ಶನಿದೇವನ ಕೃಪೆಯಿಂದ ಕನ್ಯಾ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಗೊತ್ತಾ

0 5

ರಾಶಿ ಚಕ್ರದಲ್ಲಿ ಕನ್ಯಾ ರಾಶಿ ಒಂದಾಗಿದ್ದು ಈ ರಾಶಿಯ ಅಧಿಪತಿ ಬುಧ ಗ್ರಹ ಇವರು ಸಾಮಾನ್ಯವಾಗಿ ಇವರು ವಿಮರ್ಶಾತ್ಮಕ ನಿಯಂತ್ರಿಸುವ ಶಕ್ತಿ ಹೊಂದಿರುವರು ಇತರರನ್ನು ಗಮನಿಸುವ ಹಾಗೂ ಅವರ ಕೆಲಸ ಕಾರ್ಯ ನೋಡುವ ಅಭ್ಯಾಸ ಇವರದ್ದು ಎಲ್ಲರೊಂದಿಗೆ ಬೆರೆಯುವ ಗುಣ ಮತ್ತು ಭಾವನೆಯನ್ನು ವ್ಯಕ್ತ ಪಡಿಸುವ ಮನೋಭಾವ ಇವರದ್ದು ಹಾಗೆಯೇ ಅವರ ನಂಬಿಕೆ ಅರ್ಹ ಆಗಿರುವ ವ್ಯಕ್ತಿಯನ್ನು ಯಾವತ್ತೂ ಬಿಟ್ಟು ಕೊಡುವುದಿಲ್ಲ ಹಾಗೂ ತನ್ನ ಕುಟುಂಬವನ್ನು ಕೂಡ ಅಷ್ಟೆ ಪ್ರೀತಿಯಿಂದ ನೋಡಿಕೊಂಡು ಎಂತಹ ಸಂದರ್ಭದಲ್ಲೂ ಬಿಟ್ಟು ಕೊಡುವ ಜಾಯಮಾನ ಇವರದ್ದಲ್ಲ ಹಾಗೂ ಇವರು ಶ್ರಮ ಜೀವಿಗಳು ಎಂದರೆ ತಪ್ಪಲ್ಲ

ಕನ್ಯಾ ರಾಶಿ ಹಾಗೂ ಕನ್ಯಾ ಲಗ್ನದಲ್ಲಿ ಇರುವರು ಇಷ್ಟು ದಿನ ಪಂಚಮ ಶನಿಯಿಂದ ಸಾಕಷ್ಟು ಕಷ್ಟ ಕಾರ್ಪಣ್ಯ ಎದುರಿಸಿದ್ದು ಅವಮಾನ ತನ್ನ ಪರಿಶ್ರಮ ಮಾಡಿದ ಕೆಲಸಕ್ಕೆ ಯಾವುದೇ ಲಾಭ ಹಾಗೂ ಪ್ರಶಂಸೆ ಬಜನು ಆಗಲಿಲ್ಲ ಪ್ರತಿ ದಿನ ನೋವಿನ ಹಾಗೂ ಮಾನಸಿಕ ಒತ್ತಡ ಜೀವನ ಇವರದ್ದು ಆಗಿತ್ತು ಆದರೆ ಕಷ್ಟ ಪಟ್ಟ ಮೇಲೆ ಸುಖ ಎನ್ನುವ ಹಾಗೆ ಇವರಿಗೂ ಕೂಡ ಒಳ್ಳೆಯ ಸಮಯ ಲಭಿಸಿದೆ ನಿಜ ನಿರೋದ್ಯೋಗಿಗಳಿಗೆ ಉತ್ತಮ ಉದ್ಯೋಗ ಕೆಲಸ ಕಾರ್ಯ ಮಾಡುವರು ಉತ್ತಮ ಬಡ್ತಿ ಸಿಗುವ ಸಾಧ್ಯತೆ ಇಷ್ಟು ದಿನ ಇದ್ದ ತಮ್ಮ ಜೊತೆಗೆ ಇದ್ದ ಶತ್ರುಗಳ ವಿನಾಶ ಹಾಗೂ ಯಾರ ಜೊತೆಗೆ ಯಾವುದೇ ಕಿರಿ ಕಿರಿ ಇಲ್ಲ ನಾವು ನಮ್ಮ ಕೆಲಸ ಎಂದು ಇರುವರು ಲಕ್ಷ್ಮೀ ಕೃಪಾಕಟಾಕ್ಷ ಲಭಿಸಿ ಜೀವನ ಸುಖಮಯ ಆಗುವುದು

ಏಪ್ರಿಲ್ 20 2022 ಶನಿ ಮಕರ ಇಂದ ಕುಂಭ ರಾಶಿಗೆ ಪ್ರವೇಶಿಸಿದಾಗ ಇಷ್ಟು ದಿನ ಇದ್ದ ಹಣಕಾಸಿನ ವಿಚಾರ ಅಲ್ಲಿ ಒಳಿತು ಯಾರಿಗೋ ಸಾಲ ಕೊಟ್ಟು ಕೈ ಸುಟ್ಟು ಕೊಳ್ಳಬೇಡಿ ಎಂದರು ಕೂಡ ನೀವು ಲೆಕ್ಕಿಸದೆ ತಮ್ಮ ಸ್ನೇಹಿತರು ಸಂಬಂಧಿಕರು ಕೊಟ್ಟು ಬಹಳ ಕಷ್ಟ ಅನುಭವಿಸಿ ತೊಂದರೆಗೆ ಸಿಕ್ಕಿ ಹಾಕಿ ಕೊಂಡಿದ್ದು ನಿಮಗೆ ಅನುಭವ ಇದೆ ಇನ್ನೂ ಕೊಟ್ಟವನು ಕೋಡಂಗಿ ಇಸ್ಕೊಂಡವನು ವೀರಭದ್ರ ಅನ್ನುವ ಹಾಗೆ ನಿಮ್ಮ ಪರಿಸ್ಥಿತಿ ಕೇಳುವ ಹಾಗೂ ಇಲ್ಲ ತೀರಿಸಲು ದಾರಿಯೂ ಇಲ್ಲ ಎನ್ನುವ ಜೀವನ ನಿಮ್ಮದು ಆಗಿತ್ತು ಆದರೆ ಇವಾಗ ಯಾವುದಾದರೂ ವ್ಯವಹಾರ ಇಲ್ಲ ಶೇರ್ ಮಾರ್ಕೆಟ್ ಅಲ್ಲಿ ಹಣ ಹಾಕಿದಲ್ಲಿ ಲಾಭ ಸಿಗುವುದು ಒಂದು ವೇಳೆ ನಿಮ್ಮಲಿರುವ ಹಣ ಯಾರಿಗಾದ್ರೂ ಅಸಹಾಯದಲ್ಲಿ ಇರುವವರಿಗೆ ದಾನ ಮಾಡಿದ್ದಲ್ಲಿ ಒಳ್ಳೆಯದು

ಇದರಿಂದ ಸ್ವಲ್ಪ ಪುಣ್ಯ ಫಲ ಪ್ರಾಪ್ತಿ ಆಗುವುದು ಮೊದಲೆಲ್ಲಾ ಮನೆ ಕಟ್ಟೋಕೆ ಸೈಟ್ ಹೊಸ ಆಸ್ತಿಪಡೆಯಲು ಇನ್ನು ಉನ್ನತ ವಿದ್ಯಾಭ್ಯಾಸಕ್ಕೆ ಆಲೋಚನೆ ಮಾಡುತ್ತಾರೆ ಮಾಡುತ್ತಿರುವವರಿಗೆ ಯಾವುದೇ ದಾರಿ ಸಿಗುತ್ತಿರಲಿಲ್ಲ ಆದರೆ ಈ ಸಮಯದಲ್ಲಿ ನಿಮ್ಮ ಎಲ್ಲಾ ಆಕಾಂಕ್ಷೆಗಳು ನೆರವೇರುವುದು ಇನ್ನು ಹಳೆಯ ಸಾಲ ಹಾಗೂ ಯಾವುದಾದರೂ ಹಣ ಬರುವುದು ಇದ್ದಲ್ಲಿ ಅದು ನಿಮ್ಮ ಕೈಸೇರುವುದು ನಿಮ್ಮ ತಂದೆ ಹಾಗೂ ಕೆಲಸ ಮಾಲೀಕ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಲ್ಲಿ ಯಾವುದೇ ಕಲಹ ವಿವಾದ ಇದ್ದಲಿ ಸುಲಭ ಆಗಿ ಬಗೆಹರಿಯುವ ಲಕ್ಷಣಗಳು ಕಂಡು ಬರುತ್ತವೆ ಹೊರ ರಾಜ್ಯ ಇಲ್ಲ ಹೊರ ದೇಶಕ್ಕೆ ತನ್ನ ಉನ್ನತ ವಿದ್ಯಾಭ್ಯಾಸಕ್ಕೆ ಹೋಗಬೇಕು ಎಂದು ಕನಸು ಕಾಣುತ್ತ ಇದ್ದವರಿಗೆ ಈ ಸಮಯ ಸುಸಮಯ ತನ್ನ ಕನಸು ನನಸು ಆಗುವುದು ಆರೋಗ್ಯಕ್ಕೆ ವಿಚಾರದಲ್ಲಿ ದೊಡ್ಡದಾಗಿ ಅಲ್ಲದಿದ್ದರೂ ಸಣ್ಣದಾಗಿ ತಲೆ ನೋವು ನೆಗಡಿ ಇಂತಹ ಸಮಸ್ಯೆ ಕಂಡು ಬರುವುದು

ಶನಿಯು ಕನ್ಯಾ ಲಗ್ನದಲ್ಲಿ ಇರುವರು ತುಲಾ ವೃಷಭ್ ಮಕರ ಹಾಗೂ ಕುಂಭ ಲಗ್ನದಲ್ಲಿ ಇರುವರು ತುಂಬಾ ಶುಭ ಸೂಚಕ ನಿಮ್ಮ ಕ್ಷೇತ್ರ ಅಲ್ಲಿ ಕಾರ್ಯ ನಿರ್ವಹಿಸುವರು ಉತ್ತಮ ಕಾಲ ಶಿಕ್ಷಕ ಇಂದ ಪ್ರಾಂಶುಪಾಲ ಆಗಿ ಬಡ್ತಿ ಸಿಗುವ ಹಾಗೆ ತನ್ನ ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಬಡ್ತಿ ಹೊಂದಿ ಉದ್ಯೋಗ ಹಾಗೂ ಹಣ ಕಾಸಿನಲ್ಲಿ ಒಳ್ಳೆಯ ಲಾಭ ಜುಲೈ 22 2022 ಈ ದಿನ ಶನಿ ಮಕರ ರಾಶಿಗೆ ವಾಪಸ್ಸು ಹೋಗುತ್ತಾನೆ ಇದರಿಂದ ಸ್ವಲ್ಪ ಏರುಪೇರು ಸಾಧ್ಯತೆ ಇದೆ ಕಟ್ಟಿದ ಹಣ ನಷ್ಟ ಚೀಟಿ ವ್ಯವಹಾರ ಅಲ್ಲಿ ನಷ್ಟ ಕೊಟ್ಟ ಹಣ ವಾಪಸ್ಸು ಬರುವುದಿಲ್ಲ ಇನ್ನೂ ನಿಮ್ಮ ಮಕ್ಕಳು ಬಿದ್ದು ಏಟು ಮಾಡಿಕೊಳ್ಳುವುದು ಇಲ್ಲವೇ ಕೆಟ್ಟವರ ಸಂಘ ಮಾಡಿ ಅಡ್ಡದಾರಿ ಹಿಡಿಯುವುದು ಇನ್ನೂ ಚಂಚಲ ಮನಸ್ಸು ಹೊಂದಿದ್ದು ಯಾವುದೇ ಕೆಲಸ ಮೇಲೆ ನಿಗ ಇಲ್ಲದೆ ಇರುವುದು ಇಂತಹ ಮನೋಸ್ಥಿತಿ ಶನಿ ಪುನಃ ಕುಂಭಕ್ಕೆ ವಾಪಸ್ಸು ಹೋಗುವ ತನಕ ಇರುವುದು

ಜನವರಿ 17 2023 ಶನಿ ಮಕರ ಇಂದ ಕುಂಭ ರಾಶಿ ಪ್ರವೇಶ ಮಾಡುತ್ತಾನೆ ಶನಿಯು ನಿಮ್ಮ ಮೇಲೆ ಅತ್ಯಂತ ಯಶಸ್ಸು ನೀಡುವ ಸಮಯ ಹೇಗೆ ಕಬ್ಬಿಣ ಕಾಯಿಸಿ ಒಳ್ಳೆಯ ರೂಪ ಬರುವುದು ಇನ್ನೂ ಶಿಲೆಯನ್ನು ಕೆತ್ತನೆ ಮಾಡುತ ಅದ್ಬುತ ರೂಪ ಬರುವುದು ಹಾಗೆಯೇ ನಿಮ್ಮ ಜೀವನ ಅಲ್ಲಿ ಹಿಂದೆ ತಾವು ಅತಿ ಕಷ್ಟ ಹಾಗೂ ಪರಿಶ್ರಮ ಕೆಲಸ ಮಾಡಿದಲ್ಲಿ ಅಡಕೆಲ್ಲ ಉತ್ತರ ಸಿಗುವ ಕಾಲವಿದು ಮುತ್ತಿದೆಲ್ಲ ಚಿನ್ನ ಅನ್ನುವ ಹಾಗೆ ನಿಮ್ಮ ಜೀವನದ ಅಲ್ಲು ಉತ್ತುಂಗ ಶ್ರೇಣಿಗೆ ಹೋಗಿ ಮಿಂಚುವ ಸಮಯ ಕಬ್ಬಿಣ ಕೆಲಸ ರೈತರು ಹೀಗೆ ಯಾರೆಲ್ಲ ಬೆವರು ಸುರಿಸಿ ದುಡಿಯುತ್ತಾರೆ ಅವರಿಗೆ ಶನಿ ಒಳ್ಳೆಯದು ಮಾಡುವ ಕಾಲ ಕಂಕಣ ಭಾಗ್ಯ ಉದ್ಯೋಗ ಹಣಕಾಸಿನ ವಿಚಾರ ಹಾಗೂ ಸಂತಾನ ಯೋಗ ಕೂಡ ಲಭಿಸುವುದು ಗಂಡ ಹೆಂಡ್ತಿ ಜಗಳ ಹಾಗೂ ಮನೆಯಲ್ಲಿ ವ್ಯಾಜ್ಯ ಇದ್ದರೂ ಕೂಡ ಪರಿಹರಿಸಿ ಒಳ್ಳೆಯ ಸುಬೀಕ್ಷ ಜೀವನ ನಿಮ್ಮದು

ಮಾರ್ಚ್ 20 2025 ಈ ದಿನ ಶನಿಯು ಕುಂಭ ಇಂದ ಮೀನ ರಾಶಿಯಲ್ಲಿ ಹೋಗುವ ದಿನ ಹಾಗಾಗಿ ಯಾವುದೇ ಕೆಲಸ ಅಲ್ಲಿ ಒಳ್ಳೆಯ ಅವಕಾಶ ಇನ್ನೂ ಮಾರ್ಚ್ 29 2025 ಈ ದಿನ ಶನಿ ಹಾಗಾಗಿ ಹೆಂಡ್ತಿ ಆರೋಗ್ಯ ಅಲ್ಲಿ ಸಮಸ್ಯೆ ಇನ್ನೂ ಹಣದ ವ್ಯವಹಾರ ಅಲ್ಲಿ ಮೋಸ ಅಪಘಾತ ಹಾಗೂ ಕಳ್ಳತನ ಸಾಧ್ಯತೆ ಜಾಸ್ತಿ ಇದೆ ಜೂನ್ 3 2027 ರ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಕನ್ಯಾ ರಾಶಿ ಜೀವನ ಏರಿಳಿತ ಆಗುವುದು ಇನು ಅಷ್ಟಮ ಶನಿ ಪ್ರಭಾವ ಬೀರುತ್ತದೆ ಹಾಗಾಗಿ ಅಪವಾದ ಅವಮಾನ ಶುಭಕರ ಹೀಗಾಗಿ ಕೋರ್ಟು ಕಚೇರಿಗಳಲ್ಲಿ ಹಿನ್ನಡೆ ಹಾಗೂ ಸಪ್ಪೆ ಮಾಡದಿದ್ದರೂ ಕಳ್ಳತನದ ಆರೋಪಆದಷ್ಟು ತಮ್ಮ ಸುತ್ತಮುತ್ತಲಿನ ಜನರ ಮೇಲೆ ಗಮನ ಹರಿಸಬೇಕು

ಯಾವುದೇ ಕೆಲಸದ ಮೇಲೆ ಸ್ಥಿರತೆ ಸ್ಥಿರತೆ ಹೊಂದಲು ಸಾಧ್ಯವಾಗುವುದಿಲ್ಲ ಇನ್ನು ವಿದ್ಯಾರ್ಥಿಗಳಿಗೊಂದು ಚಂಚಲ ಮನೋಭಾವ ಹೊಂದಿರುತ್ತಾರೆ ಇದಕ್ಕೆಲ್ಲ ಪರಿಹಾರವಾಗಿ ಆಂಜನೇಯ ಶನೇಶ್ವರ ಹೀಗೆ ಆಧ್ಯಾತ್ಮಿಕ ಕಡೆ ಒಲವು ಮೂಡಿಸಿಕೊಳ್ಳಿ ಮತ್ತು ಯೋಗ ಪ್ರಾಣಾಯಾಮ ಮುಂತಾದ ಯೋಗಾಸನಗಳನ್ನು ಮಾಡುವುದರಿಂದ ಮನಸನ್ನು ನಿಯಂತ್ರಿಸುವ ಶಕ್ತಿ ನಿಮ್ಮದು ಆಗುವುದು

Leave A Reply

Your email address will not be published.