Kodi Mutt Swamiji Prediction: ಕೋಡಿಮಠದ ಶ್ರೀಗಳು ತಮ್ಮ ಭವಿಷ್ಯವಾಣಿಯಿಂದಲೇ ಜನಪ್ರಿಯವಾದವರು ಇವರು ಯಾವುದೇ ವ್ಯಕ್ತಿಯ ಬಗೆಗೆ ಭವಿಷ್ಯ ಹೇಳದೆ ಹವಾಮಾನ ಜಗತ್ತು ಇನ್ನಿತರ ಸಂಗತಿಗಳ ಬಗ್ಗೆ ಭವಿಷ್ಯ ನುಡಿಯುವಲ್ಲಿ ಹೆಸರು ಮಾಡಿದ್ದಾರೆ ನಿಜವಾಗಿಯೂ ಕೋಡಿಮಠದ ಶ್ರೀಗಳು ನುಡಿದಿರುವ ಭವಿಷ್ಯ ನಿಜವಾಗಿರುವ ನಿದರ್ಶನಗಳು ಹಲವೆಡೆ ಕಂಡುಬಂದಿದೆ.

ಇತ್ತೀಚಿಗಷ್ಟೇ ಶ್ರೀಗಳು ಒಂದು ದೇಶದ ಬಗ್ಗೆ ಭವಿಷ್ಯವನ್ನು ನೋಡಿದಿದ್ದರೂ ಅದೇನಂದರೆ, ಆದೇಶ ಹೋಗು ಪಟದಿಂದ ಕಣ್ಮರೆಯಾಗಲಿದೆ ಯುದ್ಧ ಬಾಂಬ ದಾಳಿಗಳು ಹೆಚ್ಚಾಗಲಿವೆ ಅಷ್ಟೇ ಅಲ್ಲದೆ ಜನರು ತಮ್ಮ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಲಿದ್ದಾರೆ ಅತಿ ಹೆಚ್ಚು ಸಾವು ನೋವುಗಳು ಸಹ ಸಂಭವಿಸುತ್ತದೆ ಎಂಬುದಾಗಿ ಭವಿಷ್ಯ ನುಡಿದಿದ್ದರು. ಅದಕ್ಕೆ ಸಾಕ್ಷಿಯಾಗಿ ಇದೀಗ ಇಸ್ರೇಲ್ ಯುದ್ಧ ರಣರಂಗವಾಗಿ ಧ್ವಂಸಗೊಳ್ಳುತ್ತಿದೆ.

ಇಷ್ಟೇ ಅಲ್ಲದೆ ಶ್ರೀಗಳು ಪ್ರಕೃತಿ ವಿಕೋಪದ ಬಗ್ಗೆಯೂ ಮಾತನಾಡಿದರು ಭೀಕರ ಭೂಕಂಪ ಮಳೆ ಹೀಗೆ ಪ್ರಕೃತಿಯ ವಿಕೋಪದಿಂದಾಗಿ ಜನರು ಹಾನಿಗೊಳಗಾಗಲಿದ್ದಾರೆ. ಇಂತಹ ಆ-ಘಾತದಿಂದ ತಪ್ಪಿಸಿಕೊಳ್ಳಲು ಅನೇಕ ದೈವ ಕಾರ್ಯಗಳನ್ನ ಮಾಡಬೇಕು ಹೀಗೆ ದೇವರ ಆರಾಧನೆಯಿಂದ ಅನಾಹುತಗಳಿಂದ ಪಾರಾಗಬಹುದು ಎಂದು ಶ್ರೀಗಳು ಪರಿಹಾರವನ್ನ ನೀಡಿದ್ದರು.

ಅದೇನೇ ಆಗಲಿ ಶ್ರೀಗಳು ನುಡಿದಿರುವ ಭವಿಷ್ಯ ಭಾಗಶಃ ಸತ್ಯವಾಗುತಿದೆ ಆದ್ದರಿಂದಲೇ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರನ್ನು ಜನರು ನಂಬುತ್ತಾರೆ. ಇದನ್ನೂ ಓದಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ನಡುಕ ಹುಟ್ಟಿಸುವಂತಹ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು!

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *