Leo Horoscope November Month 2023: ಈ ತಿಂಗಳ ಆರಂಭದಲ್ಲಿಯೇ ಸಿಂಹ ರಾಶಿಯವರಿಗೆ ಹೊಸ ಚೇತನ ಸಹ ಕಂಡು ಬರಲಿದೆ ನೀವು ಮಾಡುವ ಪ್ರಯತ್ನ ಚೆನ್ನಾಗಿದ್ದು ಉತ್ತಮವಾದ ನಿರ್ಧಾರವನ್ನು ಕೂಡ ತೆಗೆದುಕೊಳ್ಳುವಲ್ಲಿ ಸಫಲರಾಗುತ್ತೀರಿ ವಿಶೇಷವಾಗಿ ನಾಯಕತ್ವದ ಸ್ಥಾನದಲ್ಲಿ ಇರುವಂತಹ ಜನರಿಗೆ ತಮ್ಮ ಕೆಲಸಗಳು ಉತ್ತಮವಾಗಿ ನಡೆಯುತ್ತವೆ. ಆದರೆ ಕೆಲವೊಂದು ವಿಚಾರಗಳಲ್ಲಿ ನೀವು ಹೆಚ್ಚಿಗೆ ಎಚ್ಚರಿಕೆ ವಹಿಸಬೇಕಾಗುತ್ತದೆ ಏಕೆಂದರೆ ಎಲ್ಲಾ ವಿಚಾರಗಳಲ್ಲಿ ಒಳ್ಳೆಯ ಫಲ ದೊರಕತ್ತಿರುವ ಸಂದರ್ಭಗಳಲ್ಲಿ ಆಕಸ್ಮಿಕವಾಗಿ ಯಾವುದೇ ಒಂದು ಅಡೆತಡೆ ಬರಬಹುದು ಇದನ್ನು ಹೊರತುಪಡಿಸಿ ಇಡೀ ತಿಂಗಳು ನಿಮಗೆ ಒಳ್ಳೆಯ ಫಲಗಳು ಕಂಡುಬರುತ್ತವೆ.

ನಿಮ್ಮ ರಾಶಿಯಲ್ಲಿ ಶುಕ್ರ ಇರುವುದರಿಂದ ನಿಮಗೆ ಧನಾತ್ಮಕ ಫಲ ದೊರೆಯಲಿದೆ ಶುಕ್ರನು ಕಳಂಕ ಕಾರಕನಾಗಿದ್ದು ನಿಮ್ಮ ಆರೋಗ್ಯ ಕುಟುಂಬ ಇತ್ಯಾದಿ ವಿಚಾರಗಳಲ್ಲಿ ಒಳ್ಳೆಯ ಫಲಗಳನ್ನು ತಂದು ಕೊಡುತ್ತಾನೆ ಆದರೆ ನಿಮಗೆ ಅದೃಷ್ಟ ಇಲ್ಲದೇ ಇದ್ದರೆ ನೀವು ಮಾಡುವ ಕಾರ್ಯಗಳಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆ ಉಂಟಾಗಬಹುದು ಇನ್ನು ಆಹಾರ ವಿಹಾರ ಹಾಗೂ ಇನ್ನಿತರದ ಇನ್ನೊಂದಿನ ಚಟುವಟಿಕೆಗಳು ಚೆನ್ನಾಗಿ ಇರಬೇಕಾದರೆ ನಿಮಗೆ ಅದೃಷ್ಟದ ಅವಶ್ಯಕತೆ ಇರುತ್ತದೆ.

ನಿಮ್ಮ ರಾಶಿಯಾಧಿಪತಿ ರವಿಯು ಮೂರನೇ ಸ್ಥಾನದಲ್ಲಿ ಇರುವುದರಿಂದ ನಿಮಗೆ ಧೈರ್ಯ ಸಿಗುತ್ತದೆ ಹಾಗೆ ಕುಜ ಜೊತೆಯಲ್ಲಿ ಇರುವುದರಿಂದ ಯಶಸ್ಸು ಕೂಡ ನಿಮ್ಮದಾಗುತ್ತದೆ ವಿಶೇಷವಾಗಿ ಮೊದಲ ಹದಿನಾರನೇ ದಿನದವರೆಗೂ ಬಹಳ ಚೆನ್ನಾಗಿರಲಿದ್ದು ನಿಮ್ಮ ತಲೆಯಲ್ಲಿ ಹೊಸ ವಿಚಾರಧಾರೆಗಳ ಆಗಮನ ಉಂಟಾಗುತ್ತದೆ ಇದು ನಿಮ್ಮ ಜೀವನದಲ್ಲಿ ನೀವು ಧನಾತ್ಮಕವಾಗಿ ಮುನ್ನಡೆಯಲು ಅವಕಾಶವನ್ನ ಹುಡುಕಿ ಕೊಡುತ್ತದೆ.

Leo Horoscope November Month 2023

ಸರ್ಕಾರಿ ಉದ್ಯೋಗಿಗಳು ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ಮಾಡುವವರು ಈ ತಿಂಗಳ ಪ್ರಾರಂಭದಲ್ಲಿಯೇ ನಿಮ್ಮ ಯೋಜನೆಗಳಿಗೆ ಮುನ್ನಡೆಯನ್ನ ಹಾಕಬೇಕು ನಂತರದ ದಿನಗಳಲ್ಲಿ ನಿಮಗೆ ಅಷ್ಟೊಂದು ಚೆನ್ನಾಗಿ ಇರುವುದಿಲ್ಲ. ಈ ಸಮಯದಲ್ಲಿ ನೀವು ಚಿನ್ನದ ಆಭರಣಗಳನ್ನ ಕೂಡ ಖರೀದಿ ಮಾಡಬಹುದು ಹಾಗೆಯೆ ವ್ಯಾಪಾರಸ್ಥರು ವ್ಯವಹಾರಸ್ಥರು ಬಹಳ ಹಣವನ್ನು ಉಳಿಸುವುದರಲ್ಲಿ ನಿರತರಾಗಿರುತ್ತೀರಿ ಆದರೆ ನಿಮ್ಮ ಖರ್ಚಿಗಿಂತ ಲಾಭ ಜಾಸ್ತಿಯಾಗಿರುತ್ತದೆ.

ಇನ್ನು ತಿಂಗಳ ಕೊನೆಯ ಅಂದರೆ ದ್ವಿತಿಯಾರ್ಧದಲ್ಲಿ ಕುಜನ ಸ್ತಾನಕ್ಕೆ ರವಿ ಹೋಗಿ ಕುಳಿತುಕೊಳ್ಳುವುದರಿಂದ ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ ನೀವು ನೆಮ್ಮದಿಗೋಸ್ಕರ ಆಸೆ ಪಡುತ್ತೀರಿ ಆದರೆ ನೀವು ಅಂದುಕೊಂಡ ರೀತಿಯಲ್ಲಿ ಯಾವುದು ನಡೆಯುವುದಿಲ್ಲ.

ಹಾಗೆಯೇ ನೀವು ಕೆಲವೊಂದು ವಿಚಾರಗಳಲ್ಲಿ ಹದಿನಾರನೆಯ ತಾರೀಖಿನ ನಂತರ ಸ್ವಲ್ಪ ಎಚ್ಚರಿಕೆ ವಹಿಸಬೇಕು ವಿಶೇಷವಾಗಿ ಆರೋಗ್ಯದ ವಿಚಾರದಲ್ಲಿ ಹಾಗೂ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಹೆಚ್ಚಿಗೆ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ನಿಮ್ಮ ಸಂಬಂಧಗಳು ಹಾಗೂ ಗೆಳೆತನದಲ್ಲಿ ಸಣ್ಣಪುಟ್ಟ ಬಿಕ್ಕಟ್ಟುಗಳು ಬರಬಹುದು. ಹಾಗೆಯೇ ಅನಗತ್ಯವಾಗಿ ಈ ತಿಂಗಳಿನಲ್ಲಿ ಯಾವುದೇ ಅಪೇಕ್ಷೆಯನ್ನು ಇಟ್ಟುಕೊಳ್ಳಬಾರದು ಆದರೆ ನಿಮ್ಮ ಪ್ರಯತ್ನವನ್ನು ನಿಲ್ಲಿಸಬೇಡಿ ಏನೇ ಬಂದರು ಸ್ವೀಕರಿಸುವ ಮನೋಭಾವವನ್ನ ಬೆಳೆಸಿಕೊಳ್ಳುವುದು ಒಳ್ಳೆಯದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು

By

Leave a Reply

Your email address will not be published. Required fields are marked *