ಯಾರಲ್ಲಿ ಹೆಚ್ಚು ಲಕ್ವಾ ಸಮಸ್ಯೆ ಕಾಡುತ್ತೆ, ಇದಕ್ಕೆ ಪರಿಹಾರವೇನು ಗೊತ್ತೆ..

0 65

ಇಂದಿನ ಆಧುನಿಕ ಜೀವನಶೈಲಿ, ಆಹಾರ ಪದ್ಧತಿಯಿಂದ ಇತ್ತೀಚೆಗೆ ಬಹಳಷ್ಟು ಜನರು ಲಕ್ವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಲಕ್ವ ಸಮಸ್ಯೆಗೆ ಕಾರಣವೇನು ಹಾಗೂ ಮನೆಮದ್ದಿನ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇತ್ತೀಚೆಗೆ ಬಹಳಷ್ಟು ಜನರು ಲಕ್ವ ಅಥವಾ ಪ್ಯಾರಾಲಿಸಿಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಮ್ಮ ದೇಹದ ಯಾವುದೆ ಒಂದು ಭಾಗ ಅಥವಾ ಅಂಗ ತನ್ನ ಕಂಟ್ರೋಲ್ ಗೆ ಸಿಗದೆ ಇರುವುದು ಅದು ತನ್ನ ಸ್ವಾಧೀನದಲ್ಲಿ ಇರುವುದಿಲ್ಲ. ನಮ್ಮ ದೇಹದ ಪ್ರತಿಯೊಂದು ಅಂಗವನ್ನು ಬ್ರೇನ್ ಕಂಟ್ರೋಲ್ ಮಾಡುತ್ತದೆ. ದೇಹದ ಯಾವುದೆ ಅಂಗ ತನ್ನ ಚಟುವಟಿಕೆಯನ್ನು ಮಾಡುವಾಗ ಮೆದುಳಿನಿಂದ ಸಂದೇಶ ಬರಬೇಕಾಗುತ್ತದೆ. ಲಕ್ವ ಹೊಡೆದಿರುವಾಗ ಮೆದುಳಿಗೂ ಲಕ್ವ ಹೊಡೆದ ಅಂಗಕ್ಕೂ ಸಂಬಂಧ ಇರುವುದಿಲ್ಲ. ಸಾಮಾನ್ಯವಾಗಿ ಬಿಪಿ ಅಥವಾ ಶುಗರ್ ಹೆಚ್ಚು ಇರುವವರಿಗೆ ಲಕ್ವ ಹೊಡೆಯುತ್ತದೆ.

ಬಿಪಿ ಹೆಚ್ಚಾದಾಗ ರಕ್ತನಾಳಗಳಲ್ಲಿ ರಕ್ತ ಸಂಚಾರ ಅಧಿಕವಾಗಿ ರಕ್ತ ಚಿಮ್ಮುತ್ತದೆ. ಮೆದುಳಿಗೆ ಸಂಬಂಧಿಸಿದ ರಕ್ತನಾಳಗಳು ಸೂಕ್ಷ್ಮವಾಗಿರುವುದರಿಂದ ಬಿಪಿ ಅಧಿಕವಾದಾಗ ರಕ್ತನಾಳಗಳಿಂದ ರಕ್ತ ಬರುತ್ತದೆ ಅಥವಾ ಹೊರಗಡೆ ಬಂದ ರಕ್ತ ಕ್ಲಾಟ್ ಆಗುವ ಸಂಭವವಿರುತ್ತದೆ.

ಕ್ಲಾಟ್ ಆಗಿರುವ ರಕ್ತ ನರಮಂಡಲದ ಮೇಲೆ ಒತ್ತಡ ಹಾಕುವುದರಿಂದ ಆ ಅಂಗ ನ್ಯೂನತೆ ಹೊಂದುತ್ತದೆ, ಅಲ್ಲದೆ ತನ್ನ ನಿಯಂತ್ರಣದಲ್ಲಿ ಇರುವುದಿಲ್ಲ. ಮನುಷ್ಯನ ಬಲಭಾಗವನ್ನು ಎಡಭಾಗದಲ್ಲಿರುವ ಬ್ರೇನ್ ಕಂಟ್ರೋಲ್ ಮಾಡುತ್ತದೆ. ಎಡಬಾಗದ ಅಂಗಗಳನ್ನು ಬಲಭಾಗದ ಬ್ರೇನ್ ಕಂಟ್ರೋಲ್ ಮಾಡುತ್ತದೆ. ಕ್ಷೀರ ಬಲ ತೈಲ ಎಂಬ ಪದವನ್ನು ಆಯುರ್ವೇದಿಕ್ ಶಾಪ್ ನಲ್ಲಿ ಸಿಗುತ್ತದೆ. ಆ ತೈಲವನ್ನು ಪ್ರತಿದಿನ ನಿಯಂತ್ರಣ ಕಳೆದುಕೊಂಡಿರುವ ದೇಹದ ಭಾಗಕ್ಕೆ ಮಸಾಜ್ ಮಾಡಿ ವ್ಯಾಯಾಮ ಮಾಡುವುದರಿಂದ ದೇಹ ಸ್ಟ್ರಾಂಗ್ ಆಗುತ್ತದೆ.

ಲಕ್ವ ಸಮಸ್ಯೆಯು ಕೇವಲ ಒಂದು ರೀತಿಯ ಮನೆಮದ್ದಿನಿಂದ ನಿವಾರಣೆಯಾಗುವುದಿಲ್ಲ. ಆಯುರ್ವೇದದಲ್ಲಿ ಅನೇಕ ಚಿಕಿತ್ಸೆಗಳಿವೆ ಪಂಚಕರ್ಮ, ದಾರಾ ಮುಂತಾದ ಚಿಕಿತ್ಸಾ ಪದ್ಧತಿಗಳಿವೆ. ಹತ್ತಿರದ ಆಯುರ್ವೇದ ಆಸ್ಪತ್ರೆಗಳಿಗೆ ಭೇಟಿ ನೀಡಿ ಲಕ್ವ ಹೊಡೆದಾಗ ಯಾವೆಲ್ಲ ಚಿಕಿತ್ಸೆಗಳನ್ನು ಆಯುರ್ವೇದದಲ್ಲಿ ಮಾಡಲಾಗುತ್ತದೆ ಅವುಗಳ ಬಗ್ಗೆ ತಿಳಿದುಕೊಳ್ಳಬಹುದು. ಬಿಪಿಯನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಂಡಾಗ ಲಕ್ವ ಸಮಸ್ಯೆಯೂ ಬರುವುದಿಲ್ಲ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ. ಆರೋಗ್ಯವೇ ಭಾಗ್ಯ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.