ಮದುವೆಯಾದ ಮೇಲೆ ಈ ಹೆಸರಿನವರು ಬೇಗನೆ ಯಶಸ್ಸು ಕಾಣ್ತಾರಂತೆ, ನಿಮ್ಮ ಹೆಸರು ಇದೆಯಾ ನೋಡಿಕೊಳ್ಳಿ

0 5

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಜೀವನದ ಮುಂದಿನ ಭವಿಷ್ಯವನ್ನು ತಿಳಿಯಬಹುದು. ನಮ್ಮ ಹೆಸರಿನ ಮೊದಲ ಅಕ್ಷರದಿಂದ ನಮ್ಮ ಮುಂದಿನ ಭವಿಷ್ಯದ ಬಗ್ಗೆ ನಿರ್ಧಾರವಾಗುತ್ತದೆ. ಕೆಲವು ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ ಮದುವೆಯ ನಂತರ ಜೀವನದಲ್ಲಿ ಅದೃಷ್ಟ ಬರುತ್ತದೆ. ಹಾಗಾದರೆ ಆ ಅಕ್ಷರಗಳು ಯಾವುವು ಎಂದು ಈ ಲೇಖನದಲ್ಲಿ ನೋಡೋಣ.

ಕೆಲವೊಮ್ಮೆ ಎಷ್ಟೆ ಕಠಿಣ ಪರಿಶ್ರಮ ಪಟ್ಟರೂ ಯಶಸ್ಸು ಎನ್ನುವುದು ನಮ್ಮ ಬಳಿ ಸುಳಿಯುವುದಿಲ್ಲ. ಕೆಲವೊಮ್ಮೆ ಎಲ್ಲಾ ಕಾರ್ಯಗಳು ನಿರಾಯಾಸವಾಗಿ ಕೈಗೂಡುತ್ತವೆ. ಇವೆಲ್ಲವೂ ಅದೃಷ್ಟ ಮತ್ತು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಸಮಯವನ್ನು ಅವಲಂಬಿಸಿರುತ್ತದೆ. ಜ್ಯೋತಿಷ್ಯ ಎನ್ನುವುದು ವಿಶಾಲವಾಗಿದೆ ಜ್ಯೋತಿಷ್ಯದ ಪ್ರಕಾರ ಕೆಲವರಿಗೆ ಮದುವೆಯ ನಂತರ ಅದೃಷ್ಟ ಸಿಗುತ್ತದೆ. ಮದುವೆಯ ನಂತರ ಅದೃಷ್ಟ ಸಿಗುವ ಕೆಲವು ವಿಶೇಷ ವ್ಯಕ್ತಿಗಳ ಬಗ್ಗೆ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಅವರು ತಮ್ಮ ಮದುವೆಯ ನಂತರ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ. ಅವರ ಆರ್ಥಿಕ ಸ್ಥಿತಿ ಎಷ್ಟೆ ಹದಗೆಟ್ಟಿದ್ದರೂ ಮದುವೆಯಾಗುತ್ತಿದ್ದಂತೆಯೆ ಇದ್ದಕ್ಕಿದ್ದಂತೆ ಧನಿಕರಾಗಿ ಬಿಡುತ್ತಾರೆ. 

ಕೆಲವು ಅಕ್ಷರಗಳಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವವರು ಮದುವೆಯ ನಂತರ ಉತ್ತುಂಗಕ್ಕೆ ಏರುತ್ತಾರೆ. ಎಫ್ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವವರು ಮದುವೆಯ ನಂತರ ಅದೃಷ್ಟ ಹೊಂದಿರುತ್ತಾರೆ. ಎಫ್ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರ ಅದೃಷ್ಟ ಮದುವೆಯ ನಂತರ ಬದಲಾಗುತ್ತದೆ. ಇವರಿಗೆ ಮದುವೆಗಿಂತ ಮೊದಲು ಎಷ್ಟು ಪ್ರಯತ್ನ ಪಟ್ಟರೂ ಫಲ ಸಿಗುವುದಿಲ್ಲ ಆದರೆ ಮದುವೆಯಾದ ತಕ್ಷಣ ಒಂದರ ಹಿಂದೆ ಒಂದರಂತೆ ಯಶಸ್ಸು ಇವರ ಪಾಲಿಗೆ ಒಲಿದು ಬರುತ್ತದೆ. ಅದರಂತೆ ಎಚ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಮದುವೆಯ ನಂತರ ಅದೃಷ್ಟ ಹೊಂದಿರುತ್ತಾರೆ. ಎಚ್ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಬಹಳ ಪ್ರೀತಿಸುವ ಮತ್ತು ಯಾವಾಗಲೂ ಬೆಂಬಲ ನೀಡುವ ಸಂಗಾತಿಯನ್ನು ಪಡೆಯುತ್ತಾರೆ. ಈ ಕಾರಣದಿಂದಾಗಿಯೆ ಅವರು ಮದುವೆಯ ನಂತರ ಹೆಚ್ಚು ಯಶಸ್ವಿಯಾಗುತ್ತಾರೆ ಅಲ್ಲದೆ ಸಾಕಷ್ಟು ಹಣವನ್ನು ಗಳಿಸುತ್ತಾರೆ.

ಎಮ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಮದುವೆಯ ನಂತರ ಅದೃಷ್ಟ ಹೊಂದಿರುತ್ತಾರೆ. ಎಮ್ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಬಹಳ ಶ್ರಮಜೀವಿಗಳಾಗಿರುತ್ತಾರೆ ಆದರೆ ಮದುವೆಯ ನಂತರ ಮಾತ್ರ ಅವರು ತಮ್ಮ ಶ್ರಮದ ಸಂಪೂರ್ಣ ಫಲವನ್ನು ಪಡೆಯುತ್ತಾರೆ. ಮದುವೆಯ ನಂತರ ಹುದ್ದೆ, ಹಣ, ಪ್ರತಿಷ್ಠೆ ಎಲ್ಲವೂ ಸಿಗುತ್ತದೆ. ಅವರು ತಮ್ಮ ಸಂಗಾತಿಯೊಂದಿಗೆ ಉತ್ತಮ ಜೀವನವನ್ನು ನಡೆಸುತ್ತಾರೆ. 

ಹೆಸರು ಪಿ ಅಕ್ಷರದಿಂದ ಪ್ರಾರಂಭವಾದರೆ ಅವರು ತಮ್ಮ ಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸುತ್ತಾರೆ ಆದರೆ ಮದುವೆಯಾದ ತಕ್ಷಣ ಅವರ ಜೀವನದ ಕೆಟ್ಟ ದಿನಗಳು ಹಿಂದೆ ಸರಿಯುತ್ತವೆ. ಹಣ, ಪ್ರಗತಿ ಎಲ್ಲವೂ ಇವರನ್ನು ಹಿಂಬಾಲಿಸುತ್ತದೆ. ಒಟ್ಟಿನಲ್ಲಿ ಈ ಮೇಲಿನ ಅಕ್ಷರದಿಂದ ಆರಂಭವಾಗುವ ಹೆಸರಿನವರು ಮದುವೆಯ ನಂತರ ಉತ್ತಮ ಜೀವನವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ಹೆಸರಿನ ಮೊದಲ ಅಕ್ಷರ ಯಾವುದು ಎಂದು ನೋಡಿಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.