2024ರಲ್ಲಿ ಕನ್ಯಾ ರಾಶಿಯ ಫೆಬ್ರವರಿ ತಿಂಗಳಿನ ಮಾಸಿಕ ಭವಿಷ್ಯವನ್ನು ನೋಡೋಣ. ಗ್ರಹಗಳ ಬದಲಾವಣೆ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ರಾಶಿಯಲ್ಲಿ ಕೇತು ಗ್ರಹ, 7ನೇ ಮನೆಯಲ್ಲಿ ರಾಹು ಗ್ರಹ, 8ನೇ ಮನೆಯಲ್ಲಿ ಗುರು ಗ್ರಹ, 6ನೇ ಮನೆಯಲ್ಲಿ ಶನಿ ಗ್ರಹ. 5ನೇ ಮನೆಯಲ್ಲಿ ರವಿ ಗ್ರಹ, ಕುಜ ಗ್ರಹ ಮತ್ತು ಬುಧ ಗ್ರಹ. 4ನೇ ಮನೆಯಲ್ಲಿ ಶುಕ್ರ ಗ್ರಹ ಸಂಚಾರ ಮಾಡುತ್ತವೆ.

ಕನ್ಯಾ ರಾಶಿಯ ಜನರಿಗೆ ವಿವಾಹ ನಿಶ್ಚಯ ಆಗುತ್ತಿಲ್ಲ ಎನ್ನುವ ಚಿಂತೆ ಕಾಡುತ್ತಿದೆ. ವಿವಾಹ ಭಾಗ್ಯ ಇದೆ ಆದರೆ ಲಗ್ನ ಕೂಡಿ ಬರುವ ಯೋಗ ಕಡಿಮೆ ಗೋಚವಾಗುತ್ತಿದೆ. ಮೇ ತಿಂಗಳ ನಂತರ ಗುರು ಗ್ರಹದ ಬಲದಿಂದ ಮದುವೆ ಫಿಕ್ಸ್ ಆಗುವ ಸಾಧ್ಯತೆ ಕೂಡ ಹೆಚ್ಚಾಗಿ ಇದೆ.

ಕುಟುಂಬದ ಜೀವನ ಸೌಖ್ಯವಾಗಿ ಇರುತ್ತದೆ. ಭೂಮಿ ಕುರಿತು ವ್ಯಾಪಾರ ವ್ಯವಹಾರ ಮಾಡುವ ಜನರಿಗೆ ಒಳ್ಳೆ ಫಲ ದೊರಕುತ್ತದೆ. ಕಾನೂನು ರೀತಿಯ ವಿಚಾರದಲ್ಲಿ ಕೂಡ ಒಳ್ಳೆಯ ಲಾಭ ಸಿಗುತ್ತದೆ.

ಹಣ ಕಾಸಿನ ವಿಷಯದಲ್ಲಿ ಹೆಚ್ಚು ಆದಾಯ ಗಳಿಗೆ ಮಾಡುವ ಅವಕಾಶ ಇದೆ. ಖರ್ಚು ವೆಚ್ಚದ ಕಡೆ ಗಮನ ಕೊಡಬೇಕು. ಪ್ರಯಾಣ ಯೋಗ ಪ್ರಾಪ್ತಿಯಾಗುತ್ತದೆ. ಲೇಖನಿ ಬರೆಯುವವರು, ಡಿಜಿಟಲ್ ಮಾರ್ಕೆಟಿಂಗ್ ಮಾಡುವ ಜನರು, ಜರ್ನಲಿಸ್ಟ್’ಗಳು, C.A. ಇಂತ ಜನರಿಗೆ ಒಳ್ಳೆ ಯೋಗ ಸಿಗುತ್ತದೆ ಮತ್ತು ಶಾಂತಿ ಅವರ ಜೀವನದಲ್ಲಿ ನೆಲೆಸುತ್ತದೆ.

ಶತ್ರುಗಳು ಸೃಷ್ಟಿ ಆಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಜೀವನಕ್ಕೆ ಹೆಚ್ಚು ಶುಭ ಫಲ ದೊರಕುತ್ತದೆ. ವಾಹನ ಖರೀದಿ ಮಾಡಲು ಸಕಾಲ ಈ ಫೆಬ್ರವರಿ ತಿಂಗಳು. ಮದುವೆ ನಂತರ ವಿಚ್ಛೇದನ ಪಡೆಯುವ ಜನರು ತುಂಬ ಯೋಚನೆ ಮಾಡಿ ಮುಂದಿನ ಹೆಜ್ಜೆ ಇಡುವುದು ಉತ್ತಮ.

ಹೊಂದಾಣಿಕೆ ಜೀವನ ಸಾಗಿಸುವುದು ಒಳ್ಳೆಯ ಆಯ್ಕೆ. ಕಳೆದುಕೊಂಡ ವಸ್ತುಗಳು ಮತ್ತೆ ಕೈ ಸೇರುತ್ತವೆ. ಇದೆಲ್ಲಾ ಗ್ರಹಗಳ ಫಲಗಳು, ಇವು ಕೇವಲ ಗೋಚರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಇದಕ್ಕೂ ಸಂಬಂಧ ಇರುವುದಿಲ್ಲ. ಆರೋಗ್ಯ ವೃದ್ಧಿ ಆಗುತ್ತದೆ ಆದರೆ ಬಿಪಿ ಶುಗರ್ ಮತ್ತು ಚರ್ಮ ರೋಗ ಕಾಡುವ ಸಾಧ್ಯತೆ ಇದೆ.

ಪರಿಹಾರಗಳು :-ಉತ್ತರ ನಕ್ಷತ್ರ 2,3,4 ಪಾದ ಗಣೇಶನ ಸ್ಮರಣೆ ಮಾಡಬೇಕು.
ಹಸ್ತಾ ನಕ್ಷತ್ರ ” ಶ್ರೀ ರಾಮ ಜಯ ರಾಮ ಜಯ ಜಯ ರಾಮ ”  ರಾಮ ಸ್ಮರಣೆ ಮಾಡ್ಬೇಕು.
ಚಿತ್ತಾ ನಕ್ಷತ್ರ 1,2 ಪಾದ ಸಾಧ್ಯವಾಗುವಷ್ಟು ಅಣ್ಣ ಧಾನ ಮಾಡುವುದು ಒಳ್ಳೆಯ ಫಲ ಕೊಡುತ್ತದೆ. ಹಾಗೆ ಗಣಪನ ಪ್ರಾರ್ಥನೆ ಮಾಡುವುದು ಉತ್ತಮ. ಜೀವನದಲ್ಲಿ ಎಲ್ಲಾ ಒಂದೇ ಬಾರಿ ಲಭಿಸುವುದಿಲ್ಲ. ನಿರಂತರ ಪ್ರಯತ್ನದಿಂದ ಮಾತ್ರ ಕಾರ್ಯ ಸಾಧನೆ ಮಾಡಲು ಸಾಧ್ಯ. ಎಲ್ಲದಕ್ಕೂ ಅದರದ್ದೇ ಸಮಯ ನೀಡಿದರೆ ಆದು ಒಳ್ಳೆ ಶುಭ ಫಲ ಕೊಡುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *