ಕಾರ್ಮಿಕ ಇಲಾಖೆಯು ಸರ್ಕಾರದ ಇಲಾಖೆಗಳಲ್ಲಿ ಒಂದು ಪ್ರಮುಖ ಇಲಾಕೆಯಾಗಿದೆ ಕಾರ್ಮಿಕ ಕಲ್ಯಾಣದ ಜೊತೆಗೆ ಸುಗಮ ಕೈಗಾರಿಕಾ ಬಾಂದವ್ಯಗಳ ನಿರ್ವಹಣಾ ಜವಾಬ್ದಾರಿಯನ್ನು ಹೊತ್ತುಕೊಂಡಿದೆ ಕಾರ್ಮಿಕರ ಕಲ್ಯಾಣಕ್ಕಾಗಿ ಅವರಿಗೆ ಕೆಲಸ ಒದಗಿಸುವ ಉದ್ದೇಶದಿಂದ ಕಾರ್ಮಿಕ ಕಾರ್ಡುಗಳನ್ನು ನೀಡಿ ಕೆಲಸ ಒದಗಿಸುತ್ತವೆ. ನಾವಿಂದು ಕಾರ್ಮಿಕ ಕಾರ್ಡನ್ನು ನವೀಕರಣ ಮಾಡುಲು ಸಾಧ್ಯವೇ ಇಲ್ಲವೇ ಈ ಒಂದು ನವೀಕರಣ ಪ್ರಕ್ರಿಯೆ ಆರಂಭವಾಗಿದೆ ಇಲ್ಲವೇ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ನೀವು ಕಾರ್ಮಿಕ ಕಾರ್ಡನ್ನು ಪಡೆದುಕೊಂಡು ಮೂರು ವರ್ಷ ಆಗಿದ್ದರೆ ಅದನ್ನು ನವಿಕರಿಸಬೇಕಾಗುತ್ತದೆ. ಕಾರ್ಮಿಕ ಕಾರ್ಡನ್ನು ನವೀಕರಣ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆಯೆ ಎಂಬುದು ಕೆಲವರ ಪ್ರಶ್ನೆ. ಆದರೆ ಕಾರ್ಮಿಕ ಕಾರ್ಡನ್ನು ನವೀಕರಿಸುವ ಪ್ರಕ್ರಿಯೆ ನಿಂತಿಲ್ಲ ಅದು ಚಾಲ್ತಿಯಲ್ಲಿದೆ. ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಕಾರ್ಡನ್ನು ನವೀಕರಣ ಮಾಡಿಕೊಳ್ಳಬಹುದು. ಹಾಗಾದರೆ ಅದನ್ನು ಹೇಗೆ ಮಾಡುವುದು ಎಂಬುದನ್ನು ನೋಡಣ.

ಆನ್ಲೈನ್ ನೀವು ಸೇವಾ ಸಿಂಧೂ ವನ್ನು ತೆರೆಯಬೇಕು ಅಲ್ಲಿ ವಿಂಡೋ ಕಾಣಿಸುತ್ತದೆ ಅಲ್ಲಿ ಕಾರ್ಮಿಕ ಕಾರ್ಡನ್ನು ನವೀಕರಿಸಲು ಲೇಬರ್ ಎಂದು ಟೈಪ್ ಮಾಡಿದರೆ ಬರುವುದಿಲ್ಲ ಹಾಗಾಗಿ ಈಗ ನಾವು ಹೇಳಿದ ಹಾಗೆ ನೀವು ಮಾಡಬಹುದು. ಒಎನ್ಇ / ಎಂದು ಟೈಪ್ ಮಾಡಿದಾಗ ಅಲ್ಲಿ ಕೆಳಗಡೆ ಒಂದು ಆಯ್ಕೆ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಹಳೆಯ ಕಾರ್ಮಿಕ ಕಾರ್ಡ್ ಮುಕ್ತಾಯ ಆಗಿದ್ದರೆ ನೀವು ಇಲ್ಲಿ ನಿಮ್ಮ ಕಾರ್ಮಿಕ ಕಾರ್ಡನ್ನು ನವೀಕರಿಸಿಕೊಳ್ಳಬಹುದು.

ಒಂದು ವಿಷಯವೇನೆಂದರೆ ನೀವು ಸೇವಾಸಿಂಧುವಿನಲ್ಲಿ ಖಾತೆಯನ್ನು ಹೊಂದಿಲ್ಲದಿದ್ದರೆ ಮೊದಲು ಸೇವಾಸಿಂಧುವಿನಲ್ಲಿ ನಿಮ್ಮ ಖಾತೆಯನ್ನು ತೆರೆಯಿರಿ. ಅರ್ಜಿ ಹಾಕುವಾಗ ಸೇವಾ ಸಿಂಧು ಯಾರ ಹೆಸರಿನಲ್ಲಿ ಇರುತ್ತದೆಯೋ ಅವರ ಹೆಸರು ಬರುವುದಿಲ್ಲ ಯಾರ ಹೆಸರಲ್ಲಿ ಕಾರ್ಮಿಕ ಕಾರ್ಡ್ ಇರುತ್ತದೋ ಅವರ ಹೆಸರು ಮತ್ತು ಅರ್ಜಿದಾರರ ಹೆಸರನ್ನು ನೀವು ದಾಖಲಿಸ ಬೇಕಾಗುತ್ತದೆ.ಅಲ್ಲಿ ಕೇಳುವ ಮಾಹಿತಿಯನ್ನು ತುಂಬಿ ನೀವು ನಿಮ್ಮ ಕಾರ್ಡನ್ನು ನವೀಕರಣ ಮಾಡಿಕೊಳ್ಳ ಬಹುದು.

ಕಾರ್ಮಿಕ ಕಾರ್ಡನ್ನು ನವೀಕರಣ ಮಾಡುವ ಪ್ರಕ್ರಿಯೆ ಇನ್ನು ನಿಂತಿಲ್ಲ ಅದು ಚಾಲ್ತಿಯಲ್ಲಿದೆ. ಹಾಗೆ ಹೊಸ ಕಾರ್ಮಿಕ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇನ್ನು ಆರಂಭವಾಗಿಲ್ಲ ಯಾವಾಗ ಆರಂಭವಾಗುತ್ತದೆ ಎಂಬುದರ ಬಗ್ಗೆ ನಿರ್ಧಿಷ್ಟವಾದ ಮಾಹಿತಿ ಇಲ್ಲ. ನಿಮ್ಮ ಬಳಿ ಇರುವ ಕಾರ್ಮಿಕ ಕಾರ್ಡ್ ಗೆ ಮೂರು ವರ್ಷಗಳಾಗಿದ್ದರೆ ನೀವು ಅದನ್ನು ನವೀಕರಣ ಮಾಡಿಕೊಳ್ಳಿ ಅದರಿಂದ ಬರುವ ಲಾಭಗಳನ್ನು ಪಡೆದುಕೊಳ್ಳಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *