ವರ್ಷಗಳು ಬದಲಾದಂತೆ ಪ್ರತಿಯೊಬ್ಬರಿಗೂ ಸಹ ಮುಂದಿನ ವರ್ಷದ ಭವಿಷ್ಯವನ್ನು ತಿಳಿಯಲು ಕುತೂಹಲದಿಂದ ಇರುತ್ತಾರೆ ಹಾಗೆಯೇ ರಾಶಿ ಚಕ್ರದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಒಂದು ವರ್ಷ ಇದ್ದ ಹಾಗೆ ಪ್ರತಿ ವರ್ಷ ಹಾಗೆಯೇ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಒಂದು ವರ್ಷ ಅಶುಭ ಫಲಗಳು ಸಂಭವಿಸಿದರೆ ಕೆಲವೊಂದು ವರ್ಷ ಯಶಸ್ಸಿಗೆ ಸುವರ್ಣ ಕಾಲ ಆಗಿರುತ್ತದೆ ಎರಡು ಸಾವಿರದ ಇಪ್ಪತ್ಮೂರು ಕುಂಭ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ

ಕುಂಭ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ಮೂರು ಅದೃಷ್ಟದ ಬಾಗಿಲು ತೆರೆದಂತೆ ಇರುತ್ತದೆ .ಸಂಪತ್ತು ಸಂವೃದ್ದಿಯಲ್ಲಿ ಯಶಸ್ಸು ಸಾಧಿಸುತ್ತಾರೆ ಹಣಕಾಸಿನ ವಿಷಯದಲ್ಲಿ ಧನ ಲಾಭ ಪ್ರಾಪ್ತಿ ಆಗುತ್ತದೆ ಸ್ವಲ್ಪ ಕಷ್ಟಗಳು ಕಂಡು ಬಂದರೂ ಸಹ ಅದನ್ನು ಎದುರಿಸಿ ಮುನ್ನಡೆ ಸಾಧಿಸುತ್ತಾರೆ ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸುತ್ತಾರೆ ಭೂಮಿಯ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಕುಂಭ ರಾಶಿಯ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ.

ಕುಂಭ ರಾಶಿಯವರಿಗೆ ಸುವರ್ಣ ಕಾಲವಾಗಿದೆ ದೊಡ್ಡ ತರದ ಸಾಧನೆಯನ್ನು ಮಾಡುತ್ತಾರೆ ಕುಂಭ ರಾಶಿಯವರು ದುಡಿದ ದುಡ್ಡನ್ನು ಸರಿಯಾಗಿ ಖರ್ಚನ್ನು ಮಾಡಿಕೊಳ್ಳಬೇಕು ಅತಿಯಾಗಿ ಖರ್ಚನ್ನು ಮಾಡಬಾರದು ಕುಂಭ ರಾಶಿಯವರಿಗೆ ಒಂದಷ್ಟು ಸಮಯ ಕಷ್ಟದ ಕಾಲ ಬಂದರು ಸಹ ಸಂಪತ್ತು ಸಂವೃದ್ದಿಯು ಒದಗುತ್ತದೆ ಅಂದರೆ ವರ್ಷದ ಹನ್ನೆರಡು ತಿಂಗಳಲ್ಲಿ ನಾಲ್ಕು ತಿಂಗಳು ಕಷ್ಟಗಳನ್ನು ಎದುರಿಸಿದರು ಸಹ ಉಳಿದ ತಿಂಗಳಲ್ಲಿ ಸುಖ ಶಾಂತಿ ಸಂಪತ್ತು ಸಂವೃದ್ದಿ ಲಭಿಸುತ್ತದೆ

ಗ್ರಹಣ ದ ಪ್ರಭಾವದಿಂದ ಕುಂಭ ರಾಶಿಯವರಿಗೆ ಒಳ್ಳೆಯ ಫಲಗಳು ಲಭಿಸುತ್ತದೆ ಕುಂಭ ರಾಶಿಯವರು ಸದಾ ಛಲವಾದಿಗಳು ಹಾಗೂ ಪ್ರಯತ್ನಶೀಲರು ಆಗಿರುತ್ತಾರೆ. ಬೇರೆಯವರ ಮಾತನ್ನು ಕೇಳಿ ಸಮಸ್ಯೆಗೆ ಒಳಗಾಗುವುದು ಇಲ್ಲ ಇವರು ನಡೆದ ದಾರಿಯನ್ನು ನಡೆಯುತ್ತಾರೆ ಆದರೆ ಬೇರೆಯವರ ಮಾರ್ಗವನ್ನು ಹಿಂಬಾಲಿಸುವುದು ಇಲ್ಲ ಬಹಳ ಸ್ವಾರ್ಥಿಗಳು ಆಗಿರುತ್ತಾರೆ ಕುಂಭ ರಾಶಿಯ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಇಬ್ಬರಿಗೂ ಸಹ ಉತ್ತಮವಾದ ಯೋಗ ಇರುತ್ತದೆ ಸಂಪತ್ತು ಸಂವೃದ್ದಿ ಕುಂಭ ರಾಶಿಯವರಿಗೆ ಲಭಿಸುತ್ತದೆ ರಿಯಲ್ ಎಸ್ಟೇಟ್ ಹಾಗೂ ಭೂಮಿಗೆ ಸಂಭಂದಪಟ್ಟ ಕೆಲಸದಲ್ಲಿ ಯಶಸ್ಸು ಗಳಿಸುತ್ತಾರೆ.

ಚಿನ್ನ ಬೆಳ್ಳಿಯ ವ್ಯಾಪಾರಸ್ಥರು ಹಾಗೂ ಹೂಡಿಕೆ ಮಾಡುವರಿಗೆ ಧನಲಾಭ ಕಂಡು ಬರುತ್ತದೆ ಬೀದಿ ವ್ಯಾಪಾರ ಮಾಡುವರಿಂದ ಹಿಡಿದು ಎಲ್ಲರಿಗೂ ಸಹ ಕಂಭ ರಾಶಿಯವರಿಗೆ ಶುಭ ಯೋಗ ಕಂಡು ಬರುತ್ತದೆ ಗ್ರಹಣ ಕಾಲದಲ್ಲಿ ಹುಟ್ಟಿದ ಮಕ್ಕಳಿಗೆ ಉತ್ತಮವಾದ ಯೋಗ ಇರುತ್ತದೆ ಹಾಗೆಯೇ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಮಕ್ಕಳ ಆರೋಗ್ಯದ ಕಡೆಗೆ ತಂದೆ ತಾಯಿ ಇವರು ಬಹಳ ಗಮನ ಹರಿಸಬೇಕು ಮನೆಗಳ ಪೂಜಾ ವಿಧಿ ವಿಧಾನಗಳಿಂದ ಹಾಗೂ ಬಹಳ ವರ್ಷಗಳಿಂದ ಮನೆ ದೇವರಿಗೆ ಸರಿಯಾದ ಪೂಜೆ ಸಲ್ಲಿಸದೆ ಇದ್ದರೆ ಕುಟುಂಬ ಸಮೇತ ದೇವರಿಗೆ ಪೂಜೆ ಪುನಸ್ಕಾರವನ್ನು ಮಾಡಬೇಕು.

ದೇವರಿಗೆ ಹೋಮ ಇತ್ಯಾದಿ ಪೂಜಾ ವಿಧಾನವನ್ನು ಮಾಡಬೇಕು ಇದರಿಂದ ಸಕಲ ಕಷ್ಟಗಳಿಂದ ಮುಕ್ತಿ ಹೊಂದಬಹುದು ಹೀಗೆ ಎರಡು ಸಾವಿರದ ಇಪ್ಪತ್ಮೂರು ಕುಂಭ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹೆಚ್ಚಿನ ಧನ ಲಾಭ ಉಂಟಾಗುವ ಸಾಧ್ಯತೆ ಇರುತ್ತದೆ ಹಣಕಾಸಿನ ವಿಷಯದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458

ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *