ತುಂಬಾ ಒಳ್ಳೆಯ ಫಲಗಳು ಶುರುವಿನಿಂದಲೇ ಇದೆ ಶನಿ ಕುಂಭಕ್ಕೆ ಬರುತ್ತಾನೆ ನಿಮಗೆ ಲಾಭದ ಶನಿ. ಬಿಸಿನೆಸ್ ನಡೆಸೋರಿಗೆ ತುಂಬಾ ಲಾಭವಾಗುತ್ತದೆ ಸಣ್ಣ ಸಣ್ಣ ವ್ಯಾಪಾರ ಮಾಡುವರಿಗೂ ಕೂಡ ಲಾಭವಾಗುತ್ತದೆ ಉದ್ಯೋಗಸ್ಥರಿಗೂ ಕೂಡ ಸಾಕಷ್ಟು ಲಾಭವಾಗುತ್ತದೆ. ದುಡ್ಡಿನ ದೃಷ್ಟಿಯಲ್ಲಿ ಹಲವಾರು ಲಾಭಗಳಾಗುತ್ತದೆ ಇದು ಮೇಷ ರಾಶಿ ಎಲ್ಲರಿಗೂ ಆಗುತ್ತದೆ. ಉದ್ಯೋಗ ಇಲ್ಲದವರಿಗೆ ಇಂಟರ್ವ್ಯೂ ಗೆ ಕರೆಯುತ್ತಾರೆ ಮತ್ತು ಉದ್ಯೋಗಾವಕಾಶ ಗಳ ಸಾಧ್ಯತೆಗಳಿವೆ

ಕೆಲಸದಲ್ಲಿ ಖುಷಿ ಹಾಗು ತೃಪ್ತಿ ಸಿಗುತ್ತದೆ ಇವೆಲ್ಲ ಪರಿವರ್ತನೆಗಳು ಶನಿಯಿಂದ ಆಗುತ್ತದೆ.ಮೇಷ ರಾಶಿಯವರಿಗೆ ಒಳ್ಳೆಯ ಸ್ಥಾನಮಾನ ದೊರಕುತ್ತದೆ ಮೇಲಧಿಕಾರಿಗಳಿಂದ ಶಭಾಷ್ ಎನಿಸಿಕೊಳ್ಳುತ್ತೀರಿ. ಕಷ್ಟಪಟ್ಟು ದುಡಿಯುವಂತವರಿಗೆ ತುಂಬಾ ಒಳ್ಳೆಯದಾಗುತ್ತದೆ ಶನಿ ಕೈ ಎತ್ತಿ ಕೊಡುವುದು ಇಂತಹ ವ್ಯಕ್ತಿಗಳಿಗೆ ಪ್ರಯತ್ನಕ್ಕೆ ಪ್ರತಿಫಲ ಸಿಗುತ್ತದೆ.

ಗುರುವಿನಿಂದ ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದಾಗುತ್ತದೆ, ಪಾರ್ಟ್ ಟೈಮ್ ಜಾಬ್ ಮಾಡುವಂತಹ ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದಾಗುತ್ತದೆ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲ ಸಿಗುವುದು ಏಪ್ರಿಲ್ ತಿಂಗಳ ನಂತರ. ರೋಗ ಭಯ ಕಡಿಮೆಯಾಗುತ್ತದೆ, ದುಃಖ ನಿವಾರಣೆ ಆಗುತ್ತದೆ ಗುರುವಿನಿಂದ ಆರೋಗ್ಯದ ವಿಷಯದಲ್ಲಿ ಒಳ್ಳೆಯದಾಗುತ್ತದೆ.ಗುರುವಿನಿಂದ ಒಂದು ಸಮಸ್ಯೆ ಅಂದರೆ ಹೆಚ್ಚಿನದಾಗಿ ಇನ್ವೆಸ್ಟ್ಮೆಂಟ್ ಮಾಡುವಂತಹ ಅವರಿಗೆ ಎಂದರೆ ಸೈಟ್ ನೋಡುವುದು,ಕೃಷಿ ಜಾಗ ನೋಡುವುದು ಅದಕ್ಕೆ ಇನ್ವೆಸ್ಟ್ಮೆಂಟ್ ಮಾಡುವುದರಿಂದ ನಿಮಗೆ ಸ್ವಲ್ಪ ಖರ್ಚುಗಳು ಆಗುವ ಸಾಧ್ಯತೆಗಳಿವೆ.

ರಾಹು ಕೂಡ ನಿಮಗೆ ಒಳ್ಳೆಯ ಫಲವನ್ನು ನೀಡುತ್ತಾನೆ. ರಾಹುಲ್ ಇಂದ ತೊಂದರೆ ಆಗುತ್ತಿತ್ತು ನಿಮಗೆ ಅದೆ ಕಾಲಕ್ಕೆ ಗುರು ಕೂಡ ಅಲ್ಲೇ ಇರುವುದರಿಂದ ನಿಮಗೆ ಸ್ವಲ್ಪ ತೊಂದರೆಗಳು ಆಗುತ್ತಿತ್ತು ಈಗ ಗುರು ರಾಶಿಗೆ ಬರುತ್ತಾನೆ, ರಾಹು ರಾಶಿಯಿಂದ ಹೊರಗಡೆ ಹೋಗುತ್ತಾನೆ ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ.

ಗುರು ಒಳ್ಳೆಯದನ್ನು ಮಾಡುತ್ತಾನೆ ರಾಹು ಪರಿವರ್ತನೆಯಾಗಿ ಹೋಗುವುದಿಲ್ಲ ರಾಹುವನ್ನು ಶಾರ್ಡೆಚಾರ್ ಅಂತ ಹೇಳಬಹುದು. ಸಣ್ಣ ಪುಟ್ಟ ತೊಂದರೆಗಳು ಆಗುವ ಸಾಧ್ಯತೆಗಳಿವೆ ಎಂದರೆ ನಿದ್ದೆಯಲ್ಲಿ ಬರುವಂತಹ ತೊಂದರೆಗಳು ಕಾಣಿಸುತ್ತದೆ. ಕೇತು ಕೂಡ ಪರಿವರ್ತನೆಗೊಳ್ಳುತ್ತಾನೆ ಇದು ಒಳ್ಳೆಯ ಕಾಲ,ಸಾಲಗಳು ತೀರುವಂತಹ ಸಮಯವಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *