿಂತಿಸದೆ ನಿಮ್ಮ ಕನಸುಗಳನ್ನು ನನಸಾಗಿಸುವ ಸುಸುಮಯವಿದು ಕೆಲವೊಂದು ವಿವಾಹ ಭಾಗ್ಯ ಕೂಡ ಬರುವುದು ಹಾಗಾಗಿ ಮಾತುಕತೆಯನ್ನು ಶ್ರಾವಣ ಮಾಸಕೆ ಇಟ್ಟಕೊಂಡು ಉಳಿದನ್ನು ಒಪ್ಪಿಗೆ ನೀಡಿದಲ್ಲಿ ಶುಭಕರ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.