ಕುಂಭ ರಾಶಿಯವರಿಗೆ ಶಕ್ತಿಗಿಂತ ಯುಕ್ತಿ ಪ್ರಯೋಜನಕ್ಕೆ ಬರುತ್ತೆ ಇದರಿಂದ ಏನ್ ಅನುಕೂಲವಾಗುತ್ತೆ ನೋಡಿ

0 4

12 ರಾಶಿಗಳ ಮೇಲೆ ಸ್ಥಾನ ಬದಲಾವಣೆಯಿಂದ ಪರಿಣಾಮ ಬೀರಲಿದೆ. ಒಂದೊಂದು ರಾಶಿಯು ಒಂದೊಂದು ತಿಂಗಳಿನಲ್ಲಿ ಒಂದೊಂದು ರೀತಿಯ ಭವಿಷ್ಯವನ್ನು ಹೊಂದಿರುತ್ತದೆ. 12 ರಾಶಿಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿರುವ ಕುಂಭರಾಶಿಯಲ್ಲಿ ಕಂಡುಬರುವ ಬದಲಾವಣೆಗಳನ್ನು ಹಾಗೂ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಅಕ್ಟೋಬರ್ ತಿಂಗಳಿನಲ್ಲಿ ಕುಂಭರಾಶಿಯವರಿಗೆ ಕೆಲವು ಒಳ್ಳೆಯ ಬದಲಾವಣೆಗಳಾಗಲಿವೆ. ಕುಂಭರಾಶಿಯವರು ಚಿಂತೆ ಮಾಡುತ್ತಿರುತ್ತಾರೆ ಅಕ್ಟೋಬರ್ ತಿಂಗಳಿನಲ್ಲಿ ಕೆಲವು ಚಿಂತೆಗಳಿಗೆ ಪರಿಹಾರ ಸಿಗಬಹುದು. ಈ ತಿಂಗಳಿನಲ್ಲಿ ಕುಂಭ ರಾಶಿಯವರಿಗೆ ಅವರ ಸಮಸ್ಯೆಗಳಿಗೆ ಉತ್ತರ ಸಿಗುವಂತೆ ಕೆಲವರ ಪರಿಚಯವಾಗುತ್ತದೆ. ಈ ತಿಂಗಳಿನಲ್ಲಿ ಕುಂಭರಾಶಿಯವರಿಗೆ ಶಕ್ತಿಗಿಂತ ಯುಕ್ತಿ ಪ್ರಯೋಜನಕ್ಕೆ ಬರುತ್ತದೆ.

ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ಅಕ್ಟೋಬರ್ ತಿಂಗಳು ಅನುಕೂಲಕರವಾಗಲಿದೆ. ವಿದ್ಯಾಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳು ದೊರೆಯಲಿದೆ. ಕುಂಭ ರಾಶಿಯ ಗ್ರಹಿಣಿಯರು ಹಾಗೂ ಮನೆಯಲ್ಲಿದ್ದುಕೊಂಡು ಸಣ್ಣಪುಟ್ಟ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಈ ತಿಂಗಳು ಅನುಕೂಲವಾಗಲಿದೆ. ಕುಂಭ ರಾಶಿಯ ಧಾರ್ಮಿಕ ಮುಖಂಡರಿಗೆ ಸಣ್ಣಪುಟ್ಟ ಸಮಸ್ಯೆ, ಅಪಾಯ ಎದುರಾಗಲಿದೆ. ಕಲೆ ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕುಂಭರಾಶಿಯವರಿಗೆ ಈ ತಿಂಗಳು ಉತ್ತಮವಾಗಿದೆ.

ಕುಂಭ ರಾಶಿಯ ಸ್ವಂತ ಬಿಜಿನೆಸ್ ಮಾಡುವವರು ಹೂಡಿದ ಬಂಡವಾಳಕ್ಕೆ ತಕ್ಕಂತೆ ಲಾಭ ಪಡೆಯಲು ಆಗುವುದಿಲ್ಲ. ಈ ತಿಂಗಳಿನಲ್ಲಿ ಕುಂಭರಾಶಿಯವರು ಒಳ್ಳೆಯ ಕೆಲಸವನ್ನು ಅಂದರೆ ಮನೆ ಕಟ್ಟುವುದು ಇತ್ಯಾದಿ ಕೆಲಸಗಳನ್ನು ಪ್ರಾರಂಭಿಸಬಾರದು ‌ ಕುಂಭರಾಶಿಯವರು ಈ ತಿಂಗಳಿನಲ್ಲಿ ತಾಳ್ಮೆ ವಹಿಸಬೇಕು. ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಈ ತಿಂಗಳು ಅನುಕೂಲವಾಗಲಿದೆ.

ವಿದೇಶದಿಂದ ಹಣ ಅಥವಾ ಆಸ್ತಿ ಬರಬೇಕಾಗಿದ್ದರೆ ಈ ತಿಂಗಳಿನಲ್ಲಿ ಬರುವ ಸಂಭವವಿದೆ. ಕೃಷಿಕರಿಗೆ ಈ ತಿಂಗಳಿನಲ್ಲಿ ಮಾರಾಟ ಮಾಡುವ ಬೆಳೆಗಳಲ್ಲಿ ಲೋಪ ದೋಷಗಳಾಗುವುದು ಅಥವಾ ಬಿಲ್ ನಲ್ಲಿ ವ್ಯತ್ಯಾಸವಾಗುವುದು ಇಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ದರಿಂದ ಈ ತಿಂಗಳು ಕುಂಭ ರಾಶಿಯ ಕೃಷಿಕರು ಲೆಕ್ಕದ ಬಗ್ಗೆ ಹಾಗೂ ವ್ಯವಹಾರದ ಬಗ್ಗೆ ಜಾಗೃತಿ ವಹಿಸಬೇಕು.

ವಾಹನ ವಿಷಯದಲ್ಲಿ ಕುಂಭರಾಶಿಯವರು ಜಾಗೃತಿ ವಹಿಸಬೇಕು, ವಾಹನ ಓಡಿಸುವಾಗ ಏಕಾಗ್ರತೆಯಿಂದ ಓಡಿಸಬೇಕು. ಕುಂಭರಾಶಿಯವರು ದೇವರ ಧ್ಯಾನ ಪೂಜೆ ಮಾಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕುಂಭ ರಾಶಿಯವರು ಗುರು ದತ್ತಾತ್ರೇಯ ದೇವರನ್ನು ಧ್ಯಾನ ಮಾಡಬೇಕು. ಅರಳಿಕಟ್ಟೆ ಪ್ರದಕ್ಷಿಣೆ ಮಾಡಿ ನಾಗದೇವತೆಯನ್ನು ಆರಾಧಿಸಬೇಕು. ಕುಂಭರಾಶಿಯವರು ದೇವರ ಆರಾಧನೆ ಮಾಡುತ್ತಾ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ನಿಮ್ಮ ರಾಶಿ ಯಾವುದು ಎಂಬುದನ್ನು ನೋಡಿಕೊಳ್ಳಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.