Kodi Mutt Swamiji Bhavishya: ತಮ್ಮ ಭವಿಷ್ಯ ನುಡಿಯುವ ಕಲೆಯಿಂದಾಗಿ ಎಲ್ಲರ ಮನೆ ಮಾತಾಗಿರುವ ಕೋಡಿಮಠದ ಶ್ರೀಗಳು ಇದೀಗ ಹೊಸ ವರ್ಷದ ಬಗ್ಗೆ ಕೆಲವೊಂದು ವಿಚಾರಗಳನ್ನು ತಿಳಿಸಿದ್ದಾರೆ. ಈ ಹೊಸ ವರ್ಷ ಭೂಮಿ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತದೆ ಹಾಗೂ ಜನಜೀವನಸ್ತವ್ಯಸ್ತವಾಗುತ್ತದೆ ಎಂಬುದಾಗಿ ಕೋಳಿ ಮಠದ ಶ್ರೀಗಳು ನುಡಿದಿದ್ದರು ಕರೋನ ವೈರಸ್ ಬಗ್ಗೆ ಮಾತನಾಡಿದ ಶ್ರೀಗಳು ಇನ್ನೂ ಒಂದು ವರ್ಷಗಳ ಕಾಲ ಕಾಡುತ್ತದೆ ಎಂಬುದಾಗಿ ಹೇಳಿದ್ದರು.

ಮಳೆ ಮತ್ತು ಇನ್ನಿತರ ಪ್ರಕೃತಿ ವಿಕೋಪಗಳಿಂದ ಜನರು ಕಂಗಾಲಾಗಬೇಕಾಗುತ್ತದೆ. ಅಷ್ಟೇ ಅಲ್ಲದೆ ಭೂಮಿಯಲ್ಲಿ ದುಷ್ಟ ಜಂತುಗಳ ಕಾಟ ಹೆಚ್ಚಾಗಲಿದ್ದು ಜನರು ಮನೆಯಿಂದ ಹೊರಗೆ ಓಡಾಡುವಾಗ ಎಚ್ಚರಿಕೆ ವಹಿಸಬೇಕಾದ ಸಂದರ್ಭ ಬರುತ್ತವೆ. ಭೂಮಿಯ ಒಳಭಾಗದಿಂದ ವಿಷ ಜಂತುಗಳು ಹೊರ ಬರುತ್ತವೆ ನೀವು ಮನುಷ್ಯನಿಗೆ ಹಾನಿಕಾರಕವಾಗಿವೆ ಎಂಬುದಾಗಿ ಕೋಡಿಮಠದ ಶ್ರೀಗಳು ಮಾಧ್ಯಮದ ಮುಂದೆ ಭವಿಷ್ಯವನ್ನು ನುಡಿದರು.

ಈ ವರ್ಷ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿ ಕಂಡು ಬರಲಿದ್ದು, ಮಳೆಯೂ ಕೂಡ ಹೆಚ್ಚಾಗಲಿದೆ ಹಾಗೆಯೇ ಬೆಂಕಿಯಿಂದ ಹಲವಾರು ಅನಾಹುತಗಳು ಸೃಷ್ಟಿಯಾಗುತ್ತವೆ ಹಾಗೆಯೇ ಅನೇಕ ಜನರಿಗೆ ಪಾರಿಲಿಸಿಸ್ ಅಟ್ಯಾಕ್ ಅಥವಾ ಹೃದಯ ಸಂಬಂಧಿ ಕಾಯಿಲೆಗಳಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಕೂಡ ಇದೆ. ರಾಜಕೀಯದಲ್ಲೂ ಕೂಡ ಅಸ್ಥಿರತೆ ಕಂಡು ಬರುತ್ತದೆ ಎಂಬುದಾಗಿ ಶ್ರೀಗಳು ಹೇಳಿದರು ಇಂತಹ ಎಷ್ಟೋ ಹೇಳಿಕೆಗಳು ನಿಜವಾದಂತಹ ಉದಾಹರಣೆಗಳನ್ನ ನಾವು ನೋಡಿದ್ದೇವೆ ಆದ್ದರಿಂದ ಶ್ರೀಗಳ ಮಾತನ್ನು ಜನರು ನಂಬುತ್ತಾರೆ.

ಇಂದು ಭಗವಂತನ ಪೂಜೆ ಆಡಂಬರದಿಂದ ತೋರಿಕೆಗೆ ನಡೆಯುವಂತಿದೆ ಅದು ಬದಲಾಗಬೇಕು ಭಕ್ತಾದಿಗಳು ಶುದ್ಧ ಮನಸ್ಸಿನಿಂದ ಭಗವಂತನ ಆರಾಧನೆಯಲ್ಲಿ ತೊಡಗಬೇಕು ಹೀಗೆ ಲೋಕಕಲ್ಯಾಣಕ್ಕಾಗಿ ನಿಷ್ಠೆಯಿಂದ ಪ್ರಾರ್ಥನೆ ಮಾಡಿದರೆ ಪರಿಹಾರ ದೊರೆಯುತ್ತದೆ ಎಂಬುದಾಗಿ ಶ್ರೀಗಳು ತಿಳಿಸಿದರು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *